Recent Posts

Sunday, April 26, 2026
ಸುದ್ದಿ

Breaking News : ನಾಡಿನ ಹಿರಿಯ ಸಾಹಿತಿ, ಸಂಶೋಧಕ, ಇತಿಹಾಸಕಾರ ಡಾ. ಎಂ. ಚಿದಾನಂದಮೂರ್ತಿ ಇನ್ನಿಲ್ಲ – ಕಹಳೆ ನ್ಯೂಸ್

ಬೆಂಗಳೂರು : ನಾಡಿನ ಹಿರಿಯ ಸಾಹಿತಿ, ಸಂಶೋಧಕ, ಇತಿಹಾಸಕಾರ ಡಾ. ಎಂ. ಚಿದಾನಂದಮೂರ್ತಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಮೇ 10 1931 ರಂದು‌ ಜನಿಸಿದ್ದ ಮೂರ್ತಿ ಇಂದು ಬೆಳಗ್ಗೆ 3.30 ಕ್ಕೆ ವಿಧಿವಶರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು