Saturday, May 9, 2026

ಪ್ರಾದೇಶಿಕ

ಪುತ್ತೂರು

ಪುತ್ತೂರು ತಾಲೂಕಿನ ಕೋಟಿ ಚೆನ್ನಯರ ಜನ್ಮಸ್ಥಳ ಪಡುಮಲೆಯಲ್ಲಿ ನಡೆಯಿತು ವಿಸ್ಮಯ; ತೀರ್ಥ ಬಾವಿಯಲ್ಲಿ ಕಾಣಿಸಿಕೊಂಡಿತು ನಾಗದೇವರ ಹೆಡೆರೂಪ– ಕಹಳೆ ನ್ಯೂಸ್

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಎಪ್ರಿಲ್ 10ರಂದು ವಿಸ್ಮಯವೊಂದು ನಡೆದಿದೆ. ಕೋಟಿ ಚೆನ್ನಯರು ತಮ್ಮ ಬದುಕಿನುದ್ದಕ್ಕೂ ಆರಾಧಿಸಿಕೊಂಡು ಬರುತ್ತಿದ್ದ ನಾಗ ಬಿರ್ಮೆರ್, ನಾಗ ಕನ್ನಿಕೆ, ರಕ್ತೇಶ್ವರಿ ಗುಡಿಗಳು ತೀರ್ಥಬಾವಿ ಮತ್ತು ಕೋಟಿ ಚೆನ್ನಯರ ಮಾತೆ ದೇಯಿಬೈದಿತಿ ಸಮಾಧಿ ಜೀರ್ಣೋದ್ಧಾರಗೊಂಡಿದೆ. ಇದರ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಎಪ್ರಿಲ್ 21 ರಿಂದ 24 ರವರೆಗೆ ನಡೆಯಲಿದ್ದು, ನಿನ್ನೆ ಚಪ್ಪರ ಮುಹೂರ್ತ ನಡೆದಿದೆ. ಬಳಿಕ ಎರುಕೋಟ್ಯದಲ್ಲಿ ಜೀರ್ಣೋದ್ಧಾರಗೊಂಡಿರುವ ತೀರ್ಥ ಬಾವಿಯಲ್ಲಿ...
ಬಂಟ್ವಾಳ

ವಿಶ್ವಹಿಂದು ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ “ನಮ್ಮ ನಡೆ ಪೊಳಲಿ ದೇವಸ್ಥಾನದ ಕಡೆ” ಬ್ರಹತ್ ಪಾದಯಾತ್ರೆ-ಕಹಳೆ ನ್ಯೂಸ್

ಬಂಟ್ವಾಳ : ವಿಶ್ವಹಿಂದುಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ನಮ್ಮ ನಡೆ ಪೊಳಲಿ ದೇವಸ್ಥಾನದ ಕಡೆ ಲೋಕ ಕಲ್ಯಾಣಾರ್ಥವಾಗಿ ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡುವ ದೃಷ್ಟಿಯಿಂದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಬೇಕು ಎಂಬ ಮನವಿಯೊಂದಿಗೆ ಬ್ರಹತ್ ಪಾದಯಾತ್ರೆ ಪೊಳಲಿ ದ್ವಾರ ಕಡೆಗೊಳಿ ಕೈಕಂಬ ಗುರುಪುರ ದಿಂದ ಏಕಕಾಲದಲ್ಲಿ ನಡೆಯಿತು. 4000 ಜನ ಹಿಂದೂ ಕಾರ್ಯಕರ್ತರು ಭಗಿಣಿಯರು ಈ ಪಾದಯಾತ್ರೆ ಯಲ್ಲಿ ಬಾಗವಹಿಸಿದರು. ವಿಶ್ವಹಿಂದುಪರಿಷದ್ ನ ಅಧ್ಯಕ್ಷರು ಕೃಷ್ಣ...
ಪುತ್ತೂರು

ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳಿಂದ ಮಾ.13ಕ್ಕೆ ಹೊಸ ವರ್ಷಾಚರಣೆ; ಆದರ್ಶ ಗೋಖಲೆ ಉಪನ್ಯಾಸ, ಭಾರತೀಯ ದಿನದರ್ಶಿಕಾ ಬಿಡುಗಡೆ-ಕಹಳೆ ನ್ಯೂಸ್

ಪುತ್ತೂರು : ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಮಾ.13ರಂದು ಬೆಳಗ್ಗೆ 9ಕ್ಕೆ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ (ಸಿಬಿಎಸ್‍ಇ)ದಲ್ಲಿ ಹೊಸ ವರ್ಷದ ಆಚರಣಾ ಕಾರ್ಯಕ್ರಮ ನಡೆಯಲಿದೆ. ಭಾರತೀಯ ದೇಸೀ ಪರಂಪರೆಯಂತೆ ಯುಗಾದಿ ಹೊಸ ವರ್ಷದ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿ ಸಮುದಾಯದಲ್ಲಿ ಯುಗಾದಿ ಭಾರತೀಯ ಹೊಸ ವರ್ಷ ಎಂಬ ಕಲ್ಪನೆ ಮೂಡಿಸುವುದರ ಜತೆಗೆ, ಭಾರತೀಯ ಸಂಸ್ಕøತಿಯ ಪ್ರಸರಣದ ಉದ್ದೇಶದೊಂದಿಗೆ ಕಾರ್ಯಕ್ರಮ...
ಪುತ್ತೂರು

ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಪುತ್ತೂರಿನ ಸಾಮೆತ್ತಡ್ಕ ಗುಡ್ಡೆ ; ಬೆಂಕಿ ನಂದಿಸುವಲ್ಲಿ ಯಶಶ್ವಿಯಾದ ಅಗ್ನಿ ಶಮಕ ದಳ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಸಾಮೆತ್ತಡ್ಕ ರೈಲ್ವೇ ಗೇಟ್ ಬಳಿಯ ಗುಡ್ಡೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮರ ಗಿಡಗಳು ಹೊತ್ತಿ ಉರಿದ ಘಟನೆ ದಿ.11 ರಂದು ನಡೆದಿದೆ. ಘಟನಾ ಸ್ಥಳಕ್ಕೆ ಅಗ್ನಿ ಶಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಶ್ವಿಯಾಗಿದ್ದಾರೆ....
ಪುತ್ತೂರು

ಪುತ್ತೂರು ಜಾತ್ರೋತ್ಸವದ ಪ್ರಯುಕ್ತ ಗದ್ಧೆಯಲ್ಲಿ ಸಂತೆ ವ್ಯಾಪಾರದ ಬದಲು ಟ್ರೇಡ್ ಫೇರ್; ನಾಳೆ ದೇವಸ್ಥಾನದ ಸಭಾಭವನದಲ್ಲಿ ಏಲಂ-ಕಹಳೆ ನ್ಯೂಸ್

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಜಾತ್ರೆಗೆ ಸಂಬಂಧಿಸಿ ಜಾತ್ರಾ ಗದ್ಧೆಯಲ್ಲಿ ನಡೆಯಬೇಕಾಗಿದ್ದ ಸಂತೆ ವ್ಯಾಪಾರವನ್ನು ಕೋವಿಡ್ ಮುಂಜಾಗ್ರತಾ ಕ್ರಮದ ಕಾರಣ ರದ್ದುಗೊಳಿಸಲಾಗಿದೆ. ಹಾಗೂ ಜಾತ್ರೋತ್ಸವದ ಪ್ರಯುಕ್ತ ಸ್ಟಾಲ್ (ಅಂಗಡಿ) ಗಳನ್ನು ಇಡುವುದಕ್ಕಾಗಿ, ಗದ್ದೆ ಏಲಂ ಗೆ ಸರಕಾರದ ತಡೆಯಿರುವುದರಿಂದ ಅನಿವಾರ್ಯವಾಗಿ, ಜಾತ್ರೆ ಪ್ರಯುಕ್ತ ಸುಸಜ್ಜಿತ ಟ್ರೇಡ್ ಫೇರ್-ಮಹಾಲಿಂಗೇಶ್ವರ ಸಭಾಭವನದ ಮೇಲಂತಸ್ತಿನಲ್ಲಿ ನಡೆಸಲು ವ್ಯವಸ್ಥೆ ಮಾಡಿದೆ. ಇದರ ಏಲಂ ಪ್ರಕ್ರಿಯೆ ಏಪ್ರಿಲ್ 12 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು,...
ಪುತ್ತೂರು

ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳ ಮುಷ್ಕರದ ನಡುವೆಯೂ ಎಪ್ರಿಲ್ 10ರಂದು ಪುತ್ತೂರು ವಿಭಾಗದಿಂದ ರಸ್ತೆಗಿಳಿದ 46 ಬಸ್‍ಗಳು-ಕಹಳೆ ನ್ಯೂಸ್

ಪುತ್ತೂರು : ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಂದ ರಾಜ್ಯದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದ್ದು, 2ನೇ ಹಾಗೂ 3ನೇ ದಿನ ಹಲವು ಚಾಲಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಎಪ್ರಿಲ್ 10ರಂದು 46 ಬಸ್‍ಗಳು ಓಡಾಟ ನಡೆಸಿದ್ದು, ಈ ನಿಟ್ಟಿನಲ್ಲಿ ದಿನದಿಂದ ದಿನಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಓಡಾಟ ಹೆಚ್ಚಾಗಿದೆ. ಪುತ್ತೂರು ವಿಭಾಗಕ್ಕೆ ಸಂಬಂಧಿಸಿ 46 ಬಸ್‍ಗಳನ್ನು ರಸ್ತೆಗೆ ಇಳಿದಿದ್ದು, ಪುತ್ತೂರು ಡಿಪೊದಿಂದ 21 ಬಸ್, ಧರ್ಮಸ್ಥಳ ಘಟಕದಿಂದ 14 ಬಸ್, ಬಿಸಿರೋಡ್ ಘಟಕದಿಂದ 5 ಬಸ್, ಮಡಿಕೇರಿಯಿಂದ...
ಪುತ್ತೂರು

ಪುತ್ತೂರಿನ ಮುಳಿಯ ಜ್ಯುವೆಲ್ಸ್ ನಲ್ಲಿ ಮುಳಿಯೋತ್ಸವಕ್ಕೆ ಚಾಲನೆ-ಕಹಳೆ ನ್ಯೂಸ್

ಪುತ್ತೂರು : ಎಪ್ರಿಲ್ 9ರಿಂದ ಪ್ರಾರಂಭಗೊಂಡು ಮೇ.9 ರ ತನಕ ನಡೆಯಲಿರುವ ಪುತ್ತೂರಿನ ಸುಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಕೋರ್ಟ್ ರಸ್ತೆಯ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನ, ಬೆಳ್ಳಿ ಮತ್ತು ವಜ್ರಾಭರಣಗಳ ಸಂಭ್ರಮ ‘ಮುಳಿಯೋತ್ಸವ’ಕ್ಕೆ ಎಪ್ರಿಲ್ 9ರಂದು ಚಾಲನೆ ನೀಡಲಾಯಿತು. ಮುಳಿಯೋತ್ಸವವನ್ನು ದೀಪಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದ ತುಳುಚಿತ್ರ ನಟಿ ನವ್ಯ ಪೂಜಾರಿ ಅವರು ಮಾತನಾಡಿ, ತನ್ನ ವಿಶಿಷ್ಟ ಗುಣಮಟ್ಟದಲ್ಲಿ ಸೇವೆ ನೀಡುವ ಮೂಲಕ ಸುಧೀರ್ಘ 75 ವರ್ಷಗಳ ಕಾಲ ಗ್ರಾಹಕರ...
ಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸ್ವಾಗತ ದ್ವಾರ ನಿರ್ಮಿಸುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ಓರ್ವ ಯುವಕ ದಾರುಣವಾಗಿ ಸಾವು-ಕಹಳೆ ನ್ಯೂಸ್

ಬೆಳ್ತಂಗಡಿ : ನಿನ್ನೆ ರಾತ್ರಿ ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಬಯಲು ಎಂಬಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸ್ವಾಗತ ದ್ವಾರ ನಿರ್ಮಿಸುತ್ತಿದ್ದು, ಈ ಸಂದರ್ಭದಲ್ಲಿ ವಿದ್ಯುತ್ ತಗುಲಿ ಓರ್ವ ಯುವಕ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಈ ಘಟನೆಯಲ್ಲಿ ಮೃತಪಟ್ಟವರು ನೆರಿಯ ಗ್ರಾಮದ ಅಪ್ಪಿಲ ನಿವಾಸಿ ಸೋಮಪ್ಪ ಗೌಡ ರವರ ಪುತ್ರ 38 ವರ್ಷದ ಉಮೇಶ ಎಂದು ತಿಳಿದುಬಂದಿದೆ. ನೆರಿಯದ ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿರುವ ಕಾರಣ...
1 763 764 765 766 767 875
Page 765 of 875