Friday, June 19, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಮನೆಯಲ್ಲಿಯೇ ಕೂತು ಕೊರೋನಾ ಲಸಿಕೆ ಹಾಕಿಸಿಕೊಂಡ ಕೃಷಿ ಸಚಿವರು-ಕಹಳೆ ನ್ಯೂಸ್

ಹಾವೇರಿ : ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ತೆರಳಿ ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿ ಕೊರೊನಾ ಲಸಿಕೆ ಪಡೆದರೆ , ಕರ್ನಾಟಕ ಕೃಷಿ ಸಚಿವರು ಮಾತ್ರ ತಮ್ಮ ಕಾಲಬುಡಕ್ಕೆ ಲಸಿಕೆ ತರಿಸಿಕೊಂಡ ಅಪಾದನೆ ಇದೀಗ ಕೇಳಿಬಂದಿದೆ. ಪ್ರಧಾನಿ ಮೋದಿ ಸಾರ್ವಜನಿಕರಿಗೆ ಸಮಸ್ಯೆಯಾಗಬಾರದೆಂದು ಬೆಳ್ಳಂ ಬೆಳಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲರಂತೆ ಸರದಿಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದ್ರೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಮತ್ತು...
ಹೆಚ್ಚಿನ ಸುದ್ದಿ

ಶ್ರೀರಾಮ ವಿದ್ಯಾಕೇಂದ್ರದ ಅಟಲ್ ಟಿಂಕರಿಂಗ್ ಲ್ಯಾಬ್‍ನ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-ಕಹಳೆ ನ್ಯೂಸ್

ಫೆಬ್ರವರಿ 28ರಂದು ಶ್ರೀರಾಮ ವಿದ್ಯಾಕೇಂದ್ರದ ಅಟಲ್ ಟಿಂಕರಿಂಗ್ ಲ್ಯಾಬ್‍ನ ವತಿಯಿಂದ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಿದ್ಯಾಭಾರತಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಿ ಆರ್‌ ಜಗದೀಶ್, ಇವರು ಮಾತನಾಡಿ ವಿಜ್ಞಾನ ದಿನಾಚರಣೆಯ ಮೂಲ ಚಿಂತನೆ ಜನಸಾಮಾನ್ಯರಲ್ಲಿ ವಿಜ್ಞಾನದ ಅರಿವು ಮೂಡಿಸುವುದು. ವಿಜ್ಞಾನದಿಂದ ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯ, ಆತ್ಮಬಲ ವೃದ್ಧಿಯಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್‍ಎನ್, ಪದವಿಪೂರ್ವ ವಿಭಾಗದ ಪ್ರಾಚಾರ್ಯರಾದ...
ಹೆಚ್ಚಿನ ಸುದ್ದಿ

ಉತ್ತರ ಪ್ರದೇಶದ ಕಾನ್ಪುರ್ ಜಿಲ್ಲೆಯಲ್ಲಿ ಭೀಕರ ಅಪಘಾತ; ಮಕ್ಕಳು ಸೇರಿ 6 ಮಂದಿ ಕಾರ್ಮಿಕರ ದುರ್ಮರಣ-ಕಹಳೆ ನ್ಯೂಸ್

ಉತ್ತರ ಪ್ರದೇಶ : ಉತ್ತರ ಪ್ರದೇಶದ ಕಾನ್ಪುರ್ ಜಿಲ್ಲೆಯಲ್ಲಿ ಭೀಕರ ಅಪಘಾತದಲ್ಲಿ ಮಕ್ಕಳು ಸೇರಿ 6 ಮಂದಿ ಕಾರ್ಮಿಕರು ಮೃತಪಟ್ಟು,16ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ದುರಂತ ಘಟನೆ ನಡೆದಿದೆ. ಅತಿ ವೇಗವಾಗಿ ಚಲಿಸುತ್ತಿದ್ದ ಲಾರಿ ಭೋಗ್ನಿಪೂರ್ ಕೊಟ್ಟಾಲಿ ಬಳಿ ಹೆದ್ದಾರಿಯಲ್ಲಿ ಉರುಳಿ ಬಿದ್ದಿದ್ದು. ಈ ವೇಳೆ ಕಾರ್ಮಿಕರು ಲಾರಿ ಅಡಿಯಲ್ಲಿ ಸಿಲುಕಿದ್ದಾರೆ. ಹಾಗೂ ಗಾಯಗೊಂಡ 16 ಮಂದಿಯಲ್ಲಿ 8 ಮಂದಿ ಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ....
ಹೆಚ್ಚಿನ ಸುದ್ದಿ

ಸುರತ್ಕಲ್ ನಲ್ಲಿ ಆಟವಾಡಲೆಂದು ನೀರಿಗೆ ಇಳಿದ ಬಾಲಕ ನೀರುಪಾಲು-ಕಹಳೆ ನ್ಯೂಸ್

ಸುರತ್ಕಲ್ : ಸುರತ್ಕಲ್ ಇಲ್ಲಿನ ಗುಡ್ಡೆಕೊಪ್ಪ ಬೀಚ್ ನಲ್ಲಿ ಆಟವಾಡಲೆಂದು ಇಳಿದ ಶಿವಮೊಗ್ಗ ಮೂಲದ 13 ವರ್ಷದ ಬಾಲಕ ಸಮುದ್ರ ಪಾಲಾದ ಘಟನೆ ನಡೆದಿದೆ. ಮೃತ ಬಾಲಕನನ್ನು 13 ವರ್ಷದ ಮುಬಾರಕ್ ಎಂದು ಗುರುತಿಸಲಾಗಿದ್ದು, ತಂದೆ, ತಾಯಿ ಜೊತೆ ಗುಡ್ಡೆಕೊಪ್ಲ ಬೀಚ್ ಗೆ ಬಂದಿದ್ದನು. ನೀರಿನಲ್ಲಿ ಆಟವಾಡಲೆಂದು ತಂದೆ ಮತ್ತು ಮಗ ಇಳಿದಿದ್ದು, ಸಮುದ್ರದ ಅಲೆಗಳಿಗೆ ಸಿಲುಕಿ ನೀರುಪಾಲಾಗಿದ್ದಾರೆ. ಈ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ತಂದೆಯನ್ನು ಸ್ಥಳೀಯರು ರಕ್ಷಣೆ...
ಹೆಚ್ಚಿನ ಸುದ್ದಿ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-ಕಹಳೆ ನ್ಯೂಸ್

ಫೆಬ್ರವರಿ 27 ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ ವಿ ರಾಮನ್ ರವರು ಆವಿಷ್ಕರಿಸಿದ ರಾಮನ್ ಪ್ರಭಾವದ ದಿನವನ್ನು ಗುರುತಿಸುವ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ”ಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಅತಿಥಿಗಳಿಂದ ವೈಜ್ಞಾನಿಕ ಮಹತ್ವವಿರುವ ತುಳಸಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಲಾಯಿತು. "ವಿಶೇಷವಾದ ಜ್ಞಾನ ಹೊಂದಿರುವುದೇ ವಿಜ್ಞಾನ" ಎಂದು ಶ್ರೀರಾಮ ಪದವಿ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಸುಬ್ರಹ್ಮಣ್ಯ ಭಟ್ ವಿಜ್ಞಾನದ ಬಗ್ಗೆ...
ಹೆಚ್ಚಿನ ಸುದ್ದಿ

ಕನ್ನಡ ಚಿತ್ರ ರಂಗದಲ್ಲಿ ಪ್ರಜ್ವಲಿಸುತ್ತಿರುವ ನವ ತಾರೆ ಸುಮಿತ್ರ ಗೌಡ-ಕಹಳೆ ನ್ಯೂಸ್

ಚಿತ್ರಲೋಕ ಎಂಬ ಮಾಯಾನಗರಿ ಎಲ್ಲರನ್ನೂ ಕೈ ಬೀಸಿ ಕರೆಯುತ್ತೆ ಆದರೆ ಪ್ರತಿಭೆ ಇದ್ದವರರನ್ನು ಮಾತ್ರ ಅಪ್ಪಿಕೊಳುತ್ತೆ ಎನ್ನುದಕ್ಕೆ ಈ ಯುವ ಪ್ರತಿಭೆಯ ಸಾಧನೆಯೇ ಸಾಕ್ಷಿ.. ಆಯ್ಕೆಯಾದ ಜಿಷ್ಣು ಎಂಬ ಪಂಚಭಾಷಾ ಚಿತ್ರಕೆ ನಾಯಕನಟಿ ಯಾಗಿ ಜೊತೆ ಜೊತೆಗೆ ಸಹ ನಿರ್ದೇಶಕಿಯಾಗಿ ಚಿತ್ರ ರಂಗಕ್ಕೆ ಕಾಲಿಟ್ಟ ಈ ಬೆಡಗಿ ತನ್ನ ಎರಡನೇ ಚಿತ್ರ ಕಪೋ ಕಪೋಕಲ್ಪಿತಂ ಎಂಬ ದ್ವಿಭಾಷಾ ಚಿತ್ರಕ್ಕೆ ನಿರ್ದೇಶಕಿ ಯಾಗಿ ಹಾಗೂ ಅದರಲ್ಲೂ ನಾಯಕಿಯಾಗಿ ಮಿಂಚಿದ್ದಾರೆ... ಹಾಗೂ ಈ...
ಹೆಚ್ಚಿನ ಸುದ್ದಿ

ಜೆಸಿಐ ಆಲಂಕಾರಿನಲ್ಲಿ ಸೆಲ್ಯುಟ್‍ದ ಸೈಲೆಂಟ್ ವರ್ಕರ್ ಗೌರವ ಸಮರ್ಪಣೆ-ಕಹಳೆ ನ್ಯೂಸ್

ಜೆಸಿಐ ಆಲಂಕಾರಿನಲ್ಲಿ ಸೆಲ್ಯುಟ್‍ದ ಸೈಲೆಂಟ್ ವರ್ಕರ್ ಕಾರ್ಯಕ್ರಮದ ಅಂಗವಾಗಿ, ತೆರೆ ಮರೆಯಲ್ಲಿ ಅದ್ಭುತವಾಗಿ ಕೆಲಸ ಮಾಡುವ ಕರ್ಮಯೋಗಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಆಲಂಕಾರು ವಿಭಾಗದ ಮೆಸ್ಕಾಂ ಇಲಾಖೆಯ ಮೆಕ್ಯಾನಿಕ್ ಆದ ಮತ್ತು ಘಟಕದ ಸದಸ್ಯರಾದ ಮನೋಜ್‍ಕುಮಾರ್ ಎನ್ ಇವರನ್ನು ಇವರ ಸ್ವಗೃಹದಲ್ಲೇ ಗುರುತಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಲಯತರಬೇತುದಾರ ಮತ್ತು ಜೆಸಿಐ ಆಲಂಕಾರು ಘಟಕದ ಪೂರ್ವಧ್ಯಕ್ಷ ಜೆಸಿ ಪ್ರದೀಪ್ ಬಾಕಿಲ, ಸಮಾಜದಲ್ಲಿರುವ ವ್ಯವಸ್ಥೆಗಳಾದ ಆಸ್ಪತ್ರೆ,...
ಹೆಚ್ಚಿನ ಸುದ್ದಿ

ಡ್ರಾಪ್ ಕೇಳಿದ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಿ ಬೆಂಕಿ ಹಚ್ಚಿದ ಅಪ್ಪ-ಮಗ-ಕಹಳೆ ನ್ಯೂಸ್

ಸೀತಾಪುರ : ಮನೆಗೆ ತೆರಳುತ್ತಿದ್ದಾಗ ಮೂವತ್ತರ ಹರೆಯದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅಪ್ಪ-ಮಗ ಬೆಂಕಿ ಇಟ್ಟಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದ ನೈಮಿಶರಣ್ಯದ ಮಿಶ್ರಿಖ್ ಪ್ರದೇಶದಲ್ಲಿ ನಡೆದಿದೆ. ಗಂಭೀರ ಸುಟ್ಟಗಾಯಗಳೊಂದಿಗೆ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸೀತಾಪುರ ಪೊಲೀಸ್  ವರಿಷ್ಠಾಧಿಕಾರಿ ಆರ್.ಪಿ.ಸಿಂಗ್ ಪ್ರಕಾರ, ಮಹಿಳೆ ಸಿಧೌಲಿ ಪ್ರದೇಶದ ತನ್ನ ತಾಯಿಯ ಮನೆಯಿಂದ ಮಿಶ್ರಿಖ್‍ಗೆ ಹೋಗುತ್ತಿದ್ದಾಳೆ. ಮತ್ತು ಮನೆಗೆ ಹೋಗುವಾಗ ಆರೋಪಿಗಳಲ್ಲಿ ಒಬ್ಬನಾದ ಬಂಡಿ...
1 88 89 90 91 92 174
Page 90 of 174