Tuesday, April 28, 2026

ಪ್ರಾದೇಶಿಕ

ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ‘ಪ್ರೊಗ್ರಾಮಿಂಗ್ ಲಾಜಿಕ್ಸ್ ಫಾರ್ ಮ್ಯಾಥಮೆಟಿಕ್ಸ್’ ವಿಶೇಷ ಉಪನ್ಯಾಸ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು : ಗಣಿತದ ಜೊತೆಗೆ ಗಣಕ ವಿಜ್ಞಾನದ ಅಧ್ಯಯನ ಮಾಡುವುದರಿಂದ ಮುಂದೆ ಸಾಪ್ಟ್‍ವೇರ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುತ್ತಮ ಅವಕಾಶಗಳಿವೆ ಎಂದು ವಿವೇಕಾನಂದ ಪದವಿ ಕಾಲೇಜಿನ ಗಣಕಶಾಸ್ತ್ರ ವಿಭಾಗದ ಉಪನ್ಯಾಸಕ ಸೂರ್ಯನಾರಯಣ ಪಿ. ಎಸ್. ಹೇಳಿದರು. ಕಾಲೇಜಿನ ಸ್ನಾತಕೋತ್ತರ ಗಣಿತ ಶಾಸ್ತ್ರ ವಿಭಾಗ, ಐಕ್ಯುಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಪ್ರೋಗ್ರಾಮಿಂಗ್ ಲಾಜಿಕ್ಸ್ ಫಾರ್ ಮ್ಯಾಥಮೆಟಿಕ್ಸ್’ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ...
ಪುತ್ತೂರು

ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ವಿಜ್ಞಾನಿ ಅಭಿವೃದ್ಧಿಯಾಗಬೇಕು; ಸೇಡಿಯಾಪು ಜನಾರ್ಧನ ಭಟ್-ಕಹಳೆ ನ್ಯೂಸ್

ಪುತ್ತೂರು : ಕೃಷಿಕನಾಗುವವನು ಮೊದಲು ಯಾವ ಜಾಗದಲ್ಲಿ ಯಾವ ಬೆಳೆಯನ್ನು ಬೆಳೆದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಬೇಕು. ನಂತರ ಅದರಲ್ಲಿ ಬೆಳೆದ ಫಲವನ್ನು ಮೌಲ್ಯವನ್ನು ವರ್ಧಿಸುವ ಕಲೆ ತಿಳಿದಿರಬೇಕು. ಆಗ ಮಾತ್ರ ಕೃಷಿಕನಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಸೇಡಿಯಾಪು ಜನಾರ್ಧನ ಭಟ್ ಹೇಳಿದರು. ಕಾಲೇಜಿನ ಸಸ್ಯಶಾಸ್ತ್ರ ವಿಭಾಗ , ನೇಚರ್ ಕ್ಲಬ್ ಮತ್ತು ಐಕ್ಯುಎಸಿ ಘಟಕಗಳ ಆಶ್ರಯದಲ್ಲಿ ಆಯೋಜಿಸಿದ ‘ಅಂತರಾಷ್ಟ್ರೀಯ ಹಣ್ಣು ಮತ್ತು...
ಪುತ್ತೂರು

ಸೂಕ್ತ ಮಾರ್ಗದರ್ಶನದೊಂದಿಗೆ ಮುನ್ನಡೆದರೆ ಯಶಸ್ಸು ಸಾಧ್ಯ ; ಭವ್ಯ ಪಿ. ಆರ್. ನಿಡ್ಪಳ್ಳಿ-ಕಹಳೆ ನ್ಯೂಸ್

ಪುತ್ತೂರು : ಸಾಹಿತ್ಯವು ಬರಹಗಾರರಿಗೆ ಹಾಗೂ ಓದುಗರಿಗೆ ಆನಂದ ದೊರಕಿಸುವಂತಿರಬೇಕು. ವಿದ್ಯಾರ್ಥಿಗಳು ವಿದ್ಯಾರ್ಜನೆಯ ಸಂದರ್ಭದಲ್ಲಿ ದೊರೆತ ವೇದಿಕೆಗಳನ್ನು ಅದ್ಭುತ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು, ನ್ಯಾಯ ಒದಗಿಸಬೇಕು. ಸಾಹಿತ್ಯ ಎಂಬುದು ಸಂವಹನದ ಮಾಧ್ಯಮ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯಾ ಪಿ. ಆರ್. ನಿಡ್ಪಳ್ಳಿ ಹೇಳಿದರು. ಕಾಲೇಜಿನ ಐಕ್ಯೂಎಸಿ, ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ತೃತೀಯ ಐಚ್ಛಿಕ ವಿದ್ಯಾರ್ಥಿಗಳು ಆಯೋಜಿಸುವ 'ಸಾಹಿತ್ಯ ಮಂಟಪ'...
ಪುತ್ತೂರು

ಫೆಬ್ರವರಿ 8 ರಂದು ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ತಿಂಗಳಾಡಿಯ ನಿವಾಸಿ ಭರತ್ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು-ಕಹಳೆ ನ್ಯೂಸ್

ಪುತ್ತೂರು : ಸಂಪ್ಯ ಬಳಿ ಫೆಬ್ರವರಿ 8 ರಂದು ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ತಿಂಗಳಾಡಿಯ ನಿವಾಸಿ ಭರತ್ ಮಂಗಳೂರಿನ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 16 ರಂದು ಮೃತಪಟ್ಟಿದ್ದಾರೆ....
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ಅಂತರ್ ಕಾಲೇಜು ‘ಯೋಗಾಸನ ಸ್ಪರ್ಧೆ’, ಯೋಗಾಸನವು ಒಂದು ಪ್ರಾಥಮಿಕ ಪಾಠ; ಡಾ. ಶ್ರೀಧರ್. ಎಚ್.ಜಿ-ಕಹಳೆ ನ್ಯೂಸ್

ಪುತ್ತೂರು : ಮನಸ್ಸಿನ ಬಯಕೆ, ಏಕಾಗ್ರತೆ ಮತ್ತು ವ್ಯಕ್ತಿಯ ವಿಕಾಸವನ್ನು ಅಭಿವೃದ್ಧಿ ಪಡಿಸಲಿರುವ ಮಾರ್ಗವೇ ಈ ಯೋಗಾಸನ. ಇದನ್ನು ಎಲ್ಲರೂ ಪ್ರಾಥಮಿಕ ಪಾಠವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ನಮ್ಮ ಆರೋಗ್ಯವು ವೃದ್ಧಿಸುತ್ತದೆ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶೀಧರ್ ಎಚ್.ಜಿ. ಹೇಳಿದರು. ವಿವೇಕಾನಂದ ಕಾಲೇಜಿನ ಕಲಾ, ವಿಜ್ಞಾನ ಮತ್ತ ವಾಣಿಜ್ಯ ಮತ್ತು ದೈಹಿಕ ಶಿಕ್ಷಣ ವಿಭಾಗಗಳ ವತಿಯಿಂದ ಆಯೋಜಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು...
ಪುತ್ತೂರು

ಟೀಕಿಸುವವರ ಬಗ್ಗೆ ಎಂದಿಗೂ ಯೋಚಿಸಬಾರದು ; ಡಾ. ಶ್ರೀಶ ಭಟ್-ಕಹಳೆ ನ್ಯೂಸ್

ಪುತ್ತೂರು : ಅವಕಾಶಗಳು ಬಂದಾಗ ಅದನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು. ಯಾವುದೇ ಕೆಲಸದ ಪ್ರಾರಂಭದಲ್ಲಿ ತಪ್ಪು ಇದ್ದೆ ಇರುತ್ತದೆ, ಆ ತಪ್ಪುಗಳು ನಮ್ಮ ಮುಂದಿನ ಕೆಲಸವನ್ನು ಬದಲಾಯಿಸಿ ಯಶಸ್ಸಿಗೆ ಕಾರಣವಾಗುತ್ತದೆ. ವೇದಿಕೆಗೆ ಬಂದು ಮಾತನಾಡುವ ಧೈರ್ಯ ಇದ್ದರೆ ಏನನ್ನು ಸಾಧಿಸಬಹುದು. ಆದರೆ ಹಿಂದೆಯಿಂದ ಟೀಕಿಸುವವರ ಬಗ್ಗೆ ನಾವು ಎಂದಿಗೂ ಯೋಚಿಸಬಾರದು. ಅದರಂತೆ ಸಮಸ್ಯೆಗಳು ಜೀವನದಲ್ಲಿ ಹೇಗಿದೆಯೋ ಅದಕ್ಕೆ ಪರಿಹಾರಗಳು ಅನೇಕ ರೀತಿಯಲ್ಲಿವೆ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ, ಆಕಾಂಕ್ಷ...
ಬಂಟ್ವಾಳ

ಬಂಟ್ವಾಳ ತಾಲೂಕಿನ ನಿವಾಸಿ ಜೀವನ ಬಂಗೇರ ಇವರ ಅನಾರೋಗ್ಯದ ಚಿಕಿತ್ಸೆಗೆ ನೆರವಿನ ಚೆಕ್ಕನ್ನು ಹಸ್ತಾಂತರಿಸಿದ ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್-ಕಹಳೆ ನ್ಯೂಸ್

ಬಂಟ್ವಾಳ :  ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ರಾಮಲ್ ಕಟ್ಟೆ ನಿವಾಸಿ ಜೀವನ ಬಂಗೇರ ಇವರ ಅನಾರೋಗ್ಯದ ಚಿಕಿತ್ಸೆಗೆ , ಉದ್ಯಮಿ, ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ತನ್ನ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ನೆರವಿನ ಚೆಕ್ಕನ್ನು ಹಸ್ತಾಂತರಿಸಿದರು....
ಪುತ್ತೂರು

ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ-ಕಹಳೆ ನ್ಯೂಸ್

ಪುತ್ತೂರು : ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಕಳೆದ ಡಿಸೆಂಬರ್‍ನಲ್ಲಿ ನಡೆಸಿದ ಸಿಎ ಫೌಂಡೇಶನ್ ಕೋರ್ಸ್ ಪರೀಕ್ಷೆಯಲ್ಲಿ ಇಲ್ಲಿನ ವಿವೇಕಾನಂದ ಮಹಾ ವಿದ್ಯಾಲಯದ ದ್ವಿತೀಯ ಬಿ.ಕಾಂ. ವಿದ್ಯಾರ್ಥಿಗಳಾದ ಅನನ್ಯ ಯು. ಹಾಗೂ ಭಾಗ್ಯಶ್ರೀ ಎಚ್. ಉತ್ತಮ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿರುತ್ತಾರೆ. ಇವರು ಕಾಲೇಜಿನ ವ್ಯವಹಾರ ಹಾಗೂ ಆಡಳಿತ ವಿಭಾಗ ನೀಡುವ ತರಬೇತಿ ಪಡೆದಿರುತ್ತಾರೆ....
1 798 799 800 801 802 872
Page 800 of 872