Saturday, May 9, 2026

archivekahale news

ಸುದ್ದಿ

ಪ್ರಗತಿ ಸ್ಟಡಿ ಸೆಂಟರ್ ವತಿಯಿಂದ ಸ್ವಚ್ಛ ಭಾರತ ದಿವಸ 2018 ಆಚರಣೆ – ಕಹಳೆ ನ್ಯೂಸ್

ಪುತ್ತೂರು: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರಿನಲ್ಲಿ ದಿನಾಂಕ 01/10/2018 ರಿಂದ 15/10/2018ರವರೆಗೆ 15ದಿನಗಳ ಕಾಲ ಸ್ವಚ್ಛತಾ ಆಂದೋಲನವನ್ನು ಸಾಮಾಜಿಕ ಸಂಘಟನೆಗಳು ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರ ಪಡೆದುಕೊಂಡು ನೆರವೇರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಕಟ್ಟಡ ಹಾಗೂ ಬೊಳ್ವಾರಿನ ಜಿ.ಎಲ್.ಟ್ರೇಡ್ ಸೆಂಟರ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನ ವಿದ್ಯಾರ್ಥಿಗಳಿಂದ ದಿನಾಂಕ 06/10/2018ನೇ ಶನಿವಾರದಂದು ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ‘ಸ್ವಚ್ಛ...
ಸುದ್ದಿ

ಸಂವಹನ ಕೌಶಲ್ಯ ಹುಟ್ಟಿನಿಂದ ಸಿಗುವ ವರವಲ್ಲ: ಕಾರ್ತಿಕ್ ಉಪರ್ಣ – ಕಹಳೆ ನ್ಯೂಸ್

ಪುತ್ತೂರು: ಸಂವಹನ ಕೌಶಲ್ಯ ಎಂಬುವುದು ಹುಟ್ಟಿನಿಂದ ಲಭಿಸುವುದಲ್ಲ. ಒಳ್ಳೆಯ ಸಂವಹನಕಾರ ಎಂದೆನಿಸಲು ಯಾವುದೇ ಪ್ರತಿಭೆ ಇರಬೇಕೆಂದಿಲ್ಲ. ಬದಲಾಗಿ ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಅಭ್ಯಾಸದಿಂದ ಸಿದ್ಧಿಸಿಕೊಳ್ಳಬಹುದು ಎಂದು ಮಂಗಳೂರಿನ ವಿಕಾಸ್ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಸಂವಹನ ತರಬೇತುದಾರ ಕಾರ್ತಿಕ್‍ ಉಪರ್ಣ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಮತ್ತು ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾದ ‘ಸಂವಹನ ಕೌಶಲ್ಯ’ದ ಕುರಿತ ಉಪನ್ಯಾಸ...
ಸುದ್ದಿ

ರೋಟರಿ ಕ್ಲಬ್ ಬಂಟ್ವಾಳದಲ್ಲಿ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಕಾರ್ಯಕ್ರಮ – ಕಹಳೆ ನ್ಯೂಸ್

ಮಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ ಮತ್ತು ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ , ಲೊರೆಟ್ಟೊ ಇವರ ಸಹಯೋಗದಲ್ಲಿ ಸಮಗ್ರ ಶಿಕ್ಷಣ ಅಭಿಯಾನ ಕಾರ್ಯಕ್ರಮ ದಡಿಯಲ್ಲಿ ವಿಶೇಷ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಕಾರ್ಯಕ್ರಮ ರೋಟರಿ ಕ್ಲಬ್ ಬಂಟ್ವಾಳ ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಜುನಾಥ ಆಚಾರ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿಶೇಷ ಮಕ್ಕಳು ಸಮಾಜದಲ್ಲಿ ಇತರ...
ಸುದ್ದಿ

ರಾಜೇಶ್ ನಾಯಕ್ ಅದ್ಯಕ್ಷತೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಯ ಮಹಾಸಭೆ – ಕಹಳೆ ನ್ಯೂಸ್

ಮಂಗಳೂರು: ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಅವರ ಅದ್ಯಕ್ಷತೆಯಲ್ಲಿ ಇತರ ಗಣ್ಯ ಸಮಿತಿಯ ಸದಸ್ಯರನ್ನೊಳಗೊಂಡ ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಯ ಮಹಾಸಭೆ ತಾಲೂಕು ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮತನಾಡಿದ ಅವರು ವಾರ್ಷಿಕ ಲೆಕ್ಕಪತ್ರ ದಲ್ಲಿ ಕೆಲವೊಂದು ಲೋಪದೋಷಗಳನ್ನು ಸರಿಪಡಿಸಿ ವಾರ್ಷಿಕ ಸಭೆಯಲ್ಲಿ ಸ್ಪಷ್ಟವಾದ ಮಾಹಿತಿಯನ್ನು ಒದಗಿಸುವ ಕೆಲಸ ಯಾಕೆ ಮಾಡುವುದಿಲ್ಲ. ಅಸ್ಪಷ್ಟ ವಾದ ಮಾಹಿತಿ ನೀಡಬೇಡಿ. ಮುಂದಿನ ಸಭೆಯಲ್ಲಿ ಈ ರೀತಿಯ...
ಸುದ್ದಿ

ಸಂಸದ ನಳಿನ್ ಆರೋಗ್ಯ ಕೇಂದ್ರಕ್ಕೆ ಬೇಟಿ: ರೋಗಿಗಳ ಆರೋಗ್ಯ ವಿಚಾರಣೆ – ಕಹಳೆ ನ್ಯೂಸ್

ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ಕ್ಕೆ ಬೇಟಿ ನೀಡಿ ಆರೋಗ್ಯ ಕೇಂದ್ರದಲ್ಲಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಬಳಿಕ ಆರೋಗ್ಯ ಕೇಂದ್ರ ದಲ್ಲಿರುವ ರೋಗಿಗಳ ಆರೋಗ್ಯ ವಿಚಾರಿಸಿದರು. ಮಲೇರಿಯಾ ಡೆಂಗ್ಯೂ ಸಹಿತ ಇತರ ರೋಗಿಗಳು ಎಷ್ಟು ದಾಖಲಾಗಿದ್ದಾರೆ ಮತ್ತು ಎಷ್ಟು ರೋಗಗಳು ಪತ್ತೆಯಾಗಿದೆ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ವೈದ್ಯಾಧಿಕಾರಿ ಗಳ ಬಳಿ ಮಾಹಿತಿ ಪಡೆದರು. ಕೇಂದ್ರ ದಲ್ಲಿ ಎಷ್ಟು ಹುದ್ದೆ...
ಸುದ್ದಿ

ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ: ಮಲೆನಾಡಿನ ಕೆಲ ಭಾಗದಲ್ಲೂ ಮಳೆ – ಕಹಳೆ ನ್ಯೂಸ್

ಚಿಕ್ಕಮಗಳೂರು: ನಗರದಲ್ಲಿ ನಿನ್ನೆ ಭಾರೀ ಮಳೆಯಾಗಿದ್ದು ಬೆಳಗ್ಗೆಯಿಂದಲೂ ಮೋಡಕವಿದ ವಾತಾವರಣ ಸೃಷ್ಠಯಾಗಿತ್ತು. ಸಂಜೆ ಧಾರಾಕಾರ ಮಳೆಯಾಗಿದೆ. ಮಲೆನಾಡಿದ ಕೆಲ ಭಾಗದಲ್ಲೂ ಮೋಡ ಕವಿದ ವಾತಾವರಣ ಅಘೀರ್ಧಧೂ ಸಾಧಾರಣ ಮಳೆಯಾಗಿದೆ....
ಸುದ್ದಿ

ಸ್ವಸಹಾಯ ನಡೆಸುವ ಚಕ್ರಬಡ್ಡಿ ಸಾಲದ ವಿರುದ್ಧ ಸಿಡಿದೆದ್ದ ಕೊಡಗಿನ ಸಂತ್ರಸ್ತ ಮಹಿಳೆಯರು – ಕಹಳೆ ನ್ಯೂಸ್

ಬೆಳ್ತಂಗಡಿ: ಮಂಜುನಾಥ ದೇವರ ಹೆಸರಿನಲ್ಲಿ ಧರ್ಮಸ್ಥಳದ ಸ್ವಸಹಾಯ ಗ್ರೂಪ್ ನಡೆಸುವ ಚಕ್ರಬಡ್ಡಿ ಸಾಲ ವ್ಯವಸ್ಥೆಯ ವಿರುದ್ಧ ಕೊಡಗಿನ ಸಂತ್ರಸ್ತ ಮಹಿಳೆಯರು ಸಿಡಿದೆದ್ದ ಘಟನೆ ನಡೆದಿದೆ. ಎಷ್ಟು ಕಟ್ಟಿದರೂ ಮುಗಿಯದ ಮುಗಿದರೆ ಮತ್ತೆ ಮತ್ತೆ ತೆಗೆಯಲು ಒತ್ತಾಯಿಸುವ ಹಾಗೂ ತೆಗೆಯದಿದ್ದರೆ ಗ್ರೂಪ್ ಬಿಡಿ ಎಂದು ಅಬ್ಬರಿಸುವ ಸ್ವಸಹಾಯ ಸಿಬ್ಬಂದಿಗಳಿಗೆ ಪೂಜ್ಯ ಖಾವಂದರಿಂದ ಸಾಲ ಕೊಡಿಸಲು ಒತ್ತಡವಿದೆಯೇ.. ಅದು ಯಾವುದೇ ಬ್ಯಾಂಕಿನಲ್ಲಿರದ ಬಡ್ಡಿಗಿಂತಲೂ ಜಾಸ್ತಿ ಬಡ್ಡಿ ಅಂದರೆ 18% ಅಂತಾ ಆಕ್ರೋಶವನ್ನು ವ್ಯಕ್ತಪಡಿಸಿದ್ರು....
ಸುದ್ದಿ

ಮಾರಕಾಸ್ತ್ರದಿಂದ ಹೊಡೆದು ವ್ಯಕ್ತಿಯ ಕೊಲೆ: ಆರೋಪಿಗಳಿಗಾಗಿ ಪೊಲೀಸರ ಶೋಧ – ಕಹಳೆ ನ್ಯೂಸ್

ಚಿಕ್ಕಮಗಳೂರು: ಮಾರಕಾಸ್ತ್ರದಿಂದ ಹೊಡೆದು ವ್ಯಕ್ತಿಯೋರ್ವನಿಗೆ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಲೂಕಿನ ಬೀರೂರು ಸಮೀಪದ ಕೋಡಿಹಳ್ಳಿ ರಸ್ತೆಯಲ್ಲಿ ನಡೆದಿದೆ. ಮೋಹನ್ ಕೊಲೆಯಾದ ವ್ಯಕ್ತಿ. ಬೆಳಗ್ಗೆ ದಾರಿಯಲ್ಲಿ ಹೋಗುವಾಗ ಏಕಾ ಏಕಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ....
1 1,354 1,355 1,356 1,357 1,358 1,459
Page 1356 of 1459