Sunday, June 14, 2026

ಸುದ್ದಿ

ಸುದ್ದಿ

ಬೆಂಗಳೂರಿಗೆ ಅಮಿತ್ ಶಾ ಆಗಮನ | ಕಾಂಗ್ರೆಸ್ ನ ಪ್ರಭಾವಿ ನಾಯಕ, ಹಾಲಿ ಮಂತ್ರಿ ಬಿ.ಜೆ.ಪಿ. ಸೇರ್ಪಡೆ ಬಹುತೇಕ ಖಚಿತ

  Highlights : ಬೆಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಮಂಗಳವಾರ ಸಂಜೆ 4.45 ಕ್ಕೆ ಬೆಂಗಳೂರಿಗೆ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್  ಶಾ ಆಗಮಿಸಲಿದ್ದು, ಯಲಹಂಕದ ರಾಯಲ್ ಆರ್ಕಿಡ್ ರೆಸಾರ್ಟ್'ನಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಹಾಗೂ ಹಾಲಿ ಸಚಿವ ಕಾಂಗ್ರೆಸ್ ಮುಖಂಡರೊಬ್ಬರು ಬಿ.ಜೆ.ಪಿ. ಸೇರುವುದು ಬುಹುತೇಕ ಖಚಿತವಾಗಿದೆ. ಬೆಂಗಳೂರು : ಮಂಗಳವಾರ ಬೆಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ...
ಸುದ್ದಿ

ಕೈ ಕೈ ಮಿಲಾಯಿಸಿದ ಖೈದಿಗಳು | ಮಂಗಳೂರು ಜೈಲಿನಲ್ಲಿ ಹೊಡೆದಾಟ – 5 ಜನರಿಗೆ ಗಂಭೀರ ಗಾಯ

  ಮಂಗಳೂರು : ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರಸ್ತುತ ನಡೆಯುತ್ತಿದ್ದ ಘರ್ಷಣೆಗಳು ಅಶಾಂತಿಯ ವಾತಾವರಣವನ್ನು ಮಂಗಳೂರಿನ ಜೈಲಿನ ಒಳಗಡೆಯೂ ನಿರ್ಮಾಣ ಮಾಡಿದೆ. ಮಂಗಳೂರು ಜೈಲಿನೊಳಗೆ ಎರಡು ಗುಂಪಿನ ಖೈದಿಗಳು ಪರಸ್ಪರ ಹೊಡೆದಾಡಿ ಕೊಂಡ ಪ್ರಕರಣ ಇಂದು ಸಂಜೆ ನಡೆದಿದೆ. 5 ಜನ ಖೈದಿಗಳಿಗೆ ಗಂಭೀರ ಗಾಯಗೊಂಡಿದ್ದಾರೆ. ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಖೈದಿಗಳು ದಾಳಿ ನಡೆಸಿದ್ದಾರೆ.ಒಬ್ಬ ಪೊಲೀಸ್ ಸಿಬ್ಬಂದಿಯ ಕೈಯನ್ನು ಖೈದಿಗಳು ಮುರಿದಿದ್ದು 6 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.ರಾಡ್...
ಸುದ್ದಿ

ಸಿಎಂಗೆ ಮಾನ ಮರ್ಯಾದೆ ಇದ್ದಿದ್ದರೆ ರಾಜಿನಾಮೆ ಕೊಡುತ್ತಿದ್ದರು: ನಳೀನ್ ಕುಮಾರ್

  Highlights : ರಾಜ್ಯ ಸರ್ಕಾರದ  ಆಡಳಿತ ವೈಫಲ್ಯದಿಂದ  ಕಾನೂನು ಸುವ್ಯವಸ್ಥೆ  ಹದಗೆಟ್ಟಿದ್ದು  ಪರಿಣಾಮವಾಗಿ ಕರಾವಳಿ ಜಿಲ್ಲೆಯಲ್ಲಿ  ಭಯಾನಕ ವಾತಾವರಣ ನಿರ್ಮಾಣವಾಗಿದೆ. ಬಶೀರ್‍ ಕೊಲೆ ಹೇಯ ಕೃತ್ಯವನ್ನು ಖಂಡಿಸುತ್ತೇನೆ. ಬಶೀರ್‍ ಆತ್ಮಕ್ಕೆ ಶಾಂತಿ ಸಿಗಲಿ. ಎಲ್ಲರಿಗೂ ಬದುಕುವ ಹಕ್ಕಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಉಡುಪಿ :  ರಾಜ್ಯ ಸರ್ಕಾರದ  ಆಡಳಿತ ವೈಫಲ್ಯದಿಂದ  ಕಾನೂನು ಸುವ್ಯವಸ್ಥೆ  ಹದಗೆಟ್ಟಿದ್ದು  ಪರಿಣಾಮವಾಗಿ ಕರಾವಳಿ ಜಿಲ್ಲೆಯಲ್ಲಿ  ಭಯಾನಕ ವಾತಾವರಣ ನಿರ್ಮಾಣವಾಗಿದೆ. ಬಶೀರ್‍...
ಸುದ್ದಿ

ಹಿಂದೂ ವ್ಯಾಖ್ಯಾನ ವಿವರಿಸಿ ಸಿಎಂಗೆ ಟಾಂಗ್ ಕೊಟ್ಟ ಯುಪಿ ಸಿಎಂ | ಯೋಗಿ ನೋಡಲು ಹರಿದು ಬಂತು ಜನಸಾಗರ – ಯೋಗಿ ಭೇಟಿಯ ಸಂಪೂರ್ಣ ವಿವರ – ಕಹಳೆ ನ್ಯೂಸ್

  ಬೆಂಗಳೂರು: ನಾನೂ ಕೂಡ ಹಿಂದೂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹಿಂದೂ ವ್ಯಾಖ್ಯಾನ ನೀಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ. ನಗರದ ಗೋವಿಂದರಾಜನಗರ ಬಿಜಿಎಸ್ ಮೈದಾನದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಹಿಂದೂ ಎನ್ನುವವರು ಗೋಹತ್ಯೆ ನಿಷೇಧ ಮಾಡಲಿ, ಹಿಂದೂ ಪದ್ಧತಿಯಲ್ಲಿ ಗೋಮಾಂಸ ತಿನ್ನಲ್ಲ, ಹಿಂದೂ ವ್ಯಾಖ್ಯಾನ ಗೊತ್ತಾ ಅಂತಾ ಖಾರವಾಗಿ ಪ್ರಶ್ನಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿದ್ದು, ಹಿಂದೂ...
ಸುದ್ದಿ

ಹಾಲಿ ಶಾಸಕಿ ಶಕುಂತಲಾ ಶೆಟ್ಟಿಯವರೇ ಮುಂದಿನ ಪುತ್ತೂರಿನ ಕಾಂಗ್ರೇಸ್ ಅಭ್ಯರ್ಥಿ – ಸಿ.ಎಂ. ಸಿದ್ಧರಾಮಯ್ಯ

  ಪುತ್ತೂರು : ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ವಿದ್ಯುಕ್ತವಾಗಿ ಇಂದು ಪುತ್ತೂರಿನಲ್ಲಿ ಕರ್ನಾಟಕದ ಮುಖ್ಯ ಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಈ ಚುನಾವಣ ಸಾರಥ್ಯವನ್ನು ವಹಿಸಿಕೊಂಡಿರುವ ಸಿದ್ದರಾಮಯ್ಯನವರು ಘೋಷಿಸಿದರು. ಪುತ್ತೂರಿನ ಜನಪ್ರಿಯ ಶಾಸಕಿ, ಅಪಾರ ಜನಮೆಚ್ಚುಗೆಗೆ ಪಾತ್ರರಾದ ಈಗಿನ ಪುತ್ತೂರಿನ ಶಾಸಕಿ ಶಕುಂತಲ ಟಿ. ಶೆಟ್ಟಿಯವರು ಅಪರಿಮಿತ ಪರಿಶ್ರಮದ ಮೂಲಕ 800ಕೋಟಿಗಿಂತಲೂ ಮಿಕ್ಕಿ ಅನುದಾನ ಈ ಕ್ಷೇತ್ರಕ್ಕೆ ತಂದಿದ್ದಾರೆ. ಮುಂದಿನ ಬಾರಿಯೂ ಅವರನ್ನು ನೀವು ಚುನಾಯಿಸಿ...
ಸುದ್ದಿ

ಸಿ.ಎಂ.ಗೆ ಪುತ್ತೂರಿನಲ್ಲಿ ಬಿ.ಜೆ.ಪಿ.ಯಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ | ಕಾರ್ಯಕರ್ತರ ಬಂಧನ

  ಪುತ್ತೂರು : ಪುತ್ತೂರಿಗೆ ಹಿಂದೂ ವಿರೋಧಿ ಪಿ.ಎಫ್.ಐ. ಏಜೆಂಟ್ ಆದ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂದು ಆರೋಪಿಸಿ, ಅವರು ಆಗಮಿಸಿದಾಗ, ಭಾರತೀಯ ಜನತಾ ಪಾರ್ಟಿ ಸದಸ್ಯರು ರಸ್ತೆ ತಡೆ ನಡೆಸಿ, ಕಪ್ಪು ಪಟ್ಟಿ ಪ್ರದರ್ಶಿಸಿದರು. ಪೊಲೀಸರು ದ.ಕ ಬಿಜೆಪಿ ಜಿಲ್ಲಾದ್ಯಕ್ಷರಾದ ಸಂಜೀವ ಮಠಂದೂರು, ಬಜರಂಗದಳ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ, ಹಿರಿಯ ಮುಖಂಡರಾದ ಚನಿಲ ತಿಮ್ಮಪ್ಪಶೆಟ್ಟಿ, ಅರುಣ್ ಪುತ್ತಿಲ, ಲಕ್ಷ್ಮಣ ಗೌಡ ಹಾಗು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದರು....
ಸುದ್ದಿ

ಸಿ.ಎಂ.ಗೆ ಪುತ್ತೂರಿನಲ್ಲಿ ಬಿ.ಜೆ.ಪಿ.ಯಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ | ಕಾರ್ಯಕರ್ತರ ಬಂಧನ

  ಪುತ್ತೂರು : ಪುತ್ತೂರಿಗೆ ಹಿಂದೂ ವಿರೋಧಿ ಪಿ.ಎಫ್.ಐ. ಏಜೆಂಟ್ ಆದ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂದು ಆರೋಪಿಸಿ, ಅವರು ಆಗಮಿಸಿದಾಗ, ಭಾರತೀಯ ಜನತಾ ಪಾರ್ಟಿ ಸದಸ್ಯರು ರಸ್ತೆ ತಡೆ ನಡೆಸಿ, ಕಪ್ಪು ಪಟ್ಟಿ ಪ್ರದರ್ಶಿಸಿದರು. ಪೊಲೀಸರು ದ.ಕ ಬಿಜೆಪಿ ಜಿಲ್ಲಾದ್ಯಕ್ಷರಾದ ಸಂಜೀವ ಮಠಂದೂರು, ಬಜರಂಗದಳ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ, ಹಿರಿಯ ಮುಖಂಡರಾದ ಚನಿಲ ತಿಮ್ಮಪ್ಪಶೆಟ್ಟಿ, ಅರುಣ್ ಪುತ್ತಿಲ, ಲಕ್ಷ್ಮಣ ಗೌಡ ಹಾಗು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದರು....
ಸುದ್ದಿ

ಜೆ.ಡಿ.ಎಸ್.ನಿಂದ ಪುತ್ತೂರಿನಲ್ಲಿ ಸಿ.ಎಂ. ಸಿದ್ದರಾಮಯ್ಯನವರಿಗೆ ಕರಿ ಪತಾಕೆ ಪ್ರದರ್ಶನ

  ಪುತ್ತೂರು : ತಾಲೂಕಿನ ವಿಧಾನಸಭಾ ಕ್ಷೇತ್ರ ಜಾತ್ಯಾತೀತ ಜನತಾದಳದ ಕಾರ್ಯಕರ್ತರು ಹಾಗೂ ಮುಖಂಡರುಗಳಿಂದ ಕರಾವಳಿಯ ಜನರ ಅಸಹಿಷ್ಣತೆ ಹಾಗೂ ಓಟಿಗಾಗಿ ಲಗಾಮಿಲ್ಲದ ನಾಲಿಗೆಗಳಿಂದ ಸಮಾಜವನ್ನು ಕಲುಷಿತಗೊಳಿಸುವುದರ ವಿರುದ್ದ ಮುಖ್ಯಮಂತ್ರಿಯವರ ಮನಸೆಳೆಯಲು ಕರಿ ಪತಾಕೆಯ ಪ್ರದರ್ಶನವನ್ನು ನಡೆಸಲಾಯಿತು. ಕರಾವಳಿಯಲ್ಲಿ ದಿನಕ್ಕೊಂದು ಇಲ್ಲಸಲ್ಲದ ಸಬೂಬು ನೀಡಿ ಜನರನ್ನು ದಾರಿ ತಪ್ಪಿಸುವುದು ಶವ ರಾಜಕೀಯ, ಸುಳ್ಳು ಪೊಳ್ಳುಗಳನ್ನು ವಿತರಿಸಿ ಕೋಮುಗಲಬೆಗೆ ಹುನ್ನಾರ,ನಿರಪರಾದಿಗಳಮೇಲೆ ಹಲ್ಲೆ ದಾರಿಹೋಕರ ಮೇಲೆ ಕೇಸು,ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಜಿಲ್ಲೆಯು...
1 3,335 3,336 3,337 3,338 3,339 3,391
Page 3337 of 3391