ಪಾಂಗಳ ವಿದ್ಯಾವರ್ಧಕ ಸಂಘ (ರಿ.) ಶಾಲೆಗಳ ವಾರ್ಷಿಕೋತ್ಸವ ಮತ್ತು ಗುರು ವಂದನೆ ಕಾರ್ಯಕ್ರಮ-ಕಹಳೆ ನ್ಯೂಸ್
ಪಾಂಗಳ ವಿದ್ಯಾವರ್ಧಕ ಸಂಘ (ರಿ.) ಶಾಲೆಗಳ ವಾರ್ಷಿಕೋತ್ಸವ ಮತ್ತು ಗುರು ವಂದನೆ ಕಾರ್ಯಕ್ರಮವು ನಡೆಯಿತು. ವೇದಿಕೆಯಲ್ಲಿ ಕುಳಿತುಕೊಳ್ಳುದು ಸಮಾಜದಲ್ಲಿ ಗೌರವ ತಗೊಳ್ಳುದು ಇದೆಲ್ಲರ ಮೊದಲು ವಿದ್ಯಾರ್ಥಿಗಳಾಗಿ ಕ್ಲಾಸ್ ರೂಮ್ ನಲ್ಲಿ ಕುಳಿತು ಶಿಕ್ಷಕರ ವಚನ ಪಾಲನೆ ಮಾಡಬೇಕು, ಶಿಸ್ತಿನ ಪಾಲನೆ ಮಾಡಿ ಜೀವನದ ಪಾಠ ಕಲಿತು ಮನುಷ್ಯರಾಗುದು ಗುರುಗಳಿಂದಲೇ , ಇಂತಹ ಗುರುಗಳನ್ನು ಗೌರವಿ ಸುದು , ಸನ್ಮಾನಿಸುದು ನಮ್ಮ ಸೌಭಾಗ್ಯ ಎಂದುಕಾಪು ಠಾಣಾಧಿಕಾರಿ ಶ್ರೀ ತೇಜಸ್ವಿ ನುಡಿದರು ಪಾಂಗಳ...







