ತಹಶೀಲ್ದಾರ್ ಮತ್ತು ಪೋಲೀಸರಿಂದ ಪಥಸಂಚಲನ” ” ಶಾಂತಿಯುತ ಚುನಾವಣೆಗೆ ಸರ್ವಸನ್ನದ್ದವಾಗಿದೆ ಕಾಪು ವಿಧಾನಸಭಾ ಕ್ಷೇತ್ರ” : “ನಿರ್ಭೀತಿಯಿಂದ ಮತ ಚಲಾಯಿಸಿ ” -ತಾಲ್ಲೂಕು ದಂಡಾಧಿಕಾರಿ ಪ್ರತಿಭಾ ಆರ್ – ಕಹಳೆ ನ್ಯೂಸ್
ಕಾಪು : ಚುನಾವಣಾ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದೆ ಶಾಂತಿ,ಸೌಹಾರ್ದತೆಯಿAದ ಚುನಾವಣೆ ನಡೆಯಬೇಕು ಎಂಬ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಪುವಿನ ಪೊಲಿಪು ಮಸೀದಿಯಿಂದ ಏ1 ಹೋಟೆಲ್ ವರೆಗೆ ಪಥಸಂಚಲನ ನಡೆಯಿತು. ಪಥ ಸಂಚಲನದಲ್ಲಿ ಪೋಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಶ್ರೀ ಟಿ ಸಿದ್ದಲಿಂಗಪ್ಪ, ಆಙSP ಅರವಿಂದ್, ಸರ್ಕಲ್ ಇನ್ಸ್ಪೆಕ್ಟರ್ ಜಯಶ್ರೀ ಹಾಗೂ ತಹಶಿಲ್ದಾರ್ ಡಾ.ಪ್ರತಿಭಾ ಆರ್ ಭಾಗವಹಿಸಿದ್ದರು. ಮತದಾರರು ನಿರ್ಭೀತಿಯಿಂದ ಚುನಾವಣೆಯಲ್ಲಿ ಭಾಗವಹಿಸುವಂತೆ ಮಾಡಲು ಪೋಲೀಸ್...