Sunday, April 26, 2026

archiveARTICAL

ಅಂಕಣ

ಸಾಧನೆಯತ್ತ ಸಾಗುತ್ತಿರುವ ಯುವ ನಟಿ ಸುಶ್ಮಿತಾ ರಾಮ್‌ಕಳ – ಕಹಳೆ ನ್ಯೂಸ್

ಶಕ್ತಿಯೆಲ್ಲ ನಿಮ್ಮೆಳಗೇ ಇದೆ' ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನು ಮಾಡಬಲ್ಲಿರಿ. ಎಂಬ ಸ್ವಾಮಿ ವಿವೇಕಾನಂದರ ಮಾತು ನಿಜಕ್ಕೂ ಸತ್ಯ ಎಂದು ಅನಿಸಿತ್ತದೆ ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಬಯಕೆ ಇದೆ ಇರುತ್ತದೆ. ಅದರಲ್ಲೂ ಪ್ರಸುತ್ತ ದಿನಗಳಲ್ಲಿ ಯುವಜನರಲ್ಲಿ ಇರುವಂತಹ ಛಲವು ಅವರನ್ನು ಉತ್ತಮ ಸ್ಥಾನಕ್ಕೆ ತಲುಪುವಂತೆ ಮಾಡಿರುವುದು ಸತ್ಯ. ಪ್ರಸುತ್ತ ದಿನಗಳಲ್ಲಿ ಸಿನಿಮಾ, ಧಾರಾವಾಹಿ,ಮಾಡೆಲಿಂಗ್ ಹೀಗೆ ಮುಂತಾದ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಅದರ ಮೂಲಕ ಮಿಂಚಬೇಕು ಎಂಬ ಆಸೆ, ಕನಸನ್ನು...