Recent Posts

Saturday, April 25, 2026
ಸುದ್ದಿ

ಗೋಳ್ತಮಜಲು ಗ್ರಾಮದ ಬಲ್ಲೆಕೋಡಿಯಿಂದ ಕೊಳಕಿರುವರೆಗೆ ಶಾಸಕರ ವಿಶೇಷಾನುದಾನ – ಕಹಳೆ ನ್ಯೂಸ್

ರೂ.20 ಲಕ್ಷದಲ್ಲಿ ಅಭಿವೃದ್ಧಿಗೊಂಡ ರಸ್ತೆಯನ್ನು ಮಾನ್ಯ ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿ ಗುತ್ತು ಉದ್ಘಾಟನೆಗೊಳಿಸಿದರು ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಆರು ಕೋಟ್ಯಾನ್ ಉಪಸ್ಥಿತರಿದ್ದರು. ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಭಜ, ಪ್ರಮುಖರಾದ ಮೋನಪ್ಪ ದೇವಸ್ಯ ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಚಂದ್ರಶೇಖರ್ ಟೈಲರ್, ಶಕ್ತಿಕೇಂದ್ರ ಪ್ರಮುಖರಾದ ನವೀನ್ ಗಟ್ಟಿ ನೆಟ್ಲ, ಗೋಳ್ತಮಜಲು 180 ರ ಬೂತ್ ಅಧ್ಯಕ್ಷರಾದ ಸುನಿಲ್ ಅಂಚನ್,ಜಯಶ್ರೀ, ಬಾಲಕೃಷ್ಣ ಕೊಟ್ಟಾರಿ, ಶೇಖರ್ ಜಿ ಕೊಟ್ಟಾರಿ, ಚಿತ್ತರಂಜನ್ ಹೊಸ ಕಟ್ಟ, ರಾಕೇಶ್ ಕೊಟ್ಟಾರಿ, ಮನೋಜ್,ಗೀತ್ ಕುಮಾರ್, ನಾಗೇಶ್, ನಳಿನಿ, ಸರೋಜಿನಿ, ಹರಿಣಾಕ್ಷಿ,ಸವಿತಾ, ಅನಿಲ್ ನೆಟ್ಲ, ಜಯರಾಮ ಗೌಡ, ಸುಚಿತ್ರ ಗಟ್ಟಿ, ಚೇತನ್ ಮಾಣಿಮಜಲು,ಶಿವಾನಂದ,ಯಶವಂತ, ಅಂಗಾರ,ಮೊದಲಾದ ಪ್ರಮುಖರು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು