ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರ ಮರೋಡಿ ದೇರಾಜೆ ಬೆಟ್ಟದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮ ಕುಂಬಾಭಿಷೇಕ, ಹಾಗೂ ನೇಮೋತ್ಸವ –ಕಹಳೆ ನ್ಯೂಸ್
ಬೆಳ್ತಂಗಡಿ: ತುಳುನಾಡಿನ ಕಾರಣಿಕದ ನೆಲೆವಾದ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ದೇರಾಜೆ ಬೆಟ್ಟದಲ್ಲಿ ನೆಲೆಯಾಗಿರುವ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರದಲ್ಲಿ 19-2-2022ರ ಶನಿವಾರವಾದ ಇಂದು ಹಾಗೂ ನಾಳೆ ಪುನರ್ ಪ್ರತಿಷ್ಠೆ, ಬ್ರಹ್ಮ ಕುಂಬಾಭಿಷೇಕ, ಹಾಗೂ ನೇಮೋತ್ಸವ ನಡೆಯಲಿದೆ. ಹಚ್ಚ ಹಸಿರಿನ ಸಿರಿಯ ನಡುವೆ ನೆಲೆಯಾಗಿರುವ ಕಾರಣಿಕದ ಕ್ಷೇತ್ರದಲ್ಲಿ, ಎರಡು ದಿನಗಳ ಕಾಲ ಕಾರ್ಯಕ್ರಮಗಳು ನಡೆಯಲಿದ್ದು, ಕೇತ್ರವು ವಿವಿಧ ಹೂವು, ತಳಿರು ತೋರಣಗಳಿಂದ ಅಲಂಕಾರಗೊAಡು ರಮ್ಯ ವೈಭವವವನ್ನ ಸಾರುತ್ತಿದೆ. ಊರಿನ ಭಕ್ತರ...







