ಸನಾತನ ಪ್ರಭಾತ ಪತ್ರಿಕೆಯ 22 ನೇ ವರ್ಷದ ವರ್ಧಂತಿ ಉತ್ಸವ ಕಾರ್ಯಕ್ರಮ -ಕಹಳೆ ನ್ಯೂಸ್
ಸನಾತನ ಪ್ರಭಾತ ಕನ್ನಡ ವಾರ ಪತ್ರಿಕೆಯು ಕಳೆದ 22 ವರ್ಷಗಳಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದಿಂದ ನಿರಂತರವಾಗಿ ಹಿಂದೂ ಸಮಾಜದಲ್ಲಿ ಧರ್ಮಜಾಗೃತಿ ಮತ್ತು ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ಹಿಂದೂಗಳನ್ನು ಬಡಿದೆಬ್ಬಿಸುವ ಕಾರ್ಯವನ್ನು ಮಾಡುತ್ತಿದೆ. ಪತ್ರಿಕೆಯಲ್ಲಿ ವಿಶೇಷವಾಗಿ ಆಧ್ಯಾತ್ಮಿಕ ಸಾಧನೆ, ಸಂಕಟಕಾಲವನ್ನು ಎದುರಿಸುವ ಬಗ್ಗೆ ಜಾಗೃತಿ ಮೂಡಿಸುವ ಲೇಖನ, ರಾಷ್ಟ್ರ ರಕ್ಷಣೆ, ಹಬ್ಬ, ಉತ್ಸವಗಳ ಬಗ್ಗೆ ಧರ್ಮಶಾಶ್ತ್ರದ ಮಾಹಿತಿಯನ್ನು ಮುದ್ರಿಸಲಾಗುತ್ತಿದೆ. ಪತ್ರಿಕೆಯ ಸಂಪಾದಕರಿಂದ ವಿತರಕರ ವರೆಗೆ ಯಾರೂ ಸಹ...






