ವಿವೇಕಾನಂದ ಕಾಲೇಜಿನಲ್ಲಿ ‘ಪ್ರೊಗ್ರಾಮಿಂಗ್ ಲಾಜಿಕ್ಸ್ ಫಾರ್ ಮ್ಯಾಥಮೆಟಿಕ್ಸ್’ ವಿಶೇಷ ಉಪನ್ಯಾಸ ಕಾರ್ಯಕ್ರಮ-ಕಹಳೆ ನ್ಯೂಸ್
ಪುತ್ತೂರು : ಗಣಿತದ ಜೊತೆಗೆ ಗಣಕ ವಿಜ್ಞಾನದ ಅಧ್ಯಯನ ಮಾಡುವುದರಿಂದ ಮುಂದೆ ಸಾಪ್ಟ್ವೇರ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುತ್ತಮ ಅವಕಾಶಗಳಿವೆ ಎಂದು ವಿವೇಕಾನಂದ ಪದವಿ ಕಾಲೇಜಿನ ಗಣಕಶಾಸ್ತ್ರ ವಿಭಾಗದ ಉಪನ್ಯಾಸಕ ಸೂರ್ಯನಾರಯಣ ಪಿ. ಎಸ್. ಹೇಳಿದರು. ಕಾಲೇಜಿನ ಸ್ನಾತಕೋತ್ತರ ಗಣಿತ ಶಾಸ್ತ್ರ ವಿಭಾಗ, ಐಕ್ಯುಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಪ್ರೋಗ್ರಾಮಿಂಗ್ ಲಾಜಿಕ್ಸ್ ಫಾರ್ ಮ್ಯಾಥಮೆಟಿಕ್ಸ್’ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ...







