Friday, April 24, 2026

archiveputtur kambala

ಸುದ್ದಿ

ಪುತ್ತೂರು ಕಂಬಳದ ಫಲಿತಾಂಶ ಪ್ರಕಟ – ಕಹಳೆ ನ್ಯೂಸ್

ಪುತ್ತೂರು: ತುಳುನಾಡಿನ ಜಾನದಪ ಕ್ರೀಡೆ ಕಂಬಳದ ಕಂಪು ಪುತ್ತೂರು ಮಣ್ಣಿನಲ್ಲಿ ಪರಿಮಳ ಬೀರಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 26ನೇ ವರ್ಷದ ಕೋಟಿ- ಚೆನ್ನಯ ಜೋಡುಕರೆ ಕಂಬಳ ಯಶಸ್ವಿಯಾಗಿ ನಡೆದಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸಹಿತ ಸಮಗ್ರ ತುಳುನಾಡಿನ ಮೂಲೆ ಮೂಲೆಗಳಿಂದ 133 ಜೋಡಿ ಕೋಣಗಳು ಪಾಲ್ಗೊಂಡಿದ್ದು, ದೇವಸ್ಥಾನದ ಎದುರಿನ 14 ಎಕರೆ ವಿಶಾಲ ದೇವರಮಾರು ಗದ್ದೆಯಲ್ಲಿ ಜನ ಸಾಗರದ ನಡುವೆ ಕಂಬಳ ಭಾರಿ ಯಶಸ್ಸು ಕಂಡಿತು....