ಮುಂಜಾನೆಯಿಂದ ಬಿರುಸಿನ ಗ್ರಾಮ ಪಂಚಾಯತ್ ಮತದಾನ; ಪುತ್ತೂರಿನಲ್ಲಿ ಬೂತ್ ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ- ಕಹಳೆ ನ್ಯೂಸ್
ಪುತ್ತೂರು: ಗ್ರಾಮ ಪಂಚಾಯತ್ ಚುನಾವಣೆಯ 2ನೇ ಹಂತದ ಮತದಾನ ಇಂದೂ ಮುಂಜಾನೆಯಿಂದ ಬಿರುಸಿನಿಂದ ಸಾಗಿದ್ದು ಪುತ್ತೂರು ತಾಲೂಕಿನಲ್ಲಿಯೂ ಇಂದು ಮುಂಜಾನೆಯಿಂದ ಮತದಾನ ಪ್ರಾರಂಭಗೊಂಡಿದೆ. ಇದೇ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಇವರು ಪುತ್ತೂರಿನ ಹಲವು ಮತದಾನ ಬೂತ್ ಗಳಿಗೆ ಇಂದು ಭೇಟಿ ನೀಡಿದರು. ಬೂತ್ ಗಳಲ್ಲಿ ನಡೆಯುತ್ತಿರುವ ಮತದಾನದ ಕುರಿತು ವ್ಯವಸ್ಥೆಯ ಕುರಿತು ಪರಿಶೀಲಿಸಿದರು. ಇದಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾರ್ಥಮಿಕ...







