Sunday, June 14, 2026

ಸುದ್ದಿ

ಸುದ್ದಿ

ಮಂಗಳೂರಿನಲ್ಲಿ ಸೆಕ್ಷನ್ 144 | ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಷೀರ್ ಮೃತ್ಯು

  ಮಂಗಳೂರು : ನಗರದ ಕೊಟ್ಟಾರ ಚೌಕಿ ಬಳಿ ಜನವರಿ 3ರಂದು ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾದ ಫಾಸ್ಟ್‌ ಫುಡ್‌ ವ್ಯಾಪಾರಿ ಅಬ್ದುಲ್‌ ಬಶೀರ್‌(45) ಜೀವನ್ಮರಣದ ಹೋರಾಟದಲ್ಲಿ ಸೋತು ಇಹಲೋಕ ತ್ಯಜಿಸಿದರು. ಕರಾವಳಿಯಲ್ಲಿ ಸತತವಾಗಿ ನಡೆಯುತ್ತಿರುವ ಕೋಮು ದಳ್ಳುರಿಗೆ ಇನ್ನೊಂದು ಜೀವ ಬಲಿಯಾಯಿತ್ತು. ದೀಪಕ್ ರಾವ್ ಕೊಲೆಗೆ ಪ್ರತಿಕಾರ ಎಂಬಂತೆ ನಡೆದ ಹಲ್ಲೆಯಲ್ಲಿ ತೀವ್ರ ಗಾಯಗೊಂಡ ಬಷೀರ್ ಅವರನ್ನು ಎಜೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ...
ಸುದ್ದಿ

ರಾಘವೇಶ್ವರ ಭಾರತೀ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಶಕುಂತಲಾ ಶೆಟ್ಟಿ

  ಪುತ್ತೂರು : ಪುತ್ತೂರಿನ ಶಾಸಕಿ ಶಕುಂತಲಾ ಶೆಟ್ಟಿಯವರು ಹೊಸನಗರ ರಾಮಚಂದ್ರಪುರಾ ಮಠದ ಶ್ರೀ ಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಶ್ರೀಗಳಿಂದ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು. ಶ್ರೀಗಳ ಆಶೀರ್ವಾದವೇ ಶ್ರೀರಕ್ಷೆ : ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಶ್ರೀಗಳ ಆಶೀರ್ವಾದ ಅನುಗ್ರಹದಿಂದ ನನ್ನ ರಾಜಕೀಯ ಭವಿಷ್ಯ ಸುಂದರಗೊಂಡಿದೆ, ಶ್ರೀಗಳ ಅನುಗ್ರಹವೇ ನನಗೆ ಶ್ರೀರಕ್ಷೆ ಎಂದರು....
ಸುದ್ದಿ

ಪೇಜಾವರ ಶ್ರೀಗಳಿಗೆ ಮುಸ್ಲಿಂ ಯುವಕರ ಸಾಥ್ | ಉಡುಪಿ ಪರ್ಯಾಯಕ್ಕೆ ಮುಸ್ಲಿಮರ ಸೇವೆ

  Highlights ಮತೀಯ ಸಂಘರ್ಷ, ಹತ್ಯೆಗಳಿಂದಾಗಿ ಪ್ರಕ್ಷುಬ್ಧವಾಗಿರುವ ಕರಾವಳಿಯಲ್ಲಿ ಉಡುಪಿಯ ಪರ್ಯಾಯೋತ್ಸವ ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದ ಬೆಸೆಯುವ ಕೊಂಡಿಯಾಗುತ್ತಿದೆ. ಈ ಹಿಂದಿನಿಂದಲೂ ಉಡುಪಿ ಅಷ್ಟಮಠಗೊಂದಿಗೆ ಸ್ನೇಹದಿಂದಿರುವ ಉಡುಪಿಯ ನೂರಾರು ಮುಸ್ಲಿಂ ಯುವಕರು ಇದೀಗ ಜ.18ರಂದು ನಡೆಯುವ ಪಲಿಮಾರು ಮಠದ ಪರ್ಯಾಯೋತ್ಸವದಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ. ಬೆಂಗಳೂರು(ಜ.07): ಮತೀಯ ಸಂಘರ್ಷ, ಹತ್ಯೆಗಳಿಂದಾಗಿ ಪ್ರಕ್ಷುಬ್ಧವಾಗಿರುವ ಕರಾವಳಿಯಲ್ಲಿ ಉಡುಪಿಯ ಪರ್ಯಾಯೋತ್ಸವ ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದ ಬೆಸೆಯುವ ಕೊಂಡಿಯಾಗುತ್ತಿದೆ. ಈ ಹಿಂದಿನಿಂದಲೂ ಉಡುಪಿ ಅಷ್ಟಮಠಗೊಂದಿಗೆ ಸ್ನೇಹದಿಂದಿರುವ...
ಸುದ್ದಿ

ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ದಕ್ಷಿಣ ಕನ್ನಡದಲ್ಲಿ ಬಹಿಷ್ಕಾರ – ಸಂಜೀವ ಮಠಂದೂರು

  ಪುತ್ತೂರು : ಮುಖ್ಯಮಂತ್ರಿ ಸಿದ್ಧರಾಮಯ್ಯರವರ ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ ಭೇಟಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ, ಉದ್ಘಾಟನೆ ಕಾರ್ಯಕ್ರಮಗಳನ್ನು ಜಿಲ್ಲಾ ಬಿಜೆಪಿ ಬಹಿಷ್ಕರಿಸಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಹೇಳಿದರು. ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಸಂಘರ್ಷಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಕಾಂಗ್ರೆಸ್ ನಡೆಸುತ್ತಿರುವ ಮುಸ್ಲೀಂ ಓಲೈಕೆಗೆ...
ಸುದ್ದಿ

ವಿವೇಕಾನಂದ ಜಯಂತಿ | ರಾಜ್ಯಾದ್ಯಂತ ವಿವೇಕ್‌ ಬ್ಯಾಂಡ್‌ ಅಭಿಯಾನ – ಸಮರ್ಥ ಭಾರತ

  ಬೆಂಗಳೂರು: ಸ್ವಾಮಿ ವಿವೇಕಾನಂದರ 155ನೇ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ರಾಜ್ಯದಾದ್ಯಂತ ಜನವರಿ 12 ರಿಂದ 26ರವರೆಗೆ "ವಿವೇಕ್‌ ಬ್ಯಾಂಡ್‌ ಅಭಿಯಾನ' ಆಯೋಜಿಸಲಾಗಿದೆ ಎಂದು ಸಮರ್ಥ ಭಾರತ ಟ್ರಸ್ಟ್‌ನ ಟ್ರಸ್ಟಿ ರಾಜೇಶ್‌ ಪದ್ಮಾರ್‌ ತಿಳಿಸಿದರು. ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಶ್ರುಕವಾರ ಸುದ್ದಿಗೋಷ್ಠಿ ನಡೆಸಿದ ಅವರು, ಯುವಕರಲ್ಲಿ ಸಾಮಾಜಿಕ ಸೇವಾ ಮನೋಭಾವ ಹೆಚ್ಚಿಸಲು ಅಭಿಯಾನ ಆರಂಭಿಸಲಾಗಿದೆ. ಅಭಿಯಾನದಲ್ಲಿ ವಿವೇಕಾನಂದರ "ಉತ್ತಮನಾಗು-ಉಪಕಾರಿಯಾಗು' ಎಂಬ ಸಂದೇಶ ಸಾರುವ ಬ್ಯಾಂಡ್‌ಗಳನ್ನು ಬಲಗೈಗೆ ಧರಿಸಿ,...
ಸುದ್ದಿ

ಮಹಿಳೆಯರ ಮುಂದೆ ಅವಾಚ್ಯ ಪದದಿಂದ ನಿಂದನೆ | ಸಂಪ್ಯ ಠಾಣಾ ಎಸ್. ಐ .ಅಬ್ದುಲ್ ಖಾದರ್ ವಿರುದ್ಧ ದೂರು

  Highlights : ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಮಹಿಳೆಯರ ಮುಂದೆ ಅವಾಚ್ಯ ಪದ ಬಳಸಿ ನಿಂದನೆ ಮಾಡಿದ ಸಂಪ್ಯ ಠಾಣಾ ಎಸ್. ಐ .ಅಬ್ದುಲ್ ಖಾದರ್ ಮೇಲೆ ಎಸ್.ಪಿ. ದೂರು ನೀಡಿದ್ದಾರೆ. ಪುತ್ತೂರು : ಪುತ್ತೂರು ಗ್ರಾಮಾಂತರ ಠಾಣೆ ಸಂಪ್ಯ ಇದರ ಮುಂಭಾಗದಲ್ಲಿ ಅಲ್ಲಿನ ಎಸ್.ಐ ಅಬ್ದುಲ್ ಖಾದರ್ ಹಾಗೂ ಕೆಲ ಸಿಬಂದಿಗಳಿಂದ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಜಿಲ್ಲೆಯಲ್ಲಿ ನಿರಂತರವಾಗಿ ಹಿಂದೂಗಳ ಮೇಲಾಗುತ್ತಿರುವ ಹಲ್ಲೆ...
ಸುದ್ದಿ

ಜೂ.ಕಿಚ್ಚನ ನಿರೀಕ್ಷೆಯಲ್ಲಿದ್ದಾರಾ ಕಿಚ್ಚ ಸುದೀಪ್!

  ಬೆಂಗಳೂರು : ನಟ ಕಿಚ್ಚ ಸುದೀಪ್‍ ಅವರಿಗೆ ಈಗಾಗಲೆ ಸಾನ್ವಿ ಹೆಸರಿನ ಹೆಣ್ಣುಮಗು ಇದೆ. ಸಾನ್ವಿಗೆ ಈಗ 11 ವರ್ಷ ವಯಸ್ಸು. ಕಿಚ್ಚ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರಾ? ಅದೂ ಗಂಡುಮಗು ಏನಾದಾರೂ ಬಯಸಿದ್ದಾರೋ ಏನೋ ಗೊತ್ತಿಲ್ಲ. ಆದರೆ ನವರಸ ನಾಯಕ ಜಗ್ಗೇಶ್ ಮಾತ್ರ ಈ ಬಗ್ಗೆ ಟ್ವೀಟ್ ಮಾಡಿ, ‘Lovely pic.ಗಂಡು ಮಗು ಪ್ರಾಪ್ತಿರಸ್ತು:) ಕರುನಾಡು ಕಾಯುತ್ತಿದೆ ಜೂ.ಕಿಚ್ಚನಿಗೆ..’ ಎಂದು ಹರಸಿದ್ದಾರೆ. ಅಭಿಮಾನಿಯೊಬ್ಬರು ಟ್ವಿಟ್ಟರ್‌ನಲ್ಲಿ ಪತ್ನಿ ಜತೆಗಿರುವ ಸುದೀಪ್‌ರ...
ಸುದ್ದಿ

ಕಳೆದ 24 ಗಂಟೆಯಲ್ಲಿ ದೀಪಕ್ ಕುಟುಂಬಕ್ಕೆ ಹರಿದು ಬಂದ ಧನ ಸಹಾಯವೆಷ್ಟು ಗೊತ್ತಾ..?

  ಮಂಗಳೂರು : ಇಂದು ದೀಪಕ್ ರಾವ್ ಕುಟುಂಬಕ್ಕೆ ಪರಿಹಾರ ನೀಡಲು ಬಂದ ಕಾಂಗ್ರೆಸ್ ಶಾಸಕರನ್ನ ತರಾಟೆಗೆ ತೆಗೆದುಕೊಂಡು ಕುಟುಂಬಸ್ಥರು ಹಾಗು ಗ್ರಾಮಸ್ಥರು ವಾಪಾಸು ಕಳುಹಿಸಿದ್ದರು. ಕೊಲೆಗಾರರ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದವರು ಪರಿಹಾರ ನೀಡಲು ಬಂದರೆ ತೆಗೆದುಕೊಳ್ಳಲು ಹೇಗೆ ಮನಸ್ಸು ಬರುತ್ತೆ ಅಲ್ವಾ? ನೆನ್ನೆ ಕಲ್ಲಡ್ಕ ಪ್ರಭಾಕರ ಭಟ್ ರವರು ಒಂದು ಮಾತನ್ನ ಹೇಳಿದ್ದರು. ಹಿಂದೂ ಸಮಾಜ ಸ್ವಲ್ಪ ಮೈಮರೆತಿರಬಹುದು, ಆದರೆ ಹೇಡಿಗಳಲ್ಲ‌ ಎಂದು. ಅದು 24 ಗಂಟೆಗೊಳಗಾಗಿ...
1 3,336 3,337 3,338 3,339 3,340 3,391
Page 3338 of 3391