ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ, ಕಟಪಾಡಿ ಅಮೃತ ಮಹೋತ್ಸವದ ಸ್ಮರಣ ಸಂಚಿಕೆ – ‘ಅಮೃತ ಸ್ಮೃತಿ’ ಬಿಡುಗಡೆ ಹಾಗೂ ಬಹುಮಾನ ವಿತರಣಾ ಸಮಾರಂಭ -ಕಹಳೆ ನ್ಯೂಸ್
ಉಡುಪಿ : ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ, ಕಟಪಾಡಿ ಅಮೃತ ಮಹೋತ್ಸವದ ಸ್ಮರಣ ಸಂಚಿಕೆ – 'ಅಮೃತ ಸ್ಮೃತಿ' ಬಿಡುಗಡೆ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿ ಯಾದ ಕಾಪು ಶಾಶಕರು ಆದ ಗುರ್ಮೆ ಸುರೇಶ್ ಶೆಟ್ಟಿ ತಮ್ಮ ಅತಿಥಿ ಭಾಷಣ ದಲ್ಲಿ, ವಿದ್ಯಾಲಯಗಳು ಮಂದಿರವಾಗಿ, ಗುರುಗಳನ್ನು ಪೂಜಿಸಿ ಗೌರವದಿಂದ ಈ ಸಮಾಜ ನಡೆಸಿದಾಗ ಮಾತ್ರ ಸಂಸ್ಕೃತಿ ಮತ್ತು ಅರೋಗ್ಯವಂತ ಸಮಾಜ...







