Homeರಾಷ್ಟ್ರೀಯಉತ್ತರ ಪ್ರದೇಶಅಯೋಧ್ಯೆಯಲ್ಲಿ ಜೋರು ಮಳೆ, ಸೋರಿದ ರಾಮ ಮಂದಿರದ ಗರ್ಭಗುಡಿಯ ಮೇಲ್ಛಾವಣಿ – ಕಳಪೆ ಕಾಮಗಾರಿ ; ಇದೊಂದು ಸುಳ್ಳುಸುದ್ದಿ ಎಂದ ರಾಮ ಮಂದಿರ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ – ಕಹಳೆ ನ್ಯೂಸ್
ಅಯೋಧ್ಯೆಯಲ್ಲಿ ಜೋರು ಮಳೆ, ಸೋರಿದ ರಾಮ ಮಂದಿರದ ಗರ್ಭಗುಡಿಯ ಮೇಲ್ಛಾವಣಿ – ಕಳಪೆ ಕಾಮಗಾರಿ ; ಇದೊಂದು ಸುಳ್ಳುಸುದ್ದಿ ಎಂದ ರಾಮ ಮಂದಿರ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ – ಕಹಳೆ ನ್ಯೂಸ್
ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದ ಮೇಲ್ಛಾವಣಿ ಹದಗೆಟ್ಟು ಎಲ್ಲೂ ಮಳೆನೀರು ಸೋರಿಕೆಯಾಗುತ್ತಿಲ್ಲ. ಇದೊಂದು ಸುಳ್ಳುಸುದ್ದಿ ಎಂದು ರಾಮ ಮಂದಿರ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ಇತ್ತೀಚಿಗೆ ವಿನ್ಯಾಸದ ಸಮಸ್ಯೆಯಿಂದ ಮೇಲ್ಛಾವಣಿ ಸೋರಿಕೆಯಾಗುತ್ತಿದೆ ಎಂದು ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿಕೆ ನೀಡಿದ್ದರು.
ಜಾಹೀರಾತು
ಮೊದಲ ಮಹಡಿಯಿಂದ ಮಳೆ ನೀರು ಬೀಳುವುದು ನಿಜ. ಏಕೆಂದರೆ ಗುರು ಮಂಟಪವು ಎರಡನೇ ಮಹಡಿಯಲ್ಲಿದ್ದು ಅದರ ಮೇಲೆ ಛಾವಣಿ ನಿರ್ಮಿಸಲಾಗಿಲ್ಲ. ಅದರ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯಕ್ಕೆ ಮುಂಗಾರು ಎಂಟ್ರಿಯಾಗಿದ್ದು, ಹಲವೆಡೆ ಮಳೆಯಾಗುತ್ತಿದೆ. ಆರಂಭದಲ್ಲೇ ವರುಣ ಅಬ್ಬರಿಸಿದ್ದು, ಹಲವು ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಮುಂದಿನ 6 ದಿನ ರಾಜ್ಯದಲ್ಲಿ ಮಳೆ ಅಬ್ಬರಿಸುವ ಮುನ್ಸೂಚನೆಯಿದ್ದು,...