Recent Posts

Saturday, May 9, 2026

archivekahale news

ಸುದ್ದಿ

ಬಿಸಿರೋಡ್ ನಲ್ಲಿ ನಡೆದಾಡಲು ಇಂಟರ್‌ಲಾಕ್ ಮತ್ತು ಹೂವಿನ ಗಾರ್ಡನ್ ನಿರ್ಮಾಣಕ್ಕೆ ಸರ್ವೇ – ಕಹಳೆ ನ್ಯೂಸ್

ಮಂಗಳೂರು: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ವಿಶೇಷ ಮುತುವರ್ಜಿಯಂತೆ ಬಿ.ಸಿ.ರೋಡಿನ ಮೆಲ್ಸೇತುವೆಯ ಕೆಳಭಾಗದಲ್ಲಿ ಪಾದಚಾರಿಗಳಿಗೆ ನಡೆದಾಡಲು ಇಂಟರ್‌ಲಾಕ್ ಅಳವಡಿಸುವ ಹಾಗೂ ಹೂವಿನ ಗಾರ್ಡನ್ ನಿರ್ಮಿಸುವ ಸಲುವಾಗಿ ಶುಕ್ರವಾರ ಪಿಡಬ್ಲೂಡಿ ಹಾಗೂ ಮೆಸ್ಕಾಂ ಅಧಿಕಾರಿಗಳ ತಂಡವು ಸರ್ವೇಕಾರ್ಯ ನಡೆಸಿತು. ಬಿ.ಸಿ.ರೋಡ್ ನಗರವನ್ನು ಸುಂದರ ನಗರವನ್ನಾಗಿ ಮಾಡುವ ದೃಷ್ಠಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ವೆಚ್ಚವನ್ನು ಖಾಸಗಿ ಕಂಪೆನಿಯೊಂದು ಭರಿಸಲಿದ್ದು ಕೈಕಂಬದಿಂದ ಬಿ.ಸಿ.ರೋಡ್ ನಾರಾಯಣ ವೃತ್ತದವರೆಗಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ...
ಸುದ್ದಿ

ಸೆ.29ಕ್ಕೆ ವಿವೇಕಾನಂದದಲ್ಲಿ ಸರ್ಜಿಕಲ್ ಸ್ಟ್ರೈಕ್ ದಿನಾಚರಣೆ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಸೆ.29ರಂದು ಅಪರಾಹ್ನ 12ಕ್ಕೆ ಸರ್ಜಿಕಲ್ ಸ್ಟ್ರೈಕ್ ದಿನಾಚರಣೆ ನಡೆಯಲಿದೆ. ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸುವರು. ನಿವೃತ್ತ ಸೇನಾಧಿಕಾರಿ ಬ್ರಿಜೇಶ್ ಚೌಟ ವಿಶೇಷ ಉಪನ್ಯಾಸ ನೀಡುವರು. ಉಪನ್ಯಾಸದ ಬಳಿಕ ಸರ್ಜಿಕಲ್ ಸ್ಟ್ರೈಕ್ ಕುರಿತಾದ ಡಾಕ್ಯುಮೆಂಟರಿ ಪ್ರದರ್ಶನವಿದೆ....
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಹಿಂದಿ ದಿವಸ ಆಚರಣೆ – ಕಹಳೆ ನ್ಯೂಸ್

ಪುತ್ತೂರು: ಹಿಂದಿ ಭಾಷೆಗೆ ಪ್ರಾಚೀನ ಕಾಲದಿಂದಲೇ ಮಹತ್ತರವಾದ ಸ್ಥಾನವಿದೆ. ಭಾರತದ ಆಡಳಿತ ಭಾಷೆಯಾಗಿ ಹಿಂದಿಯನ್ನು ಸ್ವೀಕರಿಸಿದ ನೆನಪಿಗಾಗಿ ಹಿಂದಿ ದಿನಾಚರಣೆಯನ್ನು ಆಚರಿಸುತ್ತಾರೆ ಈ ಭಾಷೆಯು ತನ್ನ ಪ್ರಾಮುಖ್ಯತೆಯನ್ನು ದೇಶ ವ್ಯಾಪಿ ವಿಸ್ತರಿಸಿದೆ ಎಂದು ಮೊಡಂಕಾಪು ಕಾರ್ಮೆಲ್ ಕಾಲೇಜಿನ ಉಪನ್ಯಾಸಕಿ ಚಂದ್ರಿಕಾ.ಆರ್ ರಾವ್ ಹೇಳಿದರು. ಅವರು ಇಲ್ಲಿನ ನೆಹರುನಗರದ ವಿವೇಕಾನಂದ ಕಾಲೇಜಿನ ಹಿಂದಿ ಸಂಘ ಮತ್ತು ಐಕ್ಯುಎಸಿ ಘಟಕದ ಆಶ್ರಯದಲ್ಲಿ ಆಯೋಜನೆಗೊಂಡ  ಹಿಂದಿ ದಿವಸ್” ಆಚರಣೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಕಬೀರ್ ದಾಸರ...
ಕ್ರೀಡೆಸುದ್ದಿ

ಭಾರತ ವರ‍್ಸಸ್ ಬಾಂಗ್ಲಾ ಫೈಟ್: ಏಷ್ಯಾಕಪ್‌ನ ಅಂತಿಮ ಹಣಾಹಣಿ – ಕಹಳೆ ನ್ಯೂಸ್

ನವದೆಹಲಿ: 14ನೇ ಆವೃತ್ತಿಯ ಏಷ್ಯಾಕಪ್‌ನ ಅಂತಿಮ ಹಣಾಹಣಿಯಲ್ಲಿ ಆಡಲಿರುವ ತಂಡಗಳು ಫಿಕ್ಸ್ ಆಗಿವೆ. ಹಾಲಿ ಚಾಂಪಿಯನ್ ಭಾರತ ಹಾಗೂ ಬಾಂಗ್ಲಾ ತಂಡಗಳು ಇಂದು ಸಂಜೆ ದುಬೈನ ಅಂಗಣದಲ್ಲಿ ಸೆಣಸಾಡಲಿವೆ. ಬುಧವಾರದಂದು ನಡೆದ ಸೂಪರ್ 4 ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶವು 37 ರನ್ ಅಂತರದ ರೋಚಕ ಗೆಲುವು ದಾಖಲಿಸಿ, ಫೈನಲ್ ಆಡುವ ಅರ್ಹತೆ ಗಿಟ್ಟಿಸಿಕೊಂಡಿತು. 239 ರನ್ ಪೇರಿಸಿದ ಬಾಂಗ್ಲಾ ದೇಶವು ಪಾಕಿಸ್ತಾನವನ್ನು 202ರನ್ ಗಳಿಗೆ ಕಟ್ಟಿ...
ಕ್ರೀಡೆಸುದ್ದಿ

ಉಡಪಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನ ಆಚರಣೆ: ಗಮನಸೆಳೆದ ಸರ್ಫಿಂಗ್ – ಕಹಳೆ ನ್ಯೂಸ್

ಉಡಪಿ: ವಿಶ್ವ ಪ್ರವಾಸೋದ್ಯಮ ದಿನದ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಉಡುಪಿಯ ಮಲ್ಪೆ ಕಡಲಕಿನಾರೆಯಲ್ಲಿ ವಿವಿಧ ಸಾಹಸಿ ಚಟುವಟಿಕೆ ಆಯೋಜನೆ ಒಂದೆಡೆಯಾದ್ರೆ ಉಡುಪಿಯ ಬೆಂಗ್ರೆಯಲ್ಲಿ ಕೇರಳ ಮಾದರಿಯ ಬೋಟ್ ಹೌಸ್ ವಿಶ್ವಪ್ರವಾಸೋದ್ಯಮದ ದಿನದಂದು ಪ್ರವಾಸಿಗರ ಗಮನ ಸೆಳೆಯಿತು. ಈ ಬೋಟ್ ಹೌಸ್ ಒಮ್ಮೆ ನೋಡಿ ಸ್ಟಾರ್ ಹೊಟೇಲ್‌ಗಿಂತ ಕಡಿಮೆಯೇನಿಲ್ಲ. ಕರಾವಳಿಯ ಪ್ರವಾಸೋದ್ಯಮಕ್ಕೆ ಮತ್ತೊಂದು ಮುಕುಟದಂತೆ ಆಗಮಿಸಿರೋ ಹೊಸ ಅತಿಥಿ. ಹೌದು ಇದು ಕರ್ನಾಟಕದ ಕರಾವಳಿಯಲ್ಲಿ...
ಸುದ್ದಿ

ತಂದೆಯನ್ನೇ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ – ಕಹಳೆ ನ್ಯೂಸ್

ಪುತ್ತೂರು: ಆಸ್ತಿ ವಿಚಾರದಲ್ಲಿ ತಂದೆಯನ್ನೇ ಕೊಲೆ ಮಾಡಿದ ಆರೋಪಿ ಪುತ್ರನಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಹಿರೇಬಂಡಾಡಿ ರಾಮನಗರ ಕುದ್ಲೂರು ನಿವಾಸಿ ಅಬೂಬಕರ್ ಯಾನೆ ಮೋನು ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ. 2017ರ ಜನವರಿ 14 ರಂದು ಉಪ್ಪಿನಂಗಡಿಯ ಹಳೆ ಬಸ್ಸು ನಿಲ್ದಾಣದಲ್ಲಿ ತಂದೆ ಮತ್ತು ಮಗನ ನಡುವೆ ವಾಗ್ವಾದ ನಡೆದಿತ್ತು. ಈ ಸಂದರ್ಭ...
ಸುದ್ದಿ

ಪ್ರಿಯತಮೆಯ ಕೊಂದು ಪ್ರೇಮಿ ಆತ್ಮಹತ್ಯೆ – ಕಹಳೆ ನ್ಯೂಸ್

ಮಂಗಳೂರು: ಮೂಡಬಿದ್ರೆಯ ಪ್ರಾಂತ್ಯ ಶಾಲೆ ಬಳಿ ನಿವಾಸಿ ಚರಿಷ್ಮ.ಆರ್.ಕರ್ಕೇರಾ ಎಂಬಾಕೆಯನ್ನು ಬಜಾಲ್ ನ ನಿವಾಸಿ ಲೋಹಿತ್ ಎಂಬಾತನು ಪ್ರೀತಿಸುತ್ತಿದ್ದು, ಇದನ್ನು ನಿರಾಕರಿಸಿದ ಪ್ರಿಯತಮೆಯನ್ನ ಹತ್ಯೆ ಮಾಡಿದ್ದಾನೆ. ಆಕೆ ಮನೆಯಲ್ಲಿ ಒಬ್ಬಳೆ ಇರುವ ಸಮಯದಲ್ಲಿ ಲೋಹಿತ್ ಮನೆಗೆ ಬಂದು ಚರಿಷ್ಮಗೆ ಹಲ್ಲೆ ನಡೆಸಿದ್ದು, ಆಕೆಯನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿರುತ್ತಾರೆ. ಹಾಗೂ ಹಲ್ಲೆ ಮಾಡಿದ ಲೋಹಿತ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂದ್ದಾನೆ. ಈ ಬಗ್ಗೆ...
ಸುದ್ದಿ

ಸೃಷ್ಟಿಗೆ ನಾವೇನು ಕೊಡುತ್ತೇವೊ ಅದು ತಿರುಗಿ ಬರುತ್ತದೆ: ಅತುಲ್ ಶೆಣೈ – ಕಹಳೆ ನ್ಯೂಸ್

ಪುತ್ತೂರು: ಪ್ರಕೃತಿ ನಮ್ಮ ಕಣ್ಣಿಗೆ ಎಷ್ಟು ಸುಂದರವಾಗಿ ಕಾಣುತ್ತದೆಯೋ ಅದು ಅಷ್ಟೆ ಭಯಾನಕವು ಆಗಿರುತ್ತದೆ. ಇತ್ತೀಚಿಗೆ ನಡೆದ ನೆರೆಗಳು ಮಾನವರಿಗೆ ಪರಿಸರ ನೀಡಿದ ಪ್ರತ್ಯಕ್ಷ ಉತ್ತರ ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಅತುಲ್ ಶೆಣೈ ಹೇಳಿದರು. ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಪ್ರಕೃತಿ ಮುನಿದಿದೆಯೆ ಎಂಬ ವಿಷಯದ ಬಗೆ ನಡೆದ ಕಾರ್ಯಕ್ರಮ ಅತಿಥಿಯಾಗಿ ಭಾಗವಹಿಸಿದರು. ತಮ್ಮ...
1 1,368 1,369 1,370 1,371 1,372 1,459
Page 1370 of 1459