ಮಡಿಕೇರಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕೊಲೆ ಪ್ರಕರಣ:ಕಿರಾತಕನ ಬಂಧನದ ಬೆನ್ನಲ್ಲೇ, ಮರದ ಮೇಲೆ ಪತ್ತೆಯಾದ ರುಂಡ ! – ಕಹಳೆ ನ್ಯೂಸ್
ಮಡಿಕೇರಿ: ಅಪ್ರಾಪ್ತೆ ಜತೆ ನಿಶ್ಚಿತಾರ್ಥ ಆಗದ ಸಿಟ್ಟಿನಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯ ತಲೆಕಡಿದಿದ್ದ ಕಿರಾತಕನ ಬಂಧನದ ಬೆನ್ನಲ್ಲೇ ಪೊಲೀಸರು ಬಾಲಕಿಯ ರುಂಡವನ್ನು ಪತ್ತೆ ಮಾಡಿದ್ದಾರೆ. ಇಂದು ಬೆಳಗ್ಗೆ ಆರೋಪಿ ಪೋಲಿಸ್ ಠಾಣೆಗೆ ಬಂದು ಶರಣಾಗಿದ್ದ ಎನ್ನಲಾಗಿದ್ದು, ಆ ಬಳಿಕ ಬಾಲಕಿ ಹತ್ಯೆ ಮಾಡಿದ ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ಬಾಲಕಿಯ ರುಂಡ ಮರವೊಂದರ ಮೇಲೆ ಪತ್ತೆಯಾಗಿದೆ. ಸ್ಥಳದಲ್ಲಿ ಬಾಲಕಿಯ ಚಪ್ಪಲಿ ಕೂಡ ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಪ್ರಾಪ್ತ ಬಾಲಕಿ...