Saturday, June 13, 2026

archiveBus Administrator

ಸುದ್ದಿ

ಕಳೆದು ಹೋದ ಬ್ಯಾಗ್, ಪ್ರಾಮಾಣಿಕವಾಗಿ ಹಿಂದುರಿಗಿಸಿದ ಮಹಮ್ಮದ್ ಆಲಿ – ಕಹಳೆ ನ್ಯೂಸ್

ಮಂಗಳೂರು: ಸಿಕ್ಕ ಬಂಗಾರವನ್ನು ಜೇಬಿಗೆ ತುಂಬಿಕೊಳ್ಳುವವರೇ ಹೆಚ್ಚು. ಆದ್ರೆ ಇಲ್ಲೊಬ್ಬ ವ್ಯಕ್ತಿಯು ರಸ್ತೆಯ ಬದಿಯಲ್ಲಿ ಬಿದ್ದಿದ್ದ ಬ್ಯಾಗ್ ಒಂದನ್ನು ಹೆಕ್ಕಿ ಅದರಲ್ಲಿದ್ದ ಚಿನ್ನಾಭರಣವನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಸ್ತೆಯ ಬದಿಯಲ್ಲಿ ಇದ್ದ ಬ್ಯಾಗ್‌ನ್ನು ಹೆಕ್ಕಿದ 38 ವರ್ಷ ಪ್ರಾಯದ ಚಾರ್ಮಾಡಿಯ ನಿವಾಸಿ ಶ್ರೀ ಬಿ. ಮಹಮ್ಮದ್ ಆಲಿಯು ಪೊಲೀಸರಿಗೆ ತಂದು ಕೊಟ್ಟಿದ್ದಾನೆ. ಈ ಬ್ಯಾಗ್ ನಲ್ಲಿ ಸುಮಾರು 3,20,000 ಬೆಲೆ ಬಾಳುವ 105...