ಬೆಂಗಳೂರು : ಇಂದು ಸಂಜೆ 5.00 ಗಂಟೆಗೆ ರಾಜ್ಯಭವನಕ್ಕೆ ತೆರಳರಿರುವ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್. ಯಡಿಯ್ಯೂರಪ್ಪ ಮತ್ತು ಅನಂತಕುಮಾರ್ ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರ ರಚನೆಗೆ ಹಕ್ಕು ಮಂಡನೆ ಮಾಡಲಿದ್ದಾರೆ....
ಕಹಳೆ ನ್ಯೂಸ್ ನಿನ್ನೆ Exclusive ಸಮೀಕ್ಷೆ ವರದಿ ನೀಡಿತ್ತು, ಇಂದು ಕಹಳೆ ನ್ಯೂಸ್ ನೀಡಿದ ಸಮೀಕ್ಷೆ ಸತ್ಯವಾಗಿದೆ. ದಕ್ಷಿಣ ಕನ್ನಡದಲ್ಲಿ ಒಟ್ಟು 7 ಸ್ಥಾನದಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಕರಾವಳಿಯಲ್ಲಿ ಕೇಸರಿಯುಗ ಆರಂಭವಾಗಿದೆ. ಯಾವ ಯಾವ ಕ್ಷೇತ್ರ? ಯಾರಿಗೆ ಗೆಲುವು ಯಾರಿಗೆ ಸೋಲು ? ಸುಳ್ಯ : ಅಂಗಾರ ( ಬಿಜೆಪಿ) ಗೆಲುವು, ಡಾ. ರಘು ( ಕಾಂಗ್ರೆಸ್) ಸೋಲು ಪುತ್ತೂರು : ಸಂಜೀವ ಮಠಂದೂರು ( ಬಿಜೆಪಿ) ಗೆಲುವು,...