ಸುಳ್ಯ:ಮದುವೆ ದಿಬ್ಬಣದ ಖಾಸಗಿ ಬಸ್ಸೊಂದು ಪಲ್ಟಿಯಾಗಿ ಪುತ್ತೂರು ಬಲ್ನಾಡ್ನ ಐದು ಮಂದಿ ದುರ್ಮರಣ-ಕಹಳೆ ನ್ಯೂಸ್
ಪುತ್ತೂರು: ಕೇರಳದ ಪಾಣತ್ತೂರು ಎಂಬಲ್ಲಿ ಮದುವೆ ದಿಬ್ಬಣದ ಖಾಸಗಿ ಬಸ್ಸೊಂದು ಪಲ್ಟಿಯಾಗಿ ಪುತ್ತೂರು ಬಲ್ನಾಡ್ ನ ಐದು ಮಂದಿ ಮೃತ ಪಟ್ಟಿರುವ ಘಟನೆ ನಿನ್ನೆ ನಡೆದಿದೆ. ಬಲ್ನಾಡ್ ಗ್ರಾಮದ ಚನಿಲ ನಿವಾಸಿ ಕೊಗ್ಗು ನಾಯ್ಕ ರವರ ಪುತ್ರಿಯ ವಿವಾಹ ಕರಿಕಲ ಎಂಬಲ್ಲಿ ನಡೆಯುತ್ತಿದ್ದು, ಮದುವೆಗೆ ಹೋಗುತ್ತಿದ್ದ ವಧುವಿನ ದಿಬ್ಬಣದ ಬಸ್ ಪಾಣತ್ತೂರು ಎಂಬಲ್ಲಿ ಪಲ್ಟಿಯಾಗಿ 5 ಮಂದಿ ಮೃತಪಟ್ಟು, 3 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ಬಸ್ನಲ್ಲಿ ಭರ್ತಿ 60...







