ಕೊಂಕಣಿ ಮಾನ್ಯತೆ ಮೊದಲು ನಮ್ಮ ಮನೆಯಲ್ಲಿ ಮತ್ತೆ ಸಮಾರಂಭದಲ್ಲಿ ಮಾಡುವ: ಪ್ರಶಾಂತ ಶೇಠ್ ಕೊಂಕಣಿಗರಿಗೆ ಕಿವಿಮಾತು -ಕಹಳೆ ನ್ಯೂಸ್
ಮಂಗಳೂರು : ಮೊದಲು ನಮ್ಮ ಮನೆಯಲ್ಲಿ ಮಕ್ಕಳ, ಹಿರಿಯರ ಜೊತೆಯಲ್ಲಿ ನಾವು ಕೊಂಕಣಿ ಮಾತನಾಡಿ ಮನೆಗೆ ಅದೇ ಆಧಿಕೃತ ಭಾಷೆಯನ್ನು ಮಾಡಿ ಭಾಷೆಯನ್ನು ಉಳಿಸಬೇಕು.ಅದೇ ಮಾನ್ಯತೆ. ನಂತರ ಬಂದು ಸಾರ್ವಜನಿಕ ಸಮಾರಂಭದಲ್ಲಿ ಭಾಷಣ ಮಾಡಲು ಯೋಗ್ಯತೆ ಬರುತ್ತದೆ ಎಂದು ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇದರ ಕಾರ್ಯಕಾರಿ ಸದಸ್ಯರು ಆದ ಎಸ್ ಎಲ್ ಪ್ರಶಾಂತ ಶೇಠ್ ನುಡಿದರು. ಅವರು ಲೇಡಿಹಿಲ್ ವಿಕ್ಟೋರಿಯಾ ಶಾಲೆಯಲ್ಲಿ ನಡೆದ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ...







