
ಶಿಕ್ಷಣಕ್ಕೆ ಒತ್ತು ನೀಡಿ ಶಿಕ್ಷಣದ ಮಹತ್ವವನ್ನು ಸಮಾಜದ ವಿಧ್ಯಾರ್ಥಿಗಳಿಗೆ ನಿಡುವ ಉದ್ದೆಶದಿಂದ ಮಾತೃಶ್ರೀ ಮುಗೇರ ಸಂಘ ಇಂದಬೆಟ್ಟು ಇದರ ಆಶ್ರಯದಲ್ಲಿ ನಡೆದ 2019 – 20ನೇ ಸಾಲಿನ ಶೈಕ್ಷಣಿಕ ವರ್ಷದ ಶಿಕ್ಷಣ ನಿಧಿ ಲೋಕಾರ್ಪಣಾ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಶಾಸಕರಾದ ಶ್ರೀ ಹರೀಶ್ ಪೂಂಜ ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಿದರು









