Tuesday, May 21, 2024

ಅಂಕಣ

ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – ೫

" ಸಾಗರ " ಸಾಗರವೇ ಶಿವ ಪಾಗರವೇ ಸಗರನ ನಗರವೇ ಭೂಶಿರ I ಸಾಹಸಿಗೆ ಸುಲಭ ಸಹಜವು ಕಠಿಣವು ಸಂಸಾರ ಸಾಗರ II ಸಾಗರದಲೆಗಳು ಬಡಿದೆಬ್ಬಿಸುತಲಿವೆ ಹಳೆನೆನಪಿನ ಮಹಪೂರ I ವಿಶಾಲವಾದ ಅಂಬರದಾಚಿನ ಮೊಳೆಯುವ ನವಯುಗ ಚಿತ್ತಾರ II ಸೂರ್ಯ ರಶ್ಮಿಯು ಮೆಲುಕಾಡುತಲಿದೆ ಹೃದಯಂಗಳದ ಮಂಗಳ I ಚಂದಿರನ ಹೂನಗೆಮಲ್ಲಿಗೆ ತೆರದಲೆ ಸೆಳೆದೋಡಿವೆ ಕಂಗಳ II ಸಾಗರದೊಳು ಒಳಹುದುಗಿವೆ ಏನೋ ಹೊಳಹೊಳಪ ವಜ್ರಗಳು I ಹುಡುಕಾಡುತ ಒಳ ಒಳ ಹೋದರೆ...
ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – ೪

  " ಶ್ರೀ ಗೋಪಾಲಕೃಷ್ಣ " ಜಯ ಜಯ ಶ್ರೀ ಗೋಪಾಲಕೃಷ್ಣ l ಕರಮುಗಿವೆ ದೇವ ಶ್ರೀ ಬಾಲಕೃಷ್ಣ l ಮೈ ನೋಟವೇನದು ಮುರಳೀಲೋಲ l ಮೈ ನವಿರೇಳಿಸುವ ಮಾಯಾಜಾಲ ll೧ll ನೀನಿಂತ ನಿಲುವೇನು ದೇವಕಿಕಂದ l ಶ್ರೀಕಾಂತ ಶ್ರೀ ಲೋಲ ಗೋ ಗೋಪವೃದ ll ಅವಲಕ್ಕಿ ಬೇಲೇನೋ ಹೇ ಗೋವಿಂದ l ನವನೀತ ತಂದಿರುವೆ ಪರಮಾನಂದ ll೨ll ನಟರಾಜನು ನೀನೇ ಹೇ ನಾಟ್ಯಲೋಲ l ತಕದಿಮಿ ತರಿಕೀಟ ತಾಳ...
ಅಂಕಣ

ದೀಪಾವಳಿ ಹಬ್ಬ ಆಚರಣೆಯ ಆಧ್ಯಾತ್ಮಿಕ ಮಹತ್ವ.

  ದೀಪಾವಳಿ ಶಬ್ದದ ಉತ್ಪತ್ತಿ ಮತ್ತು ಅರ್ಥ: ದೀಪಾವಳಿ ಎಂಬ ಶಬ್ದವು ದೀಪ + ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥವು ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಗಳಲ್ಲಿ ದೀಪಗಳನ್ನು ಹಚ್ಚುತ್ತಾರೆ.   ದೀಪಾವಳಿಯಲ್ಲಿ ಬರುವ ದಿನಗಳು: ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಕಾರ್ತಿಕ ಶುಕ್ಲ ಪ್ರತಿಪದೆ (ಬಲಿಪ್ರತಿಪದೆ) ಹೀಗೆ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ....
ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – ೩

  " ಮಾನಸ ಸೌರಭ "   ಮಾನಸ ಮಂದಾರ ನವವಿಧ ಶೃಂಗಾರ ಬದುಕಿದು ಅತಿಸುಂದರ l ತಾಮಸವಲ್ಲದ ಸಾಹಸ ಜೀವನ ಧನಕನಕ ವಲ್ಲದ ಬಂಗಾರ ll ಬದುಕಿನ ಬವಣೆಯ ಸಾಗಿಸಲೇಸುಗ ರಾಗರಾಣಿಯ ತಿಳಿನಾದ l ನಸುನಗೆ ಬೀರುವ ನವಪ್ರತಿಬಿಂಬ ಮಾಡುವ ಆ ಶಶಿ ಮುಖದಿಂದ l ಚಿಗಿರಿದ ಮನಕೆ ಅರಳಿದ ಸುಮಕೆ ಸೂರ್ಯನ ರಶ್ಮಿಯ ಸವಿಲೇಪನ l ಮರುಗಿದ ಜೀವಕೆ ಕರುಣದ ಭಾವಕ್ಕೆ ಗುರುಸನ್ನಿಧಿಯೇ ಕವಿಚೇತನ l ಮಾನವ...
ಅಂಕಣ

ಕೆ.ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – ೨

" ಕಾರ್ಮುಗಿಲು "   ಓ ಮುಗಿಲ ಸಾಲುಗಳೆ ಎತ್ತ ಸಾಗುವಿರಿ l ಸೂರ್ಯ ಚಂದ್ರರ ನೋಡೆ ll ಧ್ರುವ ತಾರೆಗಳ ಕಾಡೆ l ಬೇಗ ಓಡುವಿರಿ ಜಾರುವಿರಿ ಸಾಗದಿರಿ ll೧ll ನಾ ಬರಲೆ ಹತ್ತಿರಕೆ l ಆ ಬಾನಿನೆತ್ತರಕೆ l ಮರೆಮರೆತು ಈ ಜಗದ ನೆನಪನೆಲ್ಲ l ರವಿಶಶಿಯ ಹತ್ತಿರಕೆ l ಸಿಡಿಲು ಗುಡುಗಿನ ಎತ್ತರಕೆ l ಹೊಸಹೊಸ ಕಲ್ಪನಾ ಸೊಬಗಿದೆಲ್ಲ ll೨ll ಆ ಬಾಲರವಿ ನೆನಪಿನಂಗಳದಲ್ಲಿ l...
ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ -೧

" ಶ್ರೀ ಅಭಯ ಗಣಪತಿ " ಕಲ್ಲರಳಿ ಹೂವಾಯ್ತು ಶಿಲೆಯ ರೂಪವ ಕಳೆದು l ಕರಿಶಿಲೆಯ ವರವಾಯ್ತು ಕಲೆಯ ರೂಪವ ತಳೆದು l ಹೇರಂಭಾ ವರವರದ ಕರುಣಾನಿಧಿ ಹೃದಯ l ಶರಣಾದ ಭಕುತರಿಗೆ ನೀ ದಯಾಮಾಡಿ ಅಭಯ ll೧ll ಸಮೃದ್ಧಿ ನೀನೀವೆ ಹೇ ವಿದ್ಯಾಗಣಪತಿಯೆ l ಅಭಯವೀಯುತ ಕಾವೆ ಹೇ ಸಿದ್ಧಿವಿನಾಯಕನೆ l ಪೊರೆಯುವ ದೇವನೆ ಜಗದಾದಿ ಮೂರುತಿಯೆ l ವಿಶ್ವವೆಲ್ಲವು ನುತಿಸುವ ಮಹಾಗಣಪತಿಯೆ ll೨ll ಶರಣುಶರಣು ಏಕದಂತ ಬಲುವಿಧ...
ಅಂಕಣ

ಶ್ರೀ ಸೀತಾರಾಮ ತೋಳ್ಪ್ಪಾಡಿತ್ತಾಯ: ಕಿರು ಅವಲೋಕನ

ಯಕ್ಷಗಾನದ ಧ್ವನಿಸುರುಳಿ ಯುಗದಲ್ಲಿ ಇವರ ಹೆಸರು ಪರಿಚಿತ. ಅದೆಷ್ಟು ಧ್ವನಿಸುರುಳಿಗಳಲ್ಲಿ ಶ್ರೀ ಸೀತಾರಾಮ ತೋಳ್ಪ್ಪಾಡಿತ್ತಾಯರು ನುಡಿಸಿದ್ದಾರೋ? ಎಂಭತ್ತು ತೊಂಬತ್ತರ ದಶಕದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಅನಿವಾರ್ಯ ಅತಿಥಿ ಕಲಾವಿದರಾಗಿಯೂ, ಕಲಾವಿದರ ಸಂಯೋಜಕರಾಗಿಯೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇವೆ ಸಲ್ಲಿಸಿದ್ದಾರೆ ಮತ್ತು ಸಲ್ಲಿಸುತ್ತಲೂ ಇದ್ದಾರೆ. ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರಿಗೆ ಸರಿಸಮವಾಗಿ ಹೊಂದುವ ಕಲಾಪ್ರಸ್ತುತಿ ತೋಳ್ಪ್ಪಾಡಿತ್ತಾಯರದು. ಶ್ರೀಯುತರ ತಂದೆ ರಾಘವೇಂದ್ರ ತೋಳ್ಪ್ಪಾಡಿತ್ತಾಯರು ಭಾಗವತರಾಗಿದ್ದವರು. ಕಿರಿಯ ವಯಸ್ಸಿಗೇ ಯಕ್ಷಗಾನದ ಸತ್ ಸಂಸ್ಕಾರ ಇವರ...
1 10 11 12
Page 12 of 12