Tuesday, April 28, 2026

archivekahale news

ಸುದ್ದಿ

ಸಿಂಹದ ಹೊಟ್ಟೆಯಲ್ಲಿ ಸಿಂಹದ ಮರಿಯೇ ಹುಟ್ಟುತ್ತದೆ ; ಫಯರ್ ಬ್ರಾಂಡ್ ಶಾಸಕ ಹರೀಶ್ ಪೂಂಜ ಮಗ ಒಬ್ಬ ಸಮರ್ಥ ಯೋಗ ಪಟು – ಕಹಳೆ ನ್ಯೂಸ್

ಬೆಳ್ತಂಗಡಿ: ಶಾಸಕ ಹರೀಶ್‌ ಪೂಂಜ ಅವರ ಮಗ ಗಹನ್‌ ಪೂಂಜ ಯೋಗ ಮಾಡಿರುವ ಫೋಟೋ ವೈರಲ್‌ ಆಗಿದೆ. ಗಹನ್‌ ಪೂಂಜ ಅವರಿಗೆ ಕೇವಲ 2.6 ವರ್ಷ ವಯಸ್ಸಾಗಿದ್ದು, ಹಾಲುಗಲ್ಲದ ಪೋರ ತನ್ನ ತಾತ, ಭಾರತೀಯ ಮಜ್ದೂರ್‌ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಶೆಟ್ಟಿ ಅವರ ಜತೆ ಆಗಾಗ ಯೋಗ ಮಾಡುವ ಹವ್ಯಾಸ ಹೊಂದಿದ್ದಾನೆ. ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಯೋಗದ ವಿವಿಧ ಆಸನಗಳನ್ನು ಮಾಡಿದ್ದು, ಮುಖ್ಯವಾಗಿ ಸಿಂಹಾಸನ, ತಡಾಸನ, ಶಶಂಕಾಸನ, ಯೋಗಮುದ್ರಾಸನ, ಭುಜಂಗಾಸನಗಳ ಫೋಟೊಗಳು ಹರಿದಾಡುತ್ತಿವೆ. ಎಳೆ...
ಸುದ್ದಿ

Breaking News : ಅನಾಥ ಮುಸ್ಲಿಂ ಯುವತಿಯ ಕೈ ಹಿಡಿದು ಬಾಳು ನೀಡಿದ ಬ್ರಾಹ್ಮಣ ಯುವಕ – ಕಹಳೆ ನ್ಯೂಸ್

ಕಲಬುರಗಿ, ಜೂ22:  ಮಹಿಳಾ ನಿಲಯದಲ್ಲಿ ಬದುಕು ಸಾಗಿಸುತ್ತಿದ್ದ ಅನಾಥ ಶಬಾನಾಳಿಗೆ ಬ್ರಾಹ್ಮಣ ಸಮುದಾಯದ ಯುವಕನೋರ್ವ ಬಾಳು ನೀಡಿರುವ ಘಟನೆಯೊಂದು ನಡೆದಿದೆ. ಕಲಬುರಗಿ ವಿಕ್ರಮ್​ ಎಂಬುವವರು ಇತ್ತೀಚೆಗೆ ಅನಾಥ ಹುಡುಗಿಯನ್ನು ಮದುವೆಯಾಗಬೇಕು ಎಂದು ​ ತಮ್ಮ ಕುಟುಂಬಸ್ಥರೊಂದಿಗೆ ಮಹಿಳಾ ನಿಲಯಕ್ಕೆ ಬಂದಿದ್ದರು. ಈ ವೇಳೆ ವಿಕ್ರಮ್ ಮಹಿಳಾ ನಿಲಯದಲ್ಲಿದ್ದ ಮುಸ್ಲಿಂ ಯುವತಿ ಶಬಾನಾ ಅವರನ್ನು ಇಷ್ಟಪಟ್ಟಿದ್ದರು. ಈ ವಿಷಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಅವರು ಹಿರಿಯ ಅಧಿಕಾರಿಗಳ...
ಸುದ್ದಿ

Breaking News : ಮಂಗಳೂರಿನಲ್ಲಿ ಭಾರೀ ವೇಶ್ಯಾವಾಟಿಕೆ ಜಾಲದ ಮೇಲೆ ಪೋಲೀಸ್ ದಾಳಿ ; ದಂದೆಗಾಗಿ ಬಲಾತ್ಕಾರವಾಗಿ ಕೂಡಿಹಾಕಲಾಗಿದ್ದ ಹತ್ತಾರೂ ಯುವತಿಯರು ಪತ್ತೆ – ಕಹಳೆ ನ್ಯೂಸ್

ಮಂಗಳೂರು: ವೇಶ್ಯಾವಾಟಿಕೆಗಾಗಿ ಮಂಗಳೂರಿನ ಲಾಡ್ಜ್ ವೊಂದರಲ್ಲಿ ಕೂಡಿಹಾಕಲಾದ ಆರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಬಾಂಗ್ಲಾದೇಶ ಮೂಲದ ಆರು ಯುವತಿಯರನ್ನು ರಕ್ಷಿಸಲಾಗಿದ್ದು ಪೊಲೀಸರ ದಾಳಿ ಸಂದರ್ಭದಲ್ಲಿ ನಾಲ್ವರು ಯುವತಿಯರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪಂಪ್‌ವೆಲ್‌ನಲ್ಲಿರುವ ಅನ್ನಪೂರ್ಣ ಹೊಟೇಲ್ ಹಾಗೂ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿದ್ದಾರೆ. ಅನ್ನಪೂರ್ಣ ಹೊಟೇಲ್ ಹಾಗೂ ಲಾಡ್ಜ್‌ ಇರುವ ಕಟ್ಟಡದ ಮೂರನೇ ಮಹಡಿಯಲ್ಲಿನ ರಹಸ್ಯ ಕೊಠಡಿಯಲ್ಲಿ ಯುವತಿಯರನ್ನು ಕೂಡಿ ಹಾಕಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು....
ಸುದ್ದಿ

Breaking News : ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣ ; ಬಂಧಿತ ಹಿಂದೂಗಳಿಗೆ ಅಮಾನವೀಯವಾಗಿ ಥಳಿಸಿದವರಿಗೆ ನ್ಯಾಯಾಲಯದಿಂದ ಶಾಕ್ ! – ಕಹಳೆ ನ್ಯೂಸ್

ಪತ್ರಕರ್ತೆ ಗೌರಿ ಲಂಕೇಶ ಹತ್ಯೆಯ ಆರೋಪದಲ್ಲಿ ರಾಜ್ಯ ಪೊಲೀಸರ ವಿಶೇಷ ತನಿಖಾ ತಂಡವು ಇಲ್ಲಿಯವರೆಗೆ ಕೆಲವು ಹಿಂದೂಗಳನ್ನು ಬಂಧಿಸಿದೆ. ಈ ಬಗ್ಗೆ ನಿಜವಾಗಿಯೂ ಏನೆಲ್ಲ ನಡೆಯುತ್ತಿದೆ, ಇದರ ಬಗ್ಗೆ ನಮಗೆ ತಿಳಿದಿರಲಿಲ್ಲ; ಆದರೆ ಆರೋಪಿಗಳ ಮೇಲೆ ಆದ ಹಲ್ಲೆಯ ಬಗ್ಗೆ ಈಗ ಕರ್ನಾಟಕದ ಉಚ್ಚ ನ್ಯಾಯಾಲಯವು ವರದಿಯನ್ನು ಕೇಳಿದ್ದರಿಂದ ಈ ಪ್ರಕರಣದ ಸತ್ಯತೆ ಬೆಳಕಿಗೆಬರಲಾರಂಭಿಸಿದೆ. ಇಲ್ಲಿಯ ವರೆಗೆ ಸನಾತನ ಸಂಸ್ಥೆ ಮತ್ತು ಇತರ ಹಿಂದುತ್ವವಾದಿ ಸಂಘಟನೆಗಳ ಹೆಸರಿನಲ್ಲಿ ಅನೇಕ ಕಾಲ್ಪನಿಕ...
ಸುದ್ದಿ

ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಏಳು ವರ್ಷಗಳ ನಿರಂತರ ಯಶಸ್ಸಿನೊಂದಿಗೆ ಮುನ್ನುಡೆಯುತ್ತಿರುವ ಐ.ಆರ್.ಸಿ.ಎಂ.ಡಿ ಪುತ್ತೂರು – ಕಹಳೆ ನ್ಯೂಸ್

ಪುತ್ತೂರು- ಐ.ಆರ್.ಸಿ.ಎಂ.ಡಿ ಪುತ್ತೂರು, ಕಂಪ್ಯೂಟರ್ ಮತ್ತು ದೂರಶಿಕ್ಷಣ ಸಂಸ್ಥೆಯಾಗಿ ಕಳೇದ 7 ವರ್ಷಗಳಂದ ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ. ಉದ್ಯೋಗ ಮಾಹಿತಿಗಳನ್ನು ಕಲೆಹಾಕಿ ಅದನ್ನು ಉದ್ಯೋಗಾಕಾಂಕ್ಷಿಗಳಿಗೆ ತಲುಪಿಸುವಲ್ಲಿ ಐ.ಆರ್.ಸಿ.ಎಂ.ಡಿಯ ಪಾತ್ರ ಮಹತ್ವದ್ದು. ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿರಲಿ, ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಅನುವುಮಾಡಿಕೊಡುವುದರಲ್ಲಿ ಐ.ಆರ್.ಸಿ.ಎಂ.ಡಿ ಯಾವುದೇ ಅಗ್ರಗಣ್ಯ ಸಂಸ್ಥೆಗಳಿಗಿಂತ ತಾನೇನು ಕಡಿಮೆಯಿಲ್ಲ ಎಂಬುದನ್ನು ಸಾದರ ಪಡಿಸಿದೆ. ಐ.ಆರ್.ಸಿ.ಎಂ.ಡಿಯ ವೈಶಿಷ್ಟತೆ : ಬ್ಯಾಂಕಿಂಗ್ ಪ್ರವೇಶ ಪರೀಕ್ಷೆ, Pಉಅಇಖಿ/ಒಂಖಿ ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಒಂದು...
ಸುದ್ದಿ

Breaking News : ಅಮೇರಿಕಾಕ್ಕೆ ಶಾಕ್ ಕೊಟ್ಟ ಮೋದಿ! – ಕಹಳೆ ನ್ಯೂಸ್

ಮೋದಿ ಅಂದರೇನೆ ಹಾಗೆ ಅವರ ಆಡಳಿತ ವೈಖರಿ ಎಲ್ಲರಿಗಿಂತ ವಿಭಿನ್ನ! ವಿರೋದಿಗಳ ಆಟ ಹೇಗಿರುತ್ತೋ ಅದಕ್ಕೆ ತಕ್ಕಂತೆ ಆಟವಾಡುತ್ತಾರೆ ಮೋದಿ. ಅಮೇರಿಕಾದಿಂದ ಆಮದಾಗುತ್ತಿರುವ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದ್ದು ಇದನ್ನರಿತು ಅಮೇರಿಕಾ ಟ್ಯಾರಿಫ್ ಟ್ರೇಡ್ ವಾರ್ ನೊಳಗೆ ಕಾಲಿಟ್ಟಿರಿವ ಭಾರತ ಕೂಡ ಅಮೇರಿಕಾಕ್ಕೆ ಸೆಡ್ಡು ಹೊಡೆಯಲು ತಿರ್ಮಾನಿಸಿದೆ.ಅಮೇರಿಕಾ ಈಗಾಗಲೆ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ದರ ಏರಿಕೆ ಮಾಡಿದ್ದನ್ನು ವಿರೋಧಿಸಿ ವಿಶ್ವ ವ್ಯಾಪಾರ ಸಂಸ್ಥೆಗೆ ಭಾರತ ದೂರು ಸಲ್ಲಿಸಿದೆ....
ರಾಜಕೀಯ

Exclusive: ಸಚಿವ ಡಿಕೆಶಿಗೆ ಭಾರೀ ಸಂಕಷ್ಟ – ಐಟಿ ಇಲಾಖೆ ಕೋರ್ಟ್ ಗೆ ಕೊಟ್ಟ ಕಂಪ್ಲೆಂಟ್‍ನಲ್ಲಿ ಏನಿದೆ ಗೊತ್ತಾ? – ಕಹಳೆ ನ್ಯೂಸ್

ಬೆಂಗಳೂರು: ಐಟಿ ದಾಳಿಗೆ ಒಳಗಾಗಿರೋ ಸಚಿವ ಡಿಕೆ ಶಿವಕುಮಾರ್ ಅವರು ಸಂಕಷ್ಟಗಳ ಮೇಲೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. `ಕನಕಪುರದ ಬಂಡೆ’ ವಿರುದ್ಧ ಐಟಿ ಅಧಿಕಾರಿಗಳು ಕೋರ್ಟ್ ಗೆ ಗುಪ್ತವಾಗಿ ದೂರು ನೀಡಿದ್ದಾರೆ. ಸಚಿವ ಡಿಕೆ ಶಿವಕುಮಾರ್ ವಿರುದ್ಧ ಐಟಿ ಅಧಿಕಾರಿಗಳು ಕೊಟ್ಟ ಕಂಪ್ಲೆಂಟ್ ಕಾಪಿ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ. ಕಂಪ್ಲೇಂಟ್ ನಲ್ಲೇನಿದೆ?: ಮಾಧ್ಯಮಗಳಲ್ಲಿ ಪ್ರತ್ಯಕ್ಷವಾದ ವರದಿಯೇ ಬೇರೆ, ಕೋರ್ಟ್ ನಲ್ಲಿ ಇರೋ ಕಾಪಿಯೇ ಬೇರೆಯಾಗಿದೆ. ಡಿಕೆಶಿಯ ಅಸಲಿಯತ್ತು ಗುಪ್ತವಾಗಿ ಸಲ್ಲಿಸಿದ್ದ ದೂರಿನಲ್ಲಿ...
ಸುದ್ದಿ

ಯೋಗ ದಿನಾಚರಣೆ ಆಚರಿಸಿದ ಕರಾವಳಿಯ ಫಯರ್ ಬ್ರಾಂಡ್ ಸಂತ ವಜ್ರದೇಹಿ ಶ್ರೀ – ಕಹಳೆ ನ್ಯೂಸ್

ಮಂಗಳೂರು : ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರಿಂದ ಯೋಗಾಸನ ಮಾಡುದರ ಮೂಲಕ ವಿಶ್ವಯೋಗ ದಿನಾಚರಣೆಯನ್ನು ಆಚರಿಸಿದರು. ಈ ಫೋಟೋಗಳು ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಪಕ ಶ್ಲಾಘನೆಗೆ ಗುರಿಯಾಗಿದೆ....
1 1,411 1,412 1,413 1,414 1,415 1,459
Page 1413 of 1459