Saturday, June 20, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಇನ್ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡೋಕೆ ಕನಿಷ್ಠ ʼ15 ವರ್ಷʼ ವಯಸ್ಸಾಗಿರ್ಲೇಬೇಕು – ಕಹಳೆ ನ್ಯೂಸ್

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಠ ವಯಸ್ಸಿನ ನೀತಿಯನ್ನ ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಆಡಬೇಕಾದರೆ ಆಟಗಾರನಿಗೆ ಕಡ್ಡಾಯವಾಗಿ 15 ವರ್ಷ ವಯಸ್ಸಾಗಿರಬೇಕು. ಐಸಿಸಿ ಈ ನಿಯಮವನ್ನ ಜಾರಿಗೊಳಿಸಿದ ಹೊರತಾಗಿಯೂ ದೇಶಗಳು ಇನ್ನೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರನನ್ನ ಕಣಕ್ಕಿಳಿಸುವ ಆಯ್ಕೆಯನ್ನ ಹೊಂದಿವೆ. ಆದ್ರೆ, ಅದು ಅಸಾಧಾರಣ ಸನ್ನಿವೇಶಗಳಲ್ಲಿ ಮಾತ್ರ. ಇನ್ನು ಇದಕ್ಕಾಗಿ ಐಸಿಸಿಗೆ ಆಯಾ ದೇಶಕ್ಕಾಗಿ ಆಡಲು ಅವಕಾಶ...
ಹೆಚ್ಚಿನ ಸುದ್ದಿ

123456.. ನೀವು ಕೂಡ ಇದೇ ʼಪಾಸ್​ವರ್ಡ್ʼ​ ಇಟ್ಟಿದ್ದೀರಾ? ಹಾಗಾದ್ರೆ, ತಕ್ಷಣ ಚೇಂಜ್‌ ಮಾಡಿ – ಕಹಳೆ ನ್ಯೂಸ್

ನವದೆಹಲಿ: ನೀವು ಗೌಪ್ಯವಾಗಿಡುವ ಪಾಸ್​ವರ್ಡ್​ಗಳು ಅದೆಷ್ಟು ಸೇಫ್​ ಅನ್ನೋದು ನಿಮಗೆ ಗೊತ್ತಾ? ಯಾಕಂದ್ರೆ, ನಾವೇನು ನೆನಪಿನಲ್ಲಿ ಇಟ್ಟುಕೊಳ್ಳೊಕೆ ಸುಲಭವಾಗುತ್ತೆ ಅಂತಾ ಒಂದರಿಂದ ಒಂಬತ್ತರವೆರೆಗೆ ಅಂಕಿ ಒತ್ತಿ ಬಿಟ್ಟಿರ್ತೀವೆ. ಆದ್ರೆ, ನೆನಪಿರ್ಲಿ ಇದು ಅತ್ಯಂತ ಡೆಂಜರಸ್. ಹೌದು, ಜಾಗತಿಕವಾಗಿ ಜನರು ಬಳಕೆ ಮಾಡುವ ಅತಿ ಕೆಟ್ಟ ಪಾಸ್​ವರ್ಡ್​ಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ 2020ರಲ್ಲಿ 123456 ಪಾಸ್​ವರ್ಡ್​ ಅತಿ ಹೆಚ್ಚು ಬಳಕೆಯಾಗಿದೆಯಂತೆ. ಹಾಗೆಯೇ ಇದು ಅತ್ಯಂತ ಕೆಟ್ಟ ಪಾಸ್​ವರ್ಡ್​...
ಹೆಚ್ಚಿನ ಸುದ್ದಿ

ಸೋನಿಯಾ ಗಾಂಧಿ ದೆಹಲಿ ತೊರೆಯಬೇಕು, ಚೆನ್ನೈನಲ್ಲಿ ಕೆಲಕಾಲ ವಾಸ? ವೈದ್ಯರ ಸಲಹೆ – ಕಹಳೆ ನ್ಯೂಸ್

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ದೀರ್ಘಕಾಲದ ಎದೆಯ ಸೋಂಕಿನಿಂದ ಬಳಲುತ್ತಿದ್ದಾರೆ. ಇನ್ನು ಇತ್ತಾ ದೆಹಲಿಯ ವಾತಾವರಣವೋ ದಿನ ದಿನಕ್ಕೂ ಹದಗೆಡುತ್ತಿದ್ದು, ವಾಯು ಮಾಲಿನ್ಯ ಹೆಚ್ಚುತ್ತಿದೆ. ಹಾಗಾಗಿ ವೈದ್ಯರು ಸೋನಿಯ ಗಾಂಧಿಯವರಿಗೆ ದೆಹಲಿ ತೊರೆಯುವಂತೆ ಸಲಹೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸೋನಿಯಾರನ್ನ ಕೆಲವು ದಿನಗಳ ಕಾಲ ಗೋವಾಕ್ಕೆ ಕರೆದೊಯ್ಯಲಾಗಿದೆ. ಅದ್ರಂತೆ, ಅವರು ಇಂದು (ಶುಕ್ರವಾರ) ಮಧ್ಯಾಹ್ನ ದೆಹಲಿಯಿಂದ ಪುತ್ರ ರಾಹುಲ್‌ ಗಾಂಧಿ ಅವರೊಂದಿಗೆ ಗೋವಾದ ಪಣಜಿಗೆ ಬಂದಿಳಿದಿದ್ದಾರೆ. 'ಕಳೆದ...
ಹೆಚ್ಚಿನ ಸುದ್ದಿ

‘ಇಡೀ ಗ್ರಾಮ’ಕ್ಕೆ ಹರಡಿದ ಕೊರೊನಾ ವೈರಸ್, ಇಲ್ಲಿ ಒಬ್ಬ ಬಿಟ್ಟು ಉಳಿದವರೆಲ್ಲಾ ಸೋಂಕಿತರೇ..! – ಕಹಳೆ ನ್ಯೂಸ್

ಹಿಮಾಚಲ ಪ್ರದೇಶ: ದೇಶದಲ್ಲಿ ಕೊರೋನಾ ವೈರಾಸ್​ ಹಾವಳಿ ಕೊಂಚ ತಗ್ಗಿತ್ತು ಎನ್ನುವ ಸಂದರ್ಭದಲ್ಲಿಯೇ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಗುಜರಾತ್​ನ ಅಹಮದಾಬಾದ್​ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಚಳಿಗಾಲದಲ್ಲಿ ಇನ್ನಷ್ಟು ಈ ಸೋಂಕು ಹೆಚ್ಚಾಗಲಿದೆ. ಇದಾದ ಬಳಿಕ ಎರಡನೇ ಮತ್ತು ಮೂರನೇ ಹಂತದ ಕೊರೋನಾ ಕೆಲವು ರಾಜ್ಯಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೊಂದು ಕಡೆ ವಿಶ್ವದ ಅನೇಕ ದೇಶಗಳು ಕೋವಿಡ್​ ವಿರುದ್ಧ ಹೋರಾಡಲು ಲಸಿಕೆ ತಯಾರಿಸಲು ಇನ್ನಿಲ್ಲದ ಪ್ರಯತ್ನ...
ಹೆಚ್ಚಿನ ಸುದ್ದಿ

1985ರಿಂದ ಸತತವಾಗಿ ನಡೆಯುತ್ತಿದ್ದ ‘ಇಂದಿರಾಗಾಂಧಿ ಮ್ಯಾರಥಾನ್ ರೇಸ್’ಗೆ ಬ್ರೇಕ್: ಕಾರಣವೇನು ? – ಕಹಳೆ ನ್ಯೂಸ್

ಉತ್ತರ ಪ್ರದೇಶ: ಮಾಜಿ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರ ಜನ್ಮದಿನದ ಸವಿನೆನಪಿಗಾಗಿ 1985 ರಿಂದ ನಡೆಸಿಕೊಂಡು ಬರಲಾಗುತ್ತಿದ್ದ 'ಇಂದಿರಾ ಗಾಂಧಿ ಮ್ಯಾರಾಥಾನ್ ಓಟ'ವನ್ನು ಕೋವಿಡ್-19 ಕಾರಣದಿಂದ ನಿಗದಿತ ದಿನಾಂಕದಂದು ನಡೆಸುವಲ್ಲಿ ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ. 1990ರ ನವೆಂಬರ್ 19 ರಂದು ಕೂಡ ಈ ಮ್ಯಾರಥಾನ್ ಓಟವನ್ನು ನಡೆಸಲು ಯುಪಿ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಆದರೆ 1990-91ರ ವಾರ್ಷಿಕ ಕ್ಯಾಲೆಂಡರ್ ನ 1991ರ ಜನವರಿಯಲ್ಲಿ ಈ ಓಟವನ್ನು ಆಯೋಜಿಸಿತ್ತು. ಈ ಮ್ಯಾರಾಥಾನ್ ಪರಿಕಲ್ಪನೆ...
ಹೆಚ್ಚಿನ ಸುದ್ದಿ

ಭಾರತಕ್ಕೆ ಯಾವ ಕೊರೋನಾ ವೈರಸ್ ಲಸಿಕೆ ಸೂಕ್ತ ಮತ್ತು ಯಾಕೆ ? – ಕಹಳೆ ನ್ಯೂಸ್

ನವದೆಹಲಿ : ವಿಶ್ವಾದ್ಯಂತ ಕೊರೋನಾ ವೈರಸ್ ಏರಿಕೆಯಾಗುತ್ತಿದ್ದು, ಇದರ ವಿರುದ್ಧ ಹೋರಾಡಲು ಕೋವಿಡ್ -19 ಲಸಿಕೆ ತಯಾರಿಸಲು ವಿಜ್ಞಾನಿಗಳು ಪೈಪೋಟಿ ನಡೆಸುತ್ತಿದ್ದಾರೆ. ಇನ್ನು ದೇಶದಲ್ಲಿ ಬಹಳಷ್ಟು ಸಂಸ್ಥೆಗಳು ಸಹ ಕೊನೆಯ ಹಂತದ ಕೊರೋನಾ ಪ್ರಯೋಗದಲ್ಲಿದೆ. ವಿಶ್ವಾದ್ಯಂತ ಫಿಜರ್ ಇದೆ, ನಂತರ ಒಂದು ಮಾಡರ್ನಾ ಇದೆ, ಸ್ಪುಟ್ನಿಕ್ ಮತ್ತು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಸಹ ವರ್ಷಾಂತ್ಯದ ಮೊದಲು ಕೋವಿಡ್ -19 ಲಸಿಕೆಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದೆ. ಕೋವಿಡ್ -19 ಪ್ರಕರಣಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ...
ಹೆಚ್ಚಿನ ಸುದ್ದಿ

ಏಳು ತಿಂಗಳ ಬಳಿಕ ಚಿತ್ರಮಂದಿರದಲ್ಲಿ ಕನ್ನಡದ ಮೊದಲ ಸಿನಿಮಾ ಬಿಡುಗಡೆ – ಕಹಳೆ ನ್ಯೂಸ್

ಬೆಂಗಳೂರು: ಲಾಕ್‌ಡೌನ್ ಆರಂಭಕ್ಕೂ ಮುನ್ನ ಬಂದ್ ಆಗಿದ್ದ ಚಿತ್ರಮಂದಿರಗಳು ಕೊನೆಗೂ ಬಾಗಿಲು ತೆರೆಯುತ್ತಿವೆ. ಸುದೀರ್ಘ ಸಮಯದಿಂದ ಚಿತ್ರಮಂದಿರದಲ್ಲಿ ಸಿನಿಮಾ ನೋಡಲಾಗದೆ, ಒಟಿಟಿಯಂತಹ ವೇದಿಕೆಗಳನ್ನು ಅವಲಂಬಿಸಿದ್ದ ಚಿತ್ರ ಪ್ರೇಮಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಕನ್ನಡದ 'ಆಕ್ಟ್-1978' ಚಿತ್ರ ಶುಕ್ರವಾರದಿಂದ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದೆ. ಲಾಕ್‌ಡೌನ್ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಹೊಸ ಚಿತ್ರ ಇದು. ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ಸುಮಾರು 50 ಚಿತ್ರಮಂದಿರಗಳಲ್ಲಿ 'ಆಕ್ಟ್ 1978' ಚಿತ್ರ ತೆರೆಕಾಣುತ್ತಿದೆ. 'ಹರಿವು', 'ನಾತಿಚರಾಮಿ'ಯಂತಹ ರಾಷ್ಟ್ರ ಪ್ರಶಸ್ತಿ...
ಹೆಚ್ಚಿನ ಸುದ್ದಿ

ಬೆಂಗಳೂರು: ದೇಶ-ವಿದೇಶಗಳ ವೆಬ್‌ಸೈಟ್ ಗಳನ್ನು ಹ್ಯಾಕ್ ಮಾಡುತ್ತಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ ಬಂಧನ – ಕಹಳೆ ನ್ಯೂಸ್

ರಾಜ್ಯ ಸರ್ಕಾರದ ಇ-ಪ್ರೊಕ್ಯುರ್‌ವೆುಂಟ್‌ ವೆಬ್‌ ಸೈಟ್‌ ಸೇರಿ ದೇಶ-ವಿದೇಶಗಳ ವೆಬ್‌ಸೈಟ್‌ ಹಾಗೂ ಪೋಕರ್‌ ಆಯಪ್‌, ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಬೆಂಗಳೂರು ಮೂಲದ ಅಂತಾ ರಾಷ್ಟ್ರೀಯ ಹ್ಯಾಕರ್‌ವೊಬ್ಬ ಬೆಂಗಳೂರು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲವಶಕ್ಕೆ ಪಡೆಯಲಾಗಿದೆ. ಜಯನಗರ ನಿವಾಸಿ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ (26) ಬಂಧಿತ. ಬಹಳ ವರ್ಷಗಳಿಂದ ಹ್ಯಾಕಿಂಗ್‌ ಮಾಡು ವುದನ್ನೇ ವೃತ್ತಿಯನ್ನಾಗಿಸಿ ಕೊಂಡು...
1 145 146 147 148 149 174
Page 147 of 174