Tuesday, April 28, 2026

archivekahale news

ಸುದ್ದಿ

ವಿವೇಕಾನಂದದಲ್ಲಿ 39ನೇ ಮಾನ್ಸೂನ್ ಚೆಸ್ ಪಂದ್ಯಾಟಕ್ಕೆ ಚಾಲನೆ ಮೆದುಳಿನ ಶಕ್ತಿ ಹೆಚ್ಚಿಸಲು ಚೆಸ್ ಸಹಕಾರಿ : ಪ್ರೊ.ಜೀವನ್ ದಾಸ್

ಪುತ್ತೂರು: ಚೆಸ್ ಆಡುವುದರಿಂದ ಮನಸ್ಸಿಗೆ ಸಂತೋಷ, ಬುದ್ಧಿಗೆ ಆಹಾರ ಎರಡೂ ದೊರೆಯುತ್ತದೆ. ಇದೊಂದು ಸವಾಲಿನ ಆಟ. ನಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ. ಭಾರತ ದೇಶದಲ್ಲಿ ಇದರ ಉಗಮವಾಯಿತು ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಜೀವನ್ ದಾಸ್ ಹೇಳಿದರು. ಅವರು ವಿವೇಕಾನಂದ ಪದವಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ನಡೆದ 39ನೇ ವರ್ಷದ ಮಾನ್ಸೂನ್ ಚೆಸ್ ಪದ್ಯಾಂಟವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು. ಜೀವನದಲ್ಲಿ...
ಸುದ್ದಿ

Breaking News : ಮಸಾಜ್ ಪಾರ್ಲರ್ ಗೆ ದಾಳಿ ; ಮಹಿಳಾ ಪಿಂಪ್ ಸೆರೆ, 5 ನೊಂದ ಯುವತಿಯರ ರಕ್ಷಿಣೆ – ಕಹಳೆ ನ್ಯೂಸ್

ಮಂಗಳೂರು, ಜು 30 : ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ ಬಳಿಯಿರುವ ರಾಮಾನುಗ್ರಹ ಕಟ್ಟಡದಲ್ಲಿರುವ ಎಮ್ /ಎಸ್ ಲೋಟಸ್ ಸಲೂನ್ ಎಂಡ್ ವೆಲ್ ನೆಸ್ಎಂ ಬ ಹೆಸರಿನ ಮಸಾಜ್ ಸೆಂಟರ್ ಗೆ ಸಿಸಿಬಿ ಪೊಲೀಸರು ಹಾಗೂ ಕಾವೂರು ಠಾಣಾ ಪೊಲೀಸರು, ದಾಳಿ ನಡೆಸಿ ಮಹಿಳಾ ಪಿಂಪ್ ಓರ್ವಳನ್ನು ವಶಕ್ಕೆ ಪಡೆದಿದ್ದಾರೆ. ವೇಶ್ಯಾವಾಟಿಕೆಗೆ ಪ್ರೇರೆಪಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ. ಮಸಾಜ್ ಹೆಸರಿನಲ್ಲಿ ಯುವತಿಯರನ್ನು...
ಸುದ್ದಿ

Big Breaking : ಗೌರಿ ಲಂಕೇಶ್ ಹತ್ಯೆ ಪ್ರಕರಣ, ಕೊಕ್ಕಡ ಮೂಲದ ಇನ್ನೋರ್ವ ವಶಕ್ಕೆ? – ಕಹಳೆ ನ್ಯೂಸ್

ಕಡಬ, ಜು 30 :  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೆಲ್ಯಾಡಿ ಸಮೀಪದ ಕೊಕ್ಕಡ ಮೂಲದ ಓರ್ವನನ್ನು ಭಾನುವಾರದಂದು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಲಭಿಸಿದ್ದು, ಆದರೆ ಪೊಲೀಸರು ಇದನ್ನು ಧೃಡಪಡಿಸಿಲ್ಲ. ಕೊಕ್ಕಡ ನಿವಾಸಿಯೋರ್ವನನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಕಳೆದ ಹಲವು ದಿನಗಳಿಂದ ಈತನನ್ನು ಹುಡುಕುತ್ತಿದ್ದ ಪೊಲೀಸರು ಭಾನುವಾರ ಸಂಜೆ ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸರು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಇದ್ದು, ಒಂದು...
ಸುದ್ದಿ

ಪುತ್ತೂರಿನ ಸಾಹಿತಿ ಶಾಂತ ಕುಂಟಿನಿ ಈಗ ” ಸಾರಥಿ ನಂ. 1 ” ; ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ – ಕಹಳೆ ನ್ಯೂಸ್

ಪುತ್ತೂರು / ಬೆಂಗಳೂರು : ಖ್ಯಾತ ಸಾಹಿತಿ ಹತ್ತಾರೂ ವಿನೂತನ ಪ್ರಯೋಗ ಮತ್ತು ಪ್ರಯತ್ನಗಳ ಮೂಲಕ ಸಾರಸ್ವತ ಲೋಕಕ್ಕೆ ಹಲವಾರು ಕಾಣಿಕೆಗಳನ್ನು ನೀಡಿದ ಶಾಂತ ಕುಂಟಿನಿಯವರಿಗೆ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ನವರು ಕೊಡಮಾಡುವ ಪ್ರತಿಷ್ಟಿತ ಪ್ರಶಸ್ತಿ ಸಾರಥಿ ನಂ.1 ಲಭಿಸಿದೆ. ಮಹಿಳೆಯಾಗಿದ್ದುಕೊಂಡು ಸಾಹಿತ್ಯದ ಜೊತೆಗೆ ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದಲ್ಲದೆ, ಉಪ್ಪಿನಂಗಡಿಯ ಶಾಂತಾ ಸಭಾಭವನದ ಮಾಲಕರಾದ ಇವರು ಮನೆಯ ಮಕ್ಕಳ ಹಾರೈಕೆ ಲಾಲನೆ...
ಸುದ್ದಿ

Supper Exclusive : ಅಮೇರಿಕಾದಲ್ಲಿ ಇತಿಹಾಸ ನಿರ್ಮಿಸಿದ ಯಕ್ಷಗಾನ ; ಪಟ್ಲ ಸತೀಶ್ ಶೆಟ್ಟಿಯವರ ಗಾಯನಕ್ಕೆ ಮನಸೋತ ದೊಡ್ಡಣ್ಣ – ಕಹಳೆ ನ್ಯೂಸ್

ಕರಾವಳಿ : ಯಕ್ಷಗಾನ ಕರಾವಳಿಯ ಗಂಡು ಕಲೆ. ಇದೊಂದು ಆರಾಧನಾ ಕಲೆ ಆದರೆ, ಈಗ ಈ ಕಲೆಗೆ ವಿಶ್ವ ಮಟ್ಟದಲ್ಲಿ ಮಾನ್ಯತೆ ಲಭಿಸಿರುವುದು ಯಕ್ಷಗಾನ ಪ್ರೇಮಿಗಳಿಗೆ ಅತೀವ ಸಂತಸ ತಂದಿದೆ. ಜಿಲ್ಲೆ, ರಾಜ್ಯ, ದೇಶೀಯ ಮಟ್ಟದಲ್ಲಲ್ಲದೆ, ದುಬಾಯಿ ಕತ್ತರ್ ಸೇರಿದಂತೆ ಅನೇಕ ವಿದೇಶಿ ರಾಷ್ಟಗಳಲ್ಲೂ ಯಕ್ಷಗಾನದ ಕಂಪು ಪಸರಿಸಿದೆ , ಪ್ರದರ್ಶನ ನಡೆದಿದೆ. ಆದರೆ, ಇದೀಗ ಅಮೇರಿಕಾದ ಇತಿಹಾಸದಲ್ಲೇ ಮೊದಲಬಾರಿಗೆ ಹ್ಯೂಸ್ಟನ್ ಕೃಷ್ಣವೃಂದವನದಲ್ಲಿ ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾ...
ಸುದ್ದಿ

Breaking News : ಹಾಡು ಹಗಲಲ್ಲೇ ಉಡುಪಿಯ ಪಬ್’ನಲ್ಲಿ ಭೀಕರ ಕೊಲೆ ; ಶಾಸಕ ರಘುಪತಿ ಭಟ್ ಸಂಬಂಧಿ ಗುರುಪ್ರಸಾದ್ ಭಟ್ ಹತ್ಯೆ – ಕಹಳೆ ನ್ಯೂಸ್

ಉಡುಪಿ, ಜುಲೈ 29 : ಉಡುಪಿಯಲ್ಲಿ ಪಬ್ ನಡೆಸುತ್ತಿದ್ದ ಉದ್ಯಮಿಯೊಬ್ಬರನ್ನು ಬರ್ಬರವಾಗಿ  ಹಾಡುಹಗಲೇ ಹತ್ಯೆಗೈಯಲಾಗಿದೆ. Exclusive ದೃಶ್ಯಾವಳಿ ‌ಕಹಳೆ ನ್ಯೂಸ್ ನಲ್ಲಿ ಮಾತ್ರ! https://youtu.be/2f-KUc_2PWQ       ಈ ದುರ್ಘಟನೆಯು ಉಡುಪಿಯ ಪೆರಂಪಳ್ಳಿ  ಎಂಬಲ್ಲಿ ನಡೆದಿದೆ. ಹತ್ಯೆಯಾದ ಉದ್ಯಮಿಯನ್ನು ಶಾಸಕ ರಘುಪತಿ ಭಟ್ ದೂರದ ಸಂಬಂಧಿಯಾಗಿದ್ದು,  ಗುರುಪ್ರಸಾದ್ ಭಟ್ (46) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಪಬ್ ನುಗ್ಗಿದ ಮೂರು ಜನ ದುಷ್ಕರ್ಮಿಗಳಿಂದ  ಚಾಕುವಿನಿಂದ ಇರಿದು ಈ ಹತ್ಯೆ ನಡೆದಿದ್ದು, ಹಳೆಯ...
ಸುದ್ದಿ

ಕುಸಿದು ಬೀಳುವ ಸ್ಥಿತಿಯಲ್ಲಿರುವ ನೀರ್ಚಾಲು ಬಸ್‌ ನಿಲ್ದಾಣ – ಕಹಳೆ ನ್ಯೂಸ್

ಬದಿಯಡ್ಕ: ಕುಂಬಳೆ- ಬದಿಯಡ್ಕ-ಮುಳ್ಳೇರಿಯ ರಸ್ತೆಯ ಮಧ್ಯೆ ಬೆಳೆಯುತ್ತಿರುವ ಪೇಟೆಗಳ ಪೈಕಿ ನೀರ್ಚಾಲು ಬಹುಮುಖ್ಯವಾಗಿದ್ದರೂ ಸೌಲಭ್ಯಗಳ ಕೊರತೆಯನ್ನು ಎದುರಿ ಸುತ್ತಿರುವುದು ಕಂಡುಬರುತ್ತದೆ. ನೀರ್ಚಾಲು ಪೇಟೆ ಜನದಟ್ಟಣೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಆದರೆ ಮೂಲ ಸೌಕರ್ಯಗಳ ಕೊರತೆಯಿಂದ ತೀವ್ರ ಹೆ„ರಾಣಗೊಂಡು ನಲುಗುತ್ತಿರುವುದೂ ಸತ್ಯ. ಕಾಸರಗೋಡಿನಿಂದ ವಿದ್ಯಾನಗರ ಮೂಲಕವಾಗಿ ಮಾನ್ಯ ನೀರ್ಚಾಲು, ಕಾಸರಗೋಡು ಮಧೂರು ನೀರ್ಚಾಲಿಗೆ ಅತಿ ನಿಕಟ ರಸ್ತೆ ಸೌಕರ್ಯ-ಬಸ್‌ ಸೌಲಭ್ಯ ಇದ್ದು, ನೀರ್ಚಾಲಿನಲ್ಲಿ ಒಂದನೇ ತರಗತಿಯಿಂದ ಪ್ಲಸ್‌ ಟು ವರೆಗಿನ ವಿದ್ಯಾಭ್ಯಾಸ ಸೌಕರ್ಯದ...
ಸುದ್ದಿ

Breaking News : ವಿಟ್ಲದಲ್ಲಿ ಗೋಕಳ್ಳತನ ; ಹಾರೀಸ್ ಮತ್ತು ತಂಡವರು ಅಂದರ್ – ಕಹಳೆ ನ್ಯೂಸ್

ಬಂಟ್ವಾಳ : ವಿಟ್ಲ ಕಡಂಬು ಎಂಬಲ್ಲಿ ನಿನ್ನೆ ತಡರಾತ್ರಿ 10 ಗಂಟೆ ಸುಮಾರಿಗೆ ಕದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದ 4ಹೋರಿ 1ದನ ಮತ್ತು ಕರುವನ್ನು ಹಿಂದೂ ಸಂಘಟನೆಯ ಕಾರ್ಯಕರ್ತರ ಮುಖಾಂತರ ಹಿಡಿಯಲಾಗಿದೆ. ವಶಪಡಿಸಿಕೊಂಡ‌‌‌ ದನಗಳನ್ನು ವಿಟ್ಲ ಪೋಲಿಸ್ ಠಾಣೆಗೆ ಒಪ್ಪಿಸಿ ಆರೋಪಿಗಳಾದ ಹ್ಯಾರಿಸ್ ಮತ್ತು ತಂಡದ‌ ಮೇಲೆ 379 ರೋಬರೀ ಸೆಕ್ಷನ್ ಹಾಕಲಾಗಿದೆ. ಇವತ್ತು ಬೆಳ್ಳಿಗ್ಗೆ ಕೋರ್ಟುಗೆ ಹಾಜರುಪಡಿಸಿ ದನಗಳನ್ನು ಗೋಸಂರಕ್ಷಣಕ್ಕೆ ನೀಡುವ ಸಾಧ್ಯತೆ ಇದೆ.‌‌...
1 1,395 1,396 1,397 1,398 1,399 1,459
Page 1397 of 1459