
ಮಂಗಳೂರು: ಯುವತಿಯ ಗ್ಯಾಂಗ್ ರೇಪ್ ಪ್ರಕರಣವನ್ನ ಭೇದಿಸಿದ ಮಂಗಳೂರು ಪೊಲೀಸರಿಗೆ ಸಚಿವ ಯು.ಟಿ.ಖಾದರ್ 1 ಲಕ್ಷ ರೂಪಾಯಿ ಇನಾಮು ನೀಡಿ ಅಭಿನಂದಿಸಿದರು.
ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರಿಗೆ ಹಸ್ತಾಂತರ ಮಾಡಿ ಆರೋಪಿಗಳನ್ನ ಕ್ಲಿಪ್ತ ಸಮಯದಲ್ಲಿ ಬಂಧಿಸಿ ಜಿಲ್ಲೆಗೆ ಅಟ್ಟಿದ ಪೊಲೀಸ್ ಸಿಬಂದಿಗಳನ್ನ ಅಭಿನಂದಿಸಿದರು .









