ಕೇರಳದ ಬಾರ್ ವೊಂದರಲ್ಲಿ ಗಲಾಟೆ ನಡೆದ ವೇಳೆ 55 ವರ್ಷದ ವ್ಯಕ್ತಿಯ ಮರ್ಮಾಂಗವನ್ನೇ ಕತ್ತರಿಸಿದ 28 ವರ್ಷದ ಯುವಕ-ಕಹಳೆ ನ್ಯೂಸ್
ತಿರುವನಂತಪುರಂ : ಕೇರಳದ ಬಾರ್ ವೊಂದರಲ್ಲಿ ಗಲಾಟೆ ನಡೆದ ವೇಳೆ 28 ವರ್ಷದ ಯುವಕನೋರ್ವ 55 ವರ್ಷದ ವ್ಯಕ್ತಿ ಮರ್ಮಾಂಗವನ್ನೇ ಕತ್ತರಿಸಿದ ಅಮಾನವೀಯ ಘಟನೆ ನಡೆದಿದೆ. ಗಲಾಟೆಯ ವೇಳೆ ಶರೀಫ್ ಸುಲೇಮಾನ್ ಗೆ ಥಳಿಸಿದ್ದು, ಆತನನ್ನು ನೆಲಕ್ಕೆ ಕೆಡವಿ ಮರ್ಮಾಂಗಕ್ಕೆ ಕಚ್ಚಿ ಕತ್ತರಿಸಿದ್ದಾನೆ. ಬಾರ್ ಸಿಬ್ಬಂದಿ ಶರೀಫ್ ನನ್ನು ತಡೆಯಲು ಯತ್ನಿಸಿದರೂ ಆತ ಸುಮ್ಮನಾಗಿರಲಿಲ್ಲ. ತಕ್ಷಣವೇ ಸುಲೇಮಾನ್ ನನ್ನು ತ್ರಿಶೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುಂಡಾದ ಮರ್ಮಾಂಗವನ್ನು ಜೋಡಿಸಿ...







