Recent Posts

Wednesday, May 6, 2026

archivebahubali statue

ಸುದ್ದಿ

ಧರ್ಮಸ್ಥಳದಲ್ಲಿ ಫೆ.16ರಿಂದ ಮಹಾಮಸ್ತಕಾಭಿಷೇಕ: ವೀರೇಂದ್ರ ಹೆಗ್ಗಡೆ – ಕಹಳೆ ನ್ಯೂಸ್

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಫೆ.9ರಿಂದ ತೋರಣ ಮುಹೂರ್ತ ನಡೆಯಲಿದೆ. 2019ರ ಫೆ.16ರಿಂದ ಬಾಹುಬಲಿ ವಿಗ್ರಹಕ್ಕೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಘೊಷಿಸಿದರು. ಕಾರ್ಕಳ ದಾನಶಾಲೆ ಪಟ್ಟಣ ಶೆಟ್ಟಿ ಮೈದಾನದಲ್ಲಿ ಸೋಮವಾರ ಆಯೋಜಿಸಲಾದ 108 ಮುನಿ ಶ್ರೀವೀರಸಾಗರ ಮಹಾರಾಜರ ಭವ್ಯ ಮಂಗಲ ವರ್ಷಾಯೋಗ ಸಂದರ್ಭ ದಶಲಕ್ಷಣ ಪರ್ಯುಷಣ ಪರ್ವ ಪೂಜಾ ಮಹೋತ್ಸವ ಹಾಗೂ ಕ್ಷಮಾವಾಣಿ ಧಾರ್ವಿುಕ ಸಮಾರಂಭದಲ್ಲಿ ಮಾತನಾಡಿ, ಶ್ರೀ ವೀರಸಾಗರ ಮಹಾರಾಜರ ಉಪಸ್ಥಿತಿಯಲ್ಲಿ ಧಾರ್ವಿುಕ ವಿಧಿವಿಧಾನ...