Tuesday, May 7, 2024

archiveKavyashree Ajeru

ಸುದ್ದಿ

ಯಕ್ಷಾಭಿಮಾನಿಗಳಿಗೆ ಸಕ್ಕತ್ ಮನರಂಜನೆ ಕೊಟ್ಟಿದೆ ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಗೂ ಕಾವ್ಯ ಶ್ರೀ ಅಜೇರು ಹಾಡಿರುವ ಕಪಟ ನಾಟಕ ರಂಗ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡದ ಆರಾಧಾನಾ ಕಲೆ, ಗಂಡುಕಲೆ ಅದು ಯಕ್ಷಗಾನ. ಕೇವಲ ಗಂಡಸರು ಮಾತ್ರವಲ್ಲ ಹೆಂಗಸರು ನಾವೇನು ಕಮ್ಮಿಯಿಲ್ಲ ಎಂಬಂತೆ ಇಂದು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವುದು ಸಂತಸದ ಸಂಗತಿ. ರಾಜ್ಯ ಅಲ್ಲ ದೇಶ ವಿದೇಶದಲ್ಲಿ ಲಕ್ಷಾಂತರ ಅಭಿಮಾನಿ ವರ್ಗವನ್ನು ಹೊಂದಿದ ಖ್ಯಾತ ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರೊಂದಿಗೆ ಕು. ಕಾವ್ಯ ಶ್ರೀ ಅಜೇರು ಹಾಡಿರುವ ' ಕಪಟ ನಾಟಕ ರಂಗ ' ಎಂಬ ದ್ವಂದ್ವ ಹಾಡುಗಾರಿಕೆ ಸಮಾಜಿಕ...