ಪುತ್ತೂರು; ಗ್ರಾಮಪಂಚಾಯತಿ ಚುನಾವಣೆಗೆ ಕೆಎಸ್ಆರ್ ಸಿ ಬಸ್ ಗಳ ನಿಯೋಜನೆ- ಕಹಳೆ ನ್ಯೂಸ್
ಪುತ್ತೂರು: ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯೂ ಡಿಸೆಂಬರ್ 27 ರಂದುನಡೆಯಲಿದೆ. ಈ ಚುನಾವಣೆಗೆ ಸಂಬಂಧಿಸಿದ ಚುನಾವಣಾ ಕಾರ್ಯಗಳಿಗೆ ಹಾಗೂ ಪೊಲೀಸ್ ಬಂದೋಬಸ್ತ್ ಗಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಗಳ ನಿಯೋಜನೆ ಆಗಲಿರುವುದರಿಂದ ಡಿಸೆಂಬರ್ 26 ಮತ್ತು 27 ರಂದು ಕೆಎಸ್ಸಾರ್ಟಿಸಿ ಬಸ್ ಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗಲಿದ್ದು,ಡಿಸೆಂಬರ್ 26 ಮತ್ತು 27ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದಿಂದ ಚುನಾವಣಾ ಕಾರ್ಯಕ್ಕೆ ಗರಿಷ್ಠ ಸಂಖ್ಯೆಯಲ್ಲಿ ಬಸ್ ಗಳನ್ನು ನಿಯೋಜಿಸಲಾಗಿರುವುದರಿಂದ...







