Monday, April 27, 2026

ಪ್ರಾದೇಶಿಕ

ಸುಳ್ಯ

ಪಂಜ ಗ್ರಾಮ ಪಂಚಾಯತ್ ಕೂತ್ಕುಂಜ 1ನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನೇತ್ರಾವತಿ ಕಲ್ಲಾಜೆ ಗೆಲುವು

ಸುಳ್ಯ : ಪಂಜ ಗ್ರಾಮ ಪಂಚಾಯತ್ ಕೂತ್ಕುಂಜ 1ನೇ ವಾರ್ಡ್‍ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನೇತ್ರಾವತಿ ಆಯ್ಕೆಯಾಗಿದ್ದಾರೆ. ನೇತ್ರಾವತಿಯವರಿಗೆ 310 ಮತಗಳು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭವ್ಯಾ ಕುದ್ವಾ ಅವರಿಗೆ 133 ಮತಗಳು ದೊರೆತಿದೆ. ...
ಬಂಟ್ವಾಳ

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಮ್ಮುಂಜೆ, ಸಂಗಬೆಟ್ಟು, ಪಿಲಾತಟಬೆಟ್ಟು ಸೇರಿದಂತೆ ಪ್ರಮುಖ ಪಂಚಾಯತ್ ಗಳಲ್ಲಿ ರಾಜೇಶ್ ನಾಯ್ಕ್ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ – ಕಹಳೆ ನ್ಯೂಸ್

ಬಂಟ್ವಾಳ : ವಿಧಾನಸಭಾ ಕ್ಷೇತ್ರದ ಅಮ್ಮುಂಜೆ, ಸಂಗಬೆಟ್ಟು, ಪಿಲಾತಟಬೆಟ್ಟು ಸೇರಿದಂತೆ ಪ್ರಮುಖ ಪಂಚಾಯತ್ ಗಳಲ್ಲಿ ರಾಜೇಶ್ ನಾಯ್ಕ್ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿಭಾರಿಸಿದ್ದಾರೆ. ಅದರಲ್ಲೂ ಕಾಂಗೇಸ್ ಪ್ರಭಲ ಕೋಟೆಯಾಗಿದ್ದ ಅಮ್ಮುಂಜೆಯಲ್ಲಿ 13 ಸ್ಥಾನ್ಳ ಪೈಕಿ 10 ಸ್ಥಾನಗಳು ಬಿಜೆಪಿಗೆ ಲಭಿಸಿದೆ. ಇನ್ನು ಸಂಗಬೆಟ್ಟು ಬಿಜೆಪಿ12,ಕಾಂಗ್ರೇಸ್ 3 ಹಾಗೂ ಪಿಲಾತಟಬೆಟ್ಟು ಬಿಜೆಪಿ6, ಕಾಂಗ್ರೇಸ್ 3 ಸ್ಥಾನ ಲಭಿಸಿದರೆ, ರಾಯಿಯಲ್ಲಿ ಬಿಜೆಪಿ9, ಕಾಂಗ್ರೇಸ್ 2, ಮಾಣಿ ಬಿಜೆಪಿ2,ಕಾಂಗ್ರೇಸ್ ಗೆ ಲಭಿಸಿದೆ....
ಪುತ್ತೂರು

ಪುತ್ತೂರಿನ ಗ್ರಾಮ ಪಂಚಾಯತ್ ಚುನಾವಣೆಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಶಾಸಕ ಸಂಜೀವ ಮಠಂದೂರು ಅವರಿಂದ ಅಭಿನಂದನೆ- ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಶಾಸಕರಾದ ಶ್ರೀ ಸಂಜೀವ ಮಠಂದೂರು ರವರಿಂದ ಅಭಿನಂದನೆ.  ...
ಪುತ್ತೂರು

ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್ ನ ಮುಂಡೂರು 1 ಮತ್ತು ಮತ್ತು 2ನೇ ವಾರ್ಡ್ ನಲ್ಲಿ 8 ವಾರ್ಡ್ ನಲ್ಲಿ ಕೇಸರಿ ಪತಾಕೆಯನ್ನು ಹಾರಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು-ಕಹಳೆ ನ್ಯೂಸ್

ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್ ನ ಮುಂಡೂರು 1 ಮತ್ತು ಮತ್ತು 2ನೇ ವಾರ್ಡ್ ನಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ 8 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ....
ಪುತ್ತೂರು

34 ನೆಕ್ಕಿಲಾಡಿಯ ಒಂದನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ- ಕಹಳೆ ನ್ಯೂಸ್

ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಒಂದನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ವಿಜಯ ಕುಮಾರ್ 684 ಮತಗಳನ್ನು ಪಡೆದಿದ್ದು, ವೇದಾವತಿ 662, ಸ್ವಪ್ನಾ ಜೀವನ್ 666 ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ. ಹಾಗೆಯೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಮೈಕಲ್ ವೇಗಸ್ 288, ಜಯಶೀಲಾ 257, ಮತ್ತು ಕೈರುನ್ನಿಸಾ 351 ಮತಗಳನ್ನು ಪಡೆದಿದ್ದಾರೆ. ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿ ಅಬ್ದುಲ್ಲಾ 238 ಮತಗಳನ್ನು ಪಡೆದಿದ್ದು, ಈ ವಾರ್ಡ್...
ಸುಬ್ರಹ್ಮಣ್ಯ

ಸುಬ್ರಹ್ಮಣ್ಯ ನಿವಾಸಿ ಜಾಜಿ ಮುಚ್ಚಿಂತ್ತಾಯ ರವರು ಹೃದಯಾಘಾತದಿಂದ ನಿಧನ-ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ನಿವಾಸಿ ಜಾಜಿ ಮುಚ್ಚಿಂತ್ತಾಯ ಎಂಬವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ನಿವಾಸಿಯಾಗಿದ್ದ ದಿ.ಸುಬ್ರಾಯ ಮುಚ್ಚಿಂತ್ತಾಯ ಅವರ ಪತ್ನಿ ಇಂದು ಬೆಳಿಗ್ಗೆ ಸ್ವಗ್ರಹದಲ್ಲಿ ಹ್ರದಯಾಘಾತದಿಂದ ನಿಧಾನ ಹೊಂದಿದ್ದಾರೆ. ಯುವ ಉದ್ಯಮಿ ಗುರುಪ್ರಸಾದ್ ಮುಚ್ಚಿಂತ್ತಾಯ, ಸೌಮ್ಯಾ ಪ್ರಸಾದ್ ಹಾಗು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ....
ಪುತ್ತೂರು

ಮತ ಎಣಿಕೆಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ರೂಪಾ ಎಂ ಜೆ ಭೇಟಿ- ಕಹಳೆ ನ್ಯೂಸ್

ಪುತ್ತೂರು: ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿದೆ. ಈ ಮತ ಎಣಿಕ ಕೇಂದ್ರಕ್ಕೆ ಅಪರ ಜಿಲ್ಲಾಧಿಕಾರಿ ರೂಪಾ ಎಂ ಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು....
ಬೆಳ್ತಂಗಡಿ

ಪಡಂಗಡಿ, ಮುಂಡಾಜೆ, ಮಲವಂತಿಗೆ, ನೆರಿಯ, ಲಾಯಿಲ, ತೆಕ್ಕಾರು, ಸುಲ್ಕೇರಿ, ಮಚ್ಚಿನ, ಚಾರ್ಮಾಡಿ ಫಲಿತಾಂಶ ಪ್ರಕಟ-ಕಹಳೆ ನ್ಯೂಸ್

ಉಜಿರೆ: ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ವಿವರ ಇಂತಿದೆ. ಪಡಂಗಡಿ: ವಾರ್ಡ್ 2 ಗಾಯತ್ರಿ (ಬಿಜೆಪಿ) ರಿಚಾರ್ಡ್ ಗೋವಿಯಸ್ (ಬಿಜೆಪಿ) ಕೃಷ್ಣಪ್ಪ (ಬಿಜೆಪಿ) ಅವಿರೋಧ ಸಾವಿತ್ರಿ (ಬಿಜೆಪಿ)ಅವಿರೋಧ ಮುಂಡಾಜೆ: ವಾರ್ಡ್ 1 ಗಣೇಶ ಬಂಗೇರ (ಬಿ) ಜಗದೀಶ್ (ಬಿ) ಮಲವಂತಿಗೆ: ವಾರ್ಡ್ 1 ಪ್ರಕಾಶ್ ಕುಮಾರ್ (ಬಿಜೆಪಿ) ಅನಿತಾ ರಮೇಶ್ ನಾಯ್ಕ್ (ಬಿಜೆಪಿ) ನೆರಿಯ: ವಾರ್ಡ್ 2 ಸಜಿತಾ (ಬಿಜೆಪಿ) ಸಚಿನ್ ( ಬಿಜೆಪಿ) ಲಾಯಿಲ: ವಾರ್ಡ್ 2...
1 825 826 827 828 829 872
Page 827 of 872