Monday, June 15, 2026
ಸುದ್ದಿ

ಅರ್ಕುಳ, ತುಪ್ಪೆಕಲ್ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇವರ ಆಶ್ರಯದಲ್ಲಿ ನಡೆದ “ಯುಗಾದಿ ಸಂಭ್ರಮ ” – ಕಹಳೆ ನ್ಯೂಸ್

ಶ್ರೀ ಹನುಮಾನ್ ಸೇವಾ ಸಂಘ (ರಿ) ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ,ಅರ್ಕುಳ, ತುಪ್ಪೆಕಲ್ ಇವರ ಆಶ್ರಯದಲ್ಲಿ ನಡೆದ “ಯುಗಾದಿ ಸಂಭ್ರಮ ” ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ವೈ .ಭರತ್ ಶೆಟ್ಟಿ ಯವರು ಭಾಗವಹಿಸಿ,ಸಂಘಟನೆಯ ಸಮಾಜಮುಖಿ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ಬಳಿ ನಡೆದ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರು, ಸ್ಥಳೀಯ ಭಾಗದ ಪಕ್ಷದ ಪ್ರಮುಖರು, ಕಾರ್ಯಕರ್ತರು,ನಾಗರಿಕರು ಉಪಸ್ಥಿತರಿದ್ದರು