Saturday, June 20, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಚಾಲಕರ ಗಮನಕ್ಕೆ : ಡಿಸೆಂಬರ್ 31 ರೊಳಗೆ ನಿಮ್ಮ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯ – ಕಹಳೆ ನ್ಯೂಸ್

ನವದೆಹಲಿ: 2021ರ ಜನವರಿ 1 ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓಡಾಡುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅನ್ನು ಕೇಂದ್ರ ಸಾರಿಗೆ ಸಚಿವಾಲಯ ಕಡ್ಡಾಯಗೊಳಿಸಿ ಅದೇಶ ಹೊರಡಿಸಿದೆ. 2021 ಜನವರಿ 1 ರಿಂದ 4 ಚಕ್ರ ಹಾಗೂ ಮೇಲ್ಪಟ್ಟ ಎಲ್ಲ ವಾಹನಗಳಿಗೂ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದ್ದು, ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಗೆ ಭಾರಿ ಪ್ರಮಾಣದ ದಂಡ ವಿಧಿಸುವ ಸಾಧ್ಯತೆ ಇದೆ ಈ ಬಗ್ಗೆ ಕೇಂದ್ರದ ನೂತನ ಮೋಟಾರು ಕಾಯ್ದೆ ನಿಯಮ ಕಾಯ್ದೆಗೆ...
ಹೆಚ್ಚಿನ ಸುದ್ದಿ

ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಭಾರತೀಯ ಅಮೆರಿಕನ್ ಮಹಿಳೆ ಕಮಲಾ ಹ್ಯಾರಿಸ್ – ಕಹಳೆ ನ್ಯೂಸ್

ವಾಷಿಂಗ್ಟನ್​: ಜಗತ್ತಿನಾದ್ಯಂತ ಮಾರಿಷಸ್​ನಿಂದ ಹಿಡಿದಿ ಫಿಜಿಯವರೆಗೆ ಭಾರತೀಯ ಮೂಲದ ರಾಜಕಾರಣಿಗಳು ಚುನಾಯಿತರಾಗಿ ಆಡಳಿತ ಚುಕ್ಕಾನಿ ಹಿಡಿಯುತ್ತಿರುವುದು ಇದೇ ಮೊದಲಲ್ಲ. ಆದರೆ,ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ (56) ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಭಾಜನರಾಗಿದ್ದಾರೆ. ಈ ಹುದ್ದೆಗೇರಿದ ಮೊದಲ ಬ್ಲ್ಯಾಕ್ ಅಮೆರಿಕನ್ ಮಹಿಳೆ ಎಂಬ ಕೀರ್ತಿಯೂ ಅವರದ್ದಾಗಿದೆ. ಅವರು ಕ್ಯಾಲಿಫೋರ್ನಿಯಾದ ಮೊದಲ...
ಹೆಚ್ಚಿನ ಸುದ್ದಿ

ಜನೌಷಧಿಯಲ್ಲಿ ಶೀಘ್ರ ಆಯುರ್ವೇದಿಕ್ ಔಷಧ: ಡಿ.ವಿ. ಸದಾನಂದಗೌಡ – ಕಹಳೆ ನ್ಯೂಸ್

ಬೆಂಗಳೂರು: ಜನೌಷಧ ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧ ಮಾರಾಟಕ್ಕೆ ಅವಕಾಶ ಕೊಡಲ್ಲ.ಆದರೆ, ಮುಂದಿನ ದಿನಗಳಲ್ಲಿ ಕಡಿಮೆ ದರದಲ್ಲಿ ಆಯುರ್ವೇದಿಕ್ ಔಷಧ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಾದ ಡಿ.ವಿ. ಸದಾನಂದಗೌಡ ತಿಳಿಸಿದರು. ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪ್ರಾಂತೀಯ ಕಚೇರಿಯನ್ನು ಬೆಂಗಳೂರಿನಲ್ಲಿ ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿ, ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಗಳನ್ನು ಕೊಡುವ ಕೆಲಸವನ್ನು ಇಂದು ಕೇಂದ್ರ ಸರ್ಕಾರ...
ಹೆಚ್ಚಿನ ಸುದ್ದಿ

ನಿಮ್ಮ ʼಆಧಾರ್‌ ಕಾರ್ಡ್‌ʼ ಕಳೆದು ಹೋಗಿದ್ಯಾ? ಹಾಗಾದ್ರೆ, ʼಆನ್ಲೈನ್ʼನಲ್ಲಿ ʼಇ-ಆಧಾರ್ʼ ಡೌನ್ ಮಾಡೋದ್ಹೇಗೆ? ಇಲ್ಲಿದೆ ವಿವರ..! – ಕಹಳೆ ನ್ಯೂಸ್

ನಿಮ್ಮ ಆಧಾರ್‌ ಕಾರ್ಡ್‌ ಕಳೆದು ಹೋಗಿದ್ಯಾ? ಹಾಗಾದ್ರೆ, ಕಳೆದು ಹೋದ ಆಧಾರ್ UID ಮತ್ತು EID ನಂಬರ್ ಮರಳಿ ಪಡೆಯುವುದು ಹೇಗೆ? ಜಸ್ಟ್ ಆನ್ ಲೈನ್ ನಲ್ಲಿ ಇ-ಆಧಾರ್ ಡೌನ್ ಲೋಡ್ ಮಾಡಿ‌ ಸಾಕು. ಹೌದು, ಎಷ್ಟೋ ಬಾರಿ ಜನರು ಆಧಾರ್ ಕಾರ್ಡ್ ಕಳೆದು, ಆಧಾರ್ ಸಂಖ್ಯೆಯನ್ನೂ ಮರೆತು ಬಿಡುತ್ತಾರೆ. ಇಂದಿನ ದಿನಮಾನಗಳಂತೂ ಬಹುತೇಕ ಎಲ್ಲ ದಾಖಲಾತಿಗಳಿಗೂ ಈ ಆಧಾರ್‌ ಬೇಕೆ ಬೇಕು. ಹಾಗಾದ್ರೆ, ಕಳೆದು ಹೋದ ಆಧಾರ್‌ ಕಾರ್ಡ್‌ʼನ್ನ...
ಹೆಚ್ಚಿನ ಸುದ್ದಿ

ಈಗ ನೀವು ‘ಭಾರತದಲ್ಲಿ’ ವಾಟ್ಸಾಪ್ ಮೂಲಕ ಹಣ ಕಳುಹಿಸಬಹುದು.! – ಕಹಳೆ ನ್ಯೂಸ್

ಮಲ್ಟಿ ಬ್ಯಾಂಕ್ ಮಾದರಿಯಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ (ಯುಪಿಐ) ಮೂಲಕ ಲೈವ್ ಹೋಗಲು ಈ ಸೇವೆ ರಾಷ್ಟ್ರೀಯ ಪಾವತಿ ನಿಗಮದಿಂದ (ಎನ್ ಪಿಸಿಐ) ಅನುಮೋದನೆಯನ್ನು ಪಡೆದನಂತರ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್ ಮೂಲಕ ನೀವು ಈಗ ಹಣ ಕಳುಹಿಸಲು ಬಹುದಾಗಿದೆ. ಎರಡು ವರ್ಷಗಳ ಪರೀಕ್ಷೆಯ ನಂತರ ಇದೀಗ ನೀವು ವಾಟ್ಸ್ ಆಪ್ ಮೂಲಕವೂ ಹಣ ವರ್ಗಾವಣೆ ಮಾಡಬಹುದಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಫೇಸ್ ಬುಕ್ ಸಿಇಒ ಮಾರ್ಕ್...
ಹೆಚ್ಚಿನ ಸುದ್ದಿ

SBI `ಡೆಬಿಟ್ ಕಾರ್ಡ್‌’ನ ಪಿನ್ ರಚಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ – ಕಹಳೆ ನ್ಯೂಸ್

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಗ್ರಾಹಕರಿಗೆ ಉಪಯುಕ್ತ ವ್ಯವಸ್ಥೆಯನ್ನ ಪರಿಚಯಿಸಿದ್ದು, ಎಸ್ಬಿಐ ಖಾತೆದಾರರು ಮನೆಯಲ್ಲಿಯೇ ಕುಳಿತು ತಮ್ಮ ಎಸ್‌ಬಿಐ ಎಟಿಎಂ / ಡೆಬಿಟ್ ಕಾರ್ಡ್‌ನ ಪಿನ್ ರಚಿಸೋದಷ್ಟೇ ಅಲ್ಲದೇ ಬದಲಾಯಿಸ್ಬೋದು. ಹೌದು, ಎಸ್‌ಬಿಐ ಖಾತೆದಾರರು ಇನ್ಮುಂದೆ ಎಟಿಎಂ / ಡೆಬಿಟ್ ಕಾರ್ಡ್‌ನ ಪಿನ್ ಬದಲಾಯಿಸಲು ಎಟಿಎಂ ಮೀಷನ್‌ ಹುಡುಕಿಕೊಂಡು ಹೋಗ್ಬೇಕಿಲ್ಲ. ಮನೆಯಲ್ಲಿಯೇ ಕುಳಿತು ಡೆಬಿಟ್‌ ಕಾರ್ಡ್‌ ಪಿನ್‌ ರಚಿಸೋದಷ್ಟೇ ಅಲ್ಲ ಬದಲಾಯಿಸ್ಬೋದು ಕೂಡ. ಅದ್ಹೇಗೆ ಎನ್ನುವ ವಿವರ ಇಲ್ಲಿದೆ....
ಹೆಚ್ಚಿನ ಸುದ್ದಿ

78ರ ವೃದ್ಧನಿಗೆ 17ರ ಬಾಲಕಿ ಜತೆ ಮದುವೆ- 22ನೇ ರಾತ್ರಿ ಅಜ್ಜ ಕೊಟ್ಟ ವಿಚ್ಛೇದನ! -ಕಹಳೆ ನ್ಯೂಸ್

ಜಕಾರ್ತಾ (ಇಂಡೋನೇಷ್ಯಾ): ಇಂಡೋನೇಷ್ಯಾದ ಜಕಾರ್ತಾದಲ್ಲಿ ಅಚ್ಚರಿ ಎನ್ನುವಂಥ ಅಷ್ಟೇ ವಿಚಿತ್ರವೂ ಆಗಿರುವ ಮದುವೆ ಘಟನೆಯೊಂದು ನಡೆದಿದೆ. ಅದೇನೆಂದರೆ, ಇಲ್ಲಿ ವರ 78 ವರ್ಷದ ಅಜ್ಜ ಅಬಾ ಸರನಾ. ವಧು 17 ವರ್ಷದ ಬಾಲಕಿ ನೋನಿ ನವಿತಾ. ಇವರ ಮದುವೆಯನ್ನು ಕಳೆದ ತಿಂಗಳು ಕುಟುಂಬಸ್ಥರು ನೆರವೇರಿಸಿದ್ದಾರೆ. ತನ್ನ ಅಜ್ಜನ ವಯಸ್ಸಿನವನ ಜತೆ ಬಾಲಕಿಯ ಮದುವೆ ನಡೆಯುತ್ತಿರುವುದು ಆಗ ಬಹು ಸುದ್ದಿಗೆ ಗ್ರಾಸವಾಗಿತ್ತು, ಇದು ಚರ್ಚೆಯ ವಿಷಯವಾಗಿತ್ತು. ಆದರೆ ಈ ಮದುವೆ ಈಗ...
ಹೆಚ್ಚಿನ ಸುದ್ದಿ

ಕೋವಿಡ್ 19: ಮನುಷ್ಯರ ಮೇಲೆ ಸೋಂಕು ನಿವಾರಕ ಸಿಂಪಡಣೆಗೆ ನಿಷೇಧ ಹೇರಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ-ಕಹಳೆ ನ್ಯೂಸ್

ನವದೆಹಲಿ: ಕೋವಿಡ್-19 ನಿರ್ವಹಣೆಗೆ ಮನುಷ್ಯರ ಮೇಲೆ ಸೋಂಕು ನಿವಾರಕಗಳು ಮತ್ತು ನೇರಳಾತೀತ (ಅಲ್ಟ್ರಾವಯಲೆಟ್) ಕಿರಣಗಳನ್ನು ಬಳಸುವುದಕ್ಕೆ ನಿಷೇಧ ಹೇರಲು ಆದೇಶ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, ತಿಂಗಳೊಳಗೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಹೇಳಿದೆ. ಮಾನವರ ಮೇಲೆ ರಾಸಾಯನಿಕ ಸೋಂಕು ನಿವಾರಕಗಳನ್ನು ಸಿಂಪಡಿಸುವುದು ಅಥವಾ ಹೊಗೆ ಹಾಕುವುದು, ಕು ಸೋಂಕು ನಿವಾರಕಗಳ ಜಾಹೀರಾತು ಮಾಡುವುದು, ಉತ್ಪಾದನೆ ಮತ್ತು...
1 150 151 152 153 154 174
Page 152 of 174