Saturday, May 4, 2024
ದಕ್ಷಿಣ ಕನ್ನಡಪುತ್ತೂರುಸಿನಿಮಾಸುದ್ದಿ

ಪುತ್ತೂರಿಗೆ ಲಗ್ಗೆ ಇಟ್ಟ ಸ್ವಾತಂತ್ರ್ಯವೀರ ಸಾವರ್ಕರ್ ಚಲನಚಿತ್ರ ; Bookmyshow ನಲ್ಲಿ 90% ಟಿಕೆಟ್ ಸೋಲ್ಡ್ ಔಟ್..!! ಇಂದು ಕಲ್ಲಡ್ಕ ಡಾ. ಪ್ರಭಾಕರ್ ಭಟ್ ರಿಂದ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ – ಕಹಳೆ ನ್ಯೂಸ್

ಪುತ್ತೂರು : ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಕುರಿತ ಚಲನಚಿತ್ರ ಪುತ್ತೂರಿಗೆ ಲಗ್ಗೆ ಇಟ್ಟಿದ್ದು, ವ್ಯಾಪಕ ಟ್ರೆಂಡಿಂಗ್ ನಲ್ಲಿದೆ. ಇಂದಿನಿಂದ ಚಲನಚಿತ್ರ ಪ್ರದರ್ಶನ ನಡೆಯಲಿದ್ದು, ಮೊದಲ ಪ್ರದರ್ಶನವನ್ನು ಆರ್.ಎಸ್.ಎಸ್. ಮುಖಂಡ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಉದ್ಘಾಟನೆ ಮಾಡಲಿದ್ದಾರೆ.

ಜಾಹೀರಾತು
ಜಾಹೀರಾತು

ಈಗಾಗಲೇ book my show ನಲ್ಲಿ Bookings ಆರಂಭವಾಗಿದ್ದು, 90% ಟಿಕೇಟ್ ಸೋಲ್ಡ್ ಔಟ್ ಆಗಿದೆ. ಸಾವರ್ಕರ್ ಯಾರು ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪ್ರಾಮುಖ್ಯತೆ ಏನು? ಅವರು ಮಾಫಿ ವೀರರೆ? ಅವರು ವಿಭಜನೆಯನ್ನು ಒಪ್ಪಿದರೆ? ಗಾಂಧಿ ಹತ್ಯೆಯಲ್ಲಿ ಭಾಗಿಯಾಗಿದ್ದರೆ??
ಸಾವರ್ಕರ್ ಇಂದು ಏಕೆ ಪ್ರಸ್ತುತ???? ತಿರುಚಲಾಗಿರುವ ಇತಿಹಾಸವನ್ನು ತಿಳಿಯುವ ಅವಕಾಶ…
ಬಚ್ಚಿಟ್ಟ ಸತ್ಯವನ್ನು ಅರಿಯುವ ಅವಕಾಶ…
ಸ್ವಾತಂತ್ರ್ಯ ವೀರ ಸಾವರ್ಕರ್ (ಅವರ ಕಥೆಯನ್ನು ಕೊಂದವರು ಯಾರ? ) ಚಲನಚಿತ್ರ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು