Monday, April 27, 2026

ಪ್ರಾದೇಶಿಕ

ಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಅದ್ದೂರಿಯಾಗಿ ಶುಭಾರಂಭಗೊಳ್ಳುತ್ತಿದೆ ಫ್ಯಾಮಿಲಿ ಮಾರ್ಟ್-ಕಹಳೆ ನ್ಯೂಸ್

ಬೆಳ್ತಂಗಡಿ ಜನತೆಯ ಬಹು ಬೇಡಿಕೆ ಈಡೇರಿಸುವ ಉದ್ದೇಶದಿಂದ ದಿನಸಿ ಸಾಮಗ್ರಿಗಳು ಮತ್ತು ಗೃಹೋಪಯೋಗಿ ವಸ್ತುಗಳ ಫ್ಯಾಮಿಲಿ ಮಾರ್ಟ್ ಜನವರಿ 1 ರಂದು ಬೆಳ್ತಂಗಡಿ ಚರ್ಚ್ ರೋಡ್ ಹತ್ತಿರದ ವೈಭವ್ ಆರ್ಕೇಡ್ ನಲ್ಲಿ ಅದ್ದೂರಿಯಾಗಿ ಶುಭಾರಂಭಗೊಳ್ಳುತ್ತಿದೆ. ದಿನಸಿ ಸಾಮಾನುಗಳು ಹಾಗೂ ಗೃಹೋಪಯೋಗಿ ವಸ್ತುಗಳು ಎಮ್.ಆರ್.ಪಿ ದರಕ್ಕಿಂತ ಕಡಿಮೆ ದರದಲ್ಲಿ ಲಭ್ಯವಾಗಲಿದ್ದು, ಪ್ರತಿ ತಿಂಗಳಿಗೆ 5000 ರೂಪಾಯಿ ಮೌಲ್ಯದ ವಸ್ತಗಳನ್ನು ಖರೀದಿ ಮಾಡಿದರೆ 12 ನೇ ತಿಂಗಳ ಖರೀದಿಯ ಮೇಲೆ 30% ರಿಯಾಯಿತಿಯ...
ಪುತ್ತೂರು

ಪುತ್ತೂರಿನ ಚುನಾವಣೆ ಮತ ಎಣಿಕೆ ಕಾರ್ಯದಲ್ಲಿ ಆರ್ಯಾಪು ಗ್ರಾಮದ ಬಿಜೆಪಿ ಬೆಂಬಲಿತ ವಸಂತ, ಗೀತಾ ಜಯ-ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಇದರಲ್ಲಿ ಆರ್ಯಾಪು ಗ್ರಾಮದ ಬಿಜೆಪಿ ಬೆಂಬಲಿತ ವಸಂತ ಗೀತಾ ಅವರು ಜಯಗಳಿಸಿದ್ದಾರೆ....
ಪುತ್ತೂರು

ಪುತ್ತೂರಿನ ಚುನಾವಣೆ ಮತ ಎಣಿಕೆ ಕಾರ್ಯದಲ್ಲಿ ನೆಟ್ಟನಿಗೆ ಮುಡ್ನೂರು ಕಾಂಗ್ರೆಸ್ ಬೆಂಬಲಿತ ಶ್ರೀರಾಮ್ ಪಕಳ ಜಯ-ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಇದರಲ್ಲಿ ನೆಟ್ಟನಿಗೆ ಮುಡ್ನೂರು ಕಾಂಗ್ರೆಸ್ ಬೆಂಬಲಿತ ಶ್ರೀರಾಮ್ ಪಕಳ ಜಯಗಳಿಸಿದ್ದಾರೆ....
ಬಂಟ್ವಾಳ

ಬಂಟ್ವಾಳದಲ್ಲಿ ಮತ ಎಣಿಕೆಯ ಕಾರ್ಯ ಆರಂಭ-ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾಮ ಪಂಚಾಯತ್‍ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯವು ಇಂದು ಬೆಳಗ್ಗೆ 8ಗಂಟೆಗೆ ಆರಂಭಗೊಂಡಿದೆ. ಪ್ರಾರಂಭದಲ್ಲಿ ಸಂಬಂಧಿಸಿದ ಅಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್‍ನ ಬಾಗಿಲು ತೆರೆದು ನಂತರ ಮತ ಪೆಟ್ಟಿಗೆಗಳನ್ನು ಆಯಾಯ ಎಣಿಕೆ ಕೇಂದ್ರಗಳಿಗೆ ಸಾಗಿಸಲಾಯಿತು. ಈ ಮತ ಎಣಿಕೆ ಕಾರ್ಯವು ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯ 23 ಕೊಠಡಿಗಳಲ್ಲಿ 89 ಟೇಬಲ್‍ಗಳ ಮೂಲಕ ಎಣಿಕೆ ಕಾರ್ಯ ನಡೆಯುತ್ತಿದೆ. ಅಭ್ಯರ್ಥಿಗಳು ಮತ್ತು ಅವರು ಸೂಚಿಸಿದ...
ಬಂಟ್ವಾಳ

ಕಾಂಗ್ರೆಸ್ ಪಕ್ಷ ತೊರೆದ ಉದ್ಯಮಿ ಬ್ರಿಜೇಶ್ ಕುಮಾರ್ ರೈ ಅಗರಿ ಮತ್ತು ವಕೀಲರಾದ ಸುಂದರ ಪೂಜಾರಿ.ಎಂ; ಬಿಜೆಪಿಗೆ ಸೇರ್ಪಡೆ-ಕಹಳೆ ನ್ಯೂಸ್

ಬಂಟ್ವಾಳ: ಕಾಂಗ್ರೆಸ್ ಪಕ್ಷ ತೊರೆದ ಉದ್ಯಮಿ ಬ್ರಿಜೇಶ್ ಕುಮಾರ್ ರೈ ಅಗರಿ ಮತ್ತು ವಕೀಲರಾದ ಸುಂದರ ಪೂಜಾರಿ.ಎಂ ಇವರುಗಳನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ.ಬೂಡಾ ಅಧ್ಯಕ್ಷರಾದ ದೇವದಾಸ ಶೆಟ್ಟಿ.ಪ್ರಮುಖರಾದ ಮಾದವ ಮಾವೆ.ಸುದರ್ಶನ್ ಬಜ.ಸುರೇಶ್ ಕೋಟ್ಯಾನ್.ದೇವಿದಾಸ್ ಶೆಟ್ಟಿ.ಕೇಶವ ಕಾಮಾಜೆ.ಪುರುಷೋತ್ತಮ ಶೆಟ್ಟಿ.ವಿಶ್ವನಾಥ ಕಲಾಯಿ ಉಪಸ್ಥಿತರಿದ್ದರು....
ಪುತ್ತೂರು

ಚಿಕ್ಕಮಂಗಳೂರಿನ ದತ್ತಪೀಠದಲ್ಲಿ ನಾಳೆ ನಡೆಯುವ ದತ್ತಜಯಂತಿ ಪ್ರಯುಕ್ತ ಇಂದು ಪುತ್ತೂರಿನಲ್ಲಿ ದತ್ತಮಾಲಧಾರಿಗಳು, ಬಜರಂಗದಳ ವತಿಯಿಂದ ಮೆರವಣಿಗೆ- ಕಹಳೆ ನ್ಯೂಸ್

ಪುತ್ತೂರು: ನಾಳೆ ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಡೆಯಲಿರುವ ದತ್ತಜಯಂತಿ ಉತ್ಸವಕ್ಕೆ ಪೂರ್ವಭಾವಿಯಾಗಿ ದತ್ತಮಾಲಧಾರಿಗಳಿಂದ ಪುತ್ತೂರು ನಗರದ ದರ್ಬೆ ವೃತ್ತದಿಂದ ಮಹಾಲಿಂಗೇಶ್ವರ ದೇವಾಲಯ ತನಕ ಸಂಕಿರ್ತನೆ ಮೆರವಣಿಗೆಯು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪುತ್ತೂರು ಪ್ರಖಂಡದ ವತಿಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ದತ್ತಮಾಲಧಾರಿಗಳು ಹಾಗೂ ಘಟಕಗಳ ಜವಾಬ್ದಾರಿಯುತ ಕಾರ್ಯಕರ್ತರು ಕೇಸರಿ ಪಂಚೆ ಹಾಗೂ ಕೇಸರಿ ಶಾಲು ಧರಿಸಿ ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು....
ಸುಬ್ರಹ್ಮಣ್ಯ

ಸುಬ್ರಹ್ಮಣ್ಯ ; ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾನ ಮಾಡಿದ ಸುಬ್ರಹ್ಮಣ್ಯ ಶ್ರೀಗಳು- ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಇಂದು ಗ್ರಾಮಪಂಚಾಯತ್ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಮತದಾನ ಮಾಡಿದರು....
ಸುಬ್ರಹ್ಮಣ್ಯ

ಸುಬ್ರಹ್ಮಣ್ಯ ಕುಲ್ಕುಂದ ಕುಮಾರಧಾರ ನದಿಯ ಬಳಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಗಂಡಸಿನ ಮೃತ ದೇಹ ಪತ್ತೆ-ಕಹಳೆ ನ್ಯೂಸ್

ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಗಂಡಸಿನ ಮೃತ ದೇಹ ಪತ್ತೆಯಾದ ಘಟನೆ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಕುಮಾರಧಾರ ನದಿಯ ಬಳಿ ನಡೆದಿದೆ. ಸುಳ್ಯ ತಾಲೂಕು ಗುತ್ತಿಗಾರು ಗ್ರಾಮ ಬಳ್ಳಕ ಪಿಂಡಿಬನ ನಿವಾಸಿ ಆನಂದ ನಾಯ್ಕ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತ ಆನಂದ ನಾಯ್ಕ ಎಂಬಾತನು ಮಾನಸಿಕ ಅಸ್ವಸ್ಥ ಹಾಗೂ ಅಮಲು ಪದಾರ್ಥ ಸೇವಿಸುವವನಾಗಿದ್ದು ಸುಮಾರು ಒಂದು ತಿಂಗಳಿಂದ ಮನೆ ಬಿಟ್ಟು ಹೋಗಿದ್ದು, ಇನ್ನು ಮನೆಗೆ ಮರಳಿ ಬಾರದ ಕಾರಣ ಹುಡುಕಾಟ...
1 826 827 828 829 830 872
Page 828 of 872