ನಿಡ್ವಣ್ಣಾಯರ ನಾಲ್ಕನೇ ವರ್ಷದ ಸಂಸ್ಮರಣೆ | ನಿಡ್ವಣ್ಣಾಯರ ಆದರ್ಶಗಳೇ ನಮಗೆ ಮಾರ್ಗದರ್ಶಕ – ಇಬ್ರಾಹಿಮ್ ಗೋಳಿಕಟ್ಟೆ
ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರ ಜಾತ್ಯಾತೀತ ಜತನಾದಳದ ಮಾಜಿ ಅಧ್ಯಕ್ಷರಾದ ಕೆ.ಎಸ್.ಎನ್. ನಿಡ್ವಣ್ಣಾಯರ 4 ನೇವರ್ಷದ ಪುಣ್ಯ ಪಾರ್ಥತನೆಯನ್ನು ನೂತನವಾಗಿ ಆಯ್ಕೆಯಾದ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಪದ್ಮ ಮಣಿಯನ್ ರವರ ಮನೆಯಲ್ಲಿ ನಡೆಯಿತು. ನಮ್ಮೆಲ್ಲರಿಗೂ ಆತ್ಮೀಯರಾಗಿದ್ದು ಸದಾ ನಗುನಗುತ್ತಾ ಸ್ನೇಹ ಜೀವಿಯಾಗಿ ಬಾಳಿ ನಮ್ಮಲ್ಲೆರ ಹೃದಯ ಅಂತರಾಳದಲ್ಲಿ ಶಾಶ್ವತವಾಗಿ ನೆಲೆನಿಂತು ಇಂದಿಗೂ ನೆನಪು ಮಾಸದೇ ನೀವು ನೀಡಿದ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸುತ್ತಿರು ಪುತ್ತೂರು...







