ಗುರುವೆಂದರೆ ಗುರಿ,ಗುರು ಎಂದರೆ ಸನ್ಮಾರ್ಗ ,ಮುಗ್ಧ ಬಳ್ಳಿ ಗಳoತಿರುವ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಮಹಾನ್ ಸಾಧಕ; ಪಾಂಗಳ ರಾಜೇಶ್ ರಾವ್ -ಕಹಳೆ ನ್ಯೂಸ್
ಉಡುಪಿ:ಗುರುವೆಂದರೆ ಗುರಿ,ಗುರು ಎಂದರೆ ಸನ್ಮಾರ್ಗ ,ಮುಗ್ಧ ಬಳ್ಳಿ ಗಳ oತಿರುವ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಮಹಾನ್ ಸಾಧಕ ,ಆದ್ದರಿಂದ ಗುರು ಉಪಮತೀತ ಪಾಂಗ ಳ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ 32ವರ್ಷಗಳ ಕಾಲ ಸೇವೆ ಸಲ್ಲಿಸಿ ಗೌರವ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪಾಂಗಳ ರಾಜೇಶ್ ರಾವ್ ನುಡಿದರು. ಮಕ್ಕಳ ಭವಿಷ್ಯದ ಚಿಂತನೆಯೊಂದಿಗೆ ಜಗತ್ತಿಗೆ ಅನೇಕ ಕೊಡುಗೆಗಳನ್ನು ನೀಡುವ ಗುರುವಿನ ಪಾತ್ರಕ್ಕೆ ಸಮಾನಾದ ಕೆಲಸ ಬೇರೊಂದಿಲ್ಲ.ಕಾಣುವ ಸಾಧನೆ ಗಳು, ಮುಟ್ಟುವ ಗುರಿಯ...







