ಬಳಂತಿಮೊಗರು ಸುವರ್ಣ ಕುಟುಂಬಸ್ಥರ ತರವಾಡು ದೈವಸ್ಥಾನಕ್ಕೆ ದಾನದ ರೂಪದಲ್ಲಿ ಕೃಷಿ ಭೂಮಿಯನ್ನು ಹಸ್ತಾಂತರ ಮಾಡಿದ ಮಹಾತಾಯಿ – ಕಹಳೆ ನ್ಯೂಸ್
ವಿಟ್ಲ : ಬಳಂತಿಮೊಗರು ಸುವರ್ಣ ಕುಟುಂಬಸ್ಥರ ತರವಾಡು ದೈವಸ್ಥಾನಕ್ಕೆ ದಾನದ ರೂಪದಲ್ಲಿ ಒಂದು ಎಕರೆ ಕೃಷಿ ಭೂಮಿಯನ್ನು ಹಸ್ತಾಂತರ ಮಾಡಲಾಯಿತು. ಬಳಂತಿಮೊಗರು ಸುವರ್ಣ ಕುಟುಂಬಸ್ಥರ ತರವಾಡು ದೈವಸ್ಥಾನದ ಶ್ರೀ ಮಲರಾಯ ,ಮಹಿಷಂದಾಯ, ಧೂಮಾವತಿ, ರಕ್ತೇಶ್ವರಿ, ಪಂಜುರ್ಲಿ, ಕಲ್ಕುಡ , ಕಲ್ಲುರ್ಟಿ , ನೆತ್ತೆರ್ ಕಣ್ ಹೀಗೆ ಪರಿವಾರ ದೈವದ ಸುವರ್ಣ ಕುಟುಂಬಸ್ಥರ ತರವಾಡು ಮನೆಗೆ ಎಲ್ಲರ ಪ್ರೀತಿಯ "ಕೊಟ್ಯದ ಅಪ್ಪೆ " ಎಂದು ಕರೆಯಲ್ಪಡುವ ಲೀಲಾ ಹೆಂಗ್ಸು ಇವರು ದೈವಸ್ಥಾನಕ್ಕೆ...






