ಗುರುರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ಸಂದರ್ಭದಲ್ಲಿ ಮಂತ್ರಾಲಯ ದಲ್ಲಿ ಪುತ್ತೂರು ಜಗದೀಶ ಆಚಾರ್ಯ ಮತ್ತು ತಂಡದವರಿಂದ ನಡೆಯಲಿದೆ ವೈವಿಧ್ಯಮಯವಾದ ದಾಸಾಮೃತ ಸಂಗೀತ ಕಾರ್ಯಕ್ರಮ – ಹಾಗೂ 23 ರಂದು ಆರಾಧನೆ ಭಕ್ತಿ ಆರಾಧನೆ ಭಕ್ತಿಗೀತೆ ವಿಡಿಯೋ ಬಿಡುಗಡೆ. ಕಹಳೆ ನ್ಯೂಸ್
ಶ್ರೀ ಗುರುರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ಸಪ್ತಾಹ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತುಳುನಾಡಿನ ಗಾನ ಮಾಂತ್ರಿಕ ವಿ|| ಜಗದೀಶ ಆಚಾರ್ಯ ಪುತ್ತೂರು ಮತ್ತು ತಂಡದವರಿಂದ ವೈವಿಧ್ಯಮಯವಾದ ದಾಸಾಮೃತ ಸಂಗೀತ ಕಾರ್ಯಕ್ರಮ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮುಖ್ಯ ಪ್ರಧಾನ ಸಾಂಸ್ಕøತಿಕ ವೇದಿಕೆಯಲ್ಲಿ, ಆಗಸ್ಟ್ 21 ರಂದು ಸಂಜೆ 5:30 ರಿಂದ 7-00 ಘಂಟೆಯವರೆಗೆ ನಡೆಯಲಿದೆ. ಆಗಸ್ಟ್ 23ರಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮುಖ್ಯ ಪ್ರಧಾನ ಸಾಂಸ್ಕøತಿಕ...






