ಕಡಬ: ಹೋಟೆಲ್ನಲ್ಲಿ ಕೆಲಸಕ್ಕಿದ್ದ ವ್ಯಕ್ತಿಯಿಂದ ಹಲವರಿಗೆ ಪಂಗನಾಮ: ಸಾಲ ಕೊಟ್ಟವರಿಗೆ ವಂಚಿಸಿ ಎಸ್ಕೇಪ್-ಕಹಳೆ ನ್ಯೂಸ್
ಕಡಬ: ಎರಡು ತಿಂಗಳ ಹಿಂದೆ ಪ್ರಾರಂಭಗೊಂಡಿದ್ದ ಹೋಟೆಲ್ನಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದ ವ್ಯಕ್ತಿ, ಸ್ಥಳೀಯರೊಂದಿಗೆ ಸ್ನೇಹ ಸಂಪಾದಿಸಿ ತನ್ನ ಮಾತಿನ ಮೋಡಿಯಲ್ಲಿಯೇ ಹಲವರಿಂದ ಹಣ ಹಾಗೂ ವಸ್ತುಗಳನ್ನು ಪಡೆದುಕೊಂಡು ವಂಚಿಸಿದ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಈ ವ್ಯಕ್ತಿ ಈಗಾಗಲೇ ಕಡಬದಿಂದ ನಾಪತ್ತೆಯಾಗಿದ್ದಾನೆ. ಈತ ನಾಪತ್ತೆಯಾಗುತ್ತಿದ್ದಂತೆ ಹಣ ನೀಡಿದವರು ದಂಗಾಗಿದಾರೆ ಮೈಸೂರು, ಪಿರಿಯಪಟ್ಟಣ ನಿವಾಸಿಯಾಗಿರುವ ಶರತ್ ಬಾಬು ಎಂಬಾತ ಕಡಬದ ಹೋಟೆಲ್ನಲ್ಲಿ ಅಡುಗೆ ಕೆಲಸ ಮಾಡಿಕೊಂಡು ಸ್ಥಳೀಯವಾಗಿ ಬಾಡಿಗೆ ಕೊಠಡಿಯಲ್ಲಿ...







