ಅಮೃತಸಂಜೀವಿನಿ ತಂಡದಿಂದ 73 ಕುಟುಂಬಗಳಿಗೆ 20,41,050₹ ಲಕ್ಷ ಧನ ಸಹಾಯ | ವಜ್ರದೇಹಿ ಶ್ರೀಗಳ ಸಮರ್ಥ ಮಾರ್ಗದರ್ಶನ.
ಮಂಗಳೂರು : "ಸುಂದರ ಬದುಕು ದಿಡೀರೆಂದು ಘಟಿಸುವುದಿಲ್ಲ", "ಪ್ರೀತಿ, ಸಂತೋಷ, ತಾಳ್ಮೆ ಮತ್ತು ತ್ಯಾಗಗಳಿಂದ ಅದನ್ನು ನಾವೇ ನಿರ್ಮಿಸಿಕೊಳ್ಳಬೇಕು", "ಮನುಷ್ಯನ ನಿಜವಾದ ಆಸ್ತಿ ಬ್ಯಾಂಕಿನಲ್ಲಿರುವ ಸಂಪತ್ತಲ್ಲ, ತಲೆಯಲ್ಲೀರುವ ಜ್ಞಾನವೂ ಅಲ್ಲ", "ಪ್ರೀತಿ ತುಂಬಿದ ಹೃದಯ, ಆಲಿಸುವ ಕಿವಿಗಳು, ಮತ್ತು ಸಹಾಯ ಮಾಡುವ ಕೈಗಳು", "ಕನಸು ಮತ್ತು ಶ್ರದ್ದೆ ಜತೆಗೂಡಿದರೆ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾದಿಸಬಹುದು ಎಂಬುದಕ್ಕೆ ನಮ್ಮ ಈ #ಅಮೃತಸಂಜೀವಿನಿ® ಸಂಸ್ಥೆಯೇ ಸಾಕ್ಷಿ..." ಇಲ್ಲಿ ಸಮಾಜದ ಅಶಕ್ತರ ಕಷ್ಟಗಳನ್ನು ಆಲಿಸುವ ಕಿವಿಗಳಾಗಿ,...







