ಪುತ್ತೂರಿನ ಬನ್ನೂರಿನಲ್ಲಿ ಝಳಪಿಸಿತೇ ತಲ್ವಾರ್..!? ; ಯುವಕರು ಕೈ, ಕೈ ಮಿಲಾಯಿಸಿದ್ದು, ನಿಜಾನಾ..!? ಪೋಲಿಸರಿಗೆ ಫಯಾಝ್ ದೂರು | ಗಾಲಾಟೆ ಮಾಡಿದ್ದು ಅವರೇ, ದೂರು ನೀಡಿದ್ದು ಅವರೇ..!? ಗಾಂಜಾ ವ್ಯಸನಿಗಳಿಂದ ಘಟನೆ.!? – ಕಹಳೆ ನ್ಯೂಸ್
ಪುತ್ತೂರು: ಬನ್ನೂರು ಜೈನರಗುರಿ ಸಮೀಪ ಯುವಕರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಇಬ್ಬರು ಯುವಕರು ತಲವಾರಿನಲ್ಲಿ ಹಲ್ಲೆಗೆ ಯತ್ನಿಸಿ ಪರಾರಿಯಾಗಿರುವುದಾಗಿ ಪುತ್ತೂರು ಠಾಣೆಗೆ ಯುವಕನೊಬ್ಬ ದೂರು ನೀಡಿದ ಘಟನೆ ನಿನ್ನೆ ತಡರಾತ್ರಿ ವರದಿಯಾಗಿದೆ. ಏನಿದು ಘಟನೆ..!? ಸತ್ಯ ಅಸತ್ಯತೆ ಏನು..!? ಬನ್ನೂರಿನ ಕೆಲ ಭಾಗಗಳಲ್ಲಿ ಪಡ್ಡೆಯುವಕರು, ಗಾಂಜಾ ಸೇದಿಕೊಂಡು ಸಮಾಜಘಾತುಕ ಕೃತ್ಯಗಳನ್ನು ನಡೆಸುತ್ತಿರುವ ಕುರಿತು ಹಿಂದೆ ಅನೇಕ ಭಾರಿ ವರದಿಯಾಗಿತ್ತು, ಪೋಲೀಸ್ ದಾಳಿಗಳೂ ನಡೆದಿತ್ತು. ಇಂದು ಅಂತಹುದೇ ಘಟನೆಯೊಂದು...






