ಸಾಗರ ಬಿಜೆಪಿಯಲ್ಲಿ ಬಂಢಾಯದ ಬಿಸಿ..!! ಹಾಲಿ ಶಾಸಕ ಹಾಲಪ್ಪ ಕರ್ಮಕಾಂಡಕ್ಕೆ ಕಾರ್ಯಕರ್ತರು ಸುಸ್ತು..! ಪಕ್ಷೇತರ ಸ್ಪರ್ಧೆಗಿಳಿತಾರಾ ಪ್ರಸನ್ನ ಕೆರೆಕೈ..?? – ಕಹಳೆ ನ್ಯೂಸ್
ಸಾಗರ ಬಿಜೆಪಿಯಲ್ಲಿ ಕಾರ್ಯಕರ್ತರ ವಿರೋಧದ ನಡುವೆಯೂ ಹಾಲಿ ಶಾಸಕ ಹಾಲಪ್ಪಗೆ ಟಿಕೆಟ್ ದಕ್ಕಿದೆ.ಈ ಮಧ್ಯೆ ಬಲವಾಗಿ ಕೇಳಿ ಬಂದಿದ್ದ ಹೆಸರು ಪ್ರಸನ್ನ ಕೆರೆಕೈ. ಕೊನೆ ಘಳಿಗೆಯಲ್ಲಿ ಪ್ರಸನ್ನರಿಗೆ ಟಿಕೆಟ್ ತಪ್ಪಿ ತಮಗೆ ಟಿಕೆಟ್ ಸಿಗುವಲ್ಲಿ ಹಾಲಪ್ಪ ಯಶಸ್ಸಾಗಿದ್ದಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ಪಕ್ಷದ ಹಲವಾರು ಜನ ಮೂಲ ಕಾರ್ಯಕರ್ತರು ಪ್ರಸನ್ನ ಅವರನ್ನು ಸಂಪರ್ಕಿಸಿ ಪಕ್ಷೇತರ ಸ್ಪರ್ಧೆ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.ಅಧಿಕಾರವಿದ್ದಾಗ ಮೂಲ ಕಾರ್ಯಕರ್ತರನ್ನು ಹಾಲಪ್ಪ ಕಡೆಗಣಿಸಿದ್ದು, ಬೆಂಬಲಿಗರ ಹಲ್ಲೆ...







