ಮಜಿ ವೀರಕಂಬನ ಶಾಲೆಯಲ್ಲಿ ಅಡಿಕೆ ಸುಲಿದ ವಿದ್ಯಾರ್ಥಿಗಳು..!!!- ಕಹಳೆ ನ್ಯೂಸ್
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬದಲ್ಲಿ ಶಾಲಾ ಅಡಿಕೆ ತೋಟದಲ್ಲಿ ಬೆಳೆದ ಕೊಯ್ಲಿನ ಅಡಿಕೆಯನ್ನು ಸುಲಿಯುವ ರೀತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗಿದೆ. ಈ ವೇಳೆ ಮಾತನಾಡಿದ ಶಾಲಾ ಎಸ್ಡಿಎಂಸಿ ಸದಸ್ಯರಾದ ಗೋಪಾಲಕೃಸ್ಣ ಭಟ್ ದಿವಾನgರು ಶಿಕ್ಷಣವು ಪ್ರತಿ ಹಂತದಲ್ಲೂ ಹೊಸ ಕಲಿಕೆಯೊಂದಿಗೆ ಅನುಭವವನ್ನು ಕೊಡುತ್ತದೆ ಮಗು ಅನುಭವದ ಮೂಲಕ ಕಲಿತ ವಿದ್ಯೆಯು ಜೀವನದಲ್ಲಿ ಎಂದಿಗೂ ಮರೆತು ಹೋಗಲಾರದು ಎಂದು ಹೇಳಿದರು. ಈ...







