ಪುತ್ತೂರಿನಲ್ಲಿ ಬಾರ್ & ರೆಸ್ಟೋರೆಂಟ್ ನ ಕ್ಯಾಶರನ್ನು ನಿಂದಿಸಿದ ಮಂಗಳಮುಖಿಯರು – ಕಹಳೆ ನ್ಯೂಸ್
ಪುತ್ತೂರು : ದಾನ ರೂಪದಲ್ಲಿ ಕೊಟ್ಟ ಹಣ ಕಡಿಮೆಯಾಯಿತೆಂದು ಮಂಗಳಮುಖಿಯರು ಬಾರ್ & ರೆಸ್ಟೋರೆಂಟ್ ನ ಕ್ಯಾಶರನ್ನು ನಿಂದಿಸಿದ ಘಟನೆ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಬಳಿ ನಡೆದಿದೆ. ಸುಮಾರು 10 ರಿಂದ 15 ಮಂದಿ ಮಂಗಳ ಮುಖಿಯರು ಬಾರ್ & ರೆಸ್ಟೋರೆಂಟ್ ನ ಬಾಗಿಲ ಗಾಜು ಒಡೆದು ದಾಂಧಲೆ ನಡೆಸಿದ್ದಾರೆ. ಘಟನೆ ತಿಳಿದ ಪೋಲಿಸರು ಸ್ಥಳಕ್ಕೆ ತೆರಳಿದಾಗ ಮಂಗಳಮುಖಿಯರು ಪರಾರಿಯಾಗಿದ್ದಾರೆ....







