Wednesday, May 22, 2024

ಕಡಬ

ಕಡಬ

ಕೊಕ್ಕಡ ಸಂತ ಫ್ರಾನ್ಸಿಸ್ ವಿದ್ಯಾಸಂಸ್ಥೆ ಸೀಲ್ ಡೌನ್ ತೆರವು-ಕಹಳೆ ನ್ಯೂಸ್

ಕಡಬ : ಕೊಕ್ಕಡ ಸಂತ ಫ್ರಾನ್ಸಿಸ್ ವಿದ್ಯಾ ಸಂಸ್ಥೆಗೆ ಸೇರಿದ ಇತರ ಸಂಸ್ಥೆಗಳು ಕೋವಿಡ್ 19 ರಿಂದ ಸಿಲ್ ಡೌನ್ ಆಗಿದ್ದು.ಇಲ್ಲಿ ಇರುವ ಎಲ್ಲಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿರುವುದರಿಂದ 17.8 2020 ರಂದು ಸೀಲ್ ಡೌನ್ ತೆರವುಗೊಳಿಸಲಾಗಿದೆ.   ಈ ರೋಗದ ಬಗ್ಗೆ ಯಾರು ಹೆದರುವ ಅವಶ್ಯಕತೆ ಇಲ್ಲಾ ಎಚ್ಚರ ದಿಂದ ಇದ್ದು ಆರೋಗ್ಯ ಇಲಾಖೆ ಮತ್ತು ಸರಕಾರ ನೀಡುವ ನಿರ್ದೇಶನಗಳನ್ನು ಪಾಲಿಸಿದರೆ ಈ ರೋಗದಿಂದ ದೂರವಿರಲು ಸಾಧ್ಯ ಎಂದು...
ಕಡಬಸುದ್ದಿ

ಕಡಬ:- ವಾಟ್ಸಾಪ್ ನಲ್ಲಿ ಕೋಮು ಭಾವನೆ ಕೆರಳಿಸುವ ಸ್ಟೇಟಸ್  ಹಾಕಿದ ಬೋಲ್ಟ್ ಅಶ್ರಫ್ ವಿರುದ್ಧ ಭಜರಂಗಿಗಳಿಂದ ಕಡಬ ಠಾಣೆಗೆ ದೂರು- ಕಹಳೆ ನ್ಯೂಸ್

ಕಡಬ: ಇಲ್ಲಿನ ಕಳಾರ ನಿವಾಸಿ ಯುವಕನೋರ್ವ ತನ್ನ ಸ್ಟೇಟಸ್ ನಲ್ಲಿ ದನ ಸಾಗಾಟದ ವಿಚಾರದಲ್ಲಿ ಕೋಮುಭಾವನೆ ಕೆರಳಿಸುವ ರೀತಿಯಲ್ಲಿ ಸ್ಟೇಟಸ್ ಹಾಕಿದ್ದು ಇದರಿಂದ ಆಕ್ರೋಶಗೊಂಡಿರುವ ಹಿಂದೂ ಮುಖಂಡರು ಸಮಾಜದಲ್ಲಿ ಶಾಂತಿ ಕದಡುವ ಇಂತಹ ಆರೋಪಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದೂರು ನೀಡಿದ್ದಾರೆ.   ಈ ಬಗ್ಗೆ ವಿ.ಹಿಂ.ಪ.ವತಿಯಿಂದ ಕಡಬ ಠಾಣೆಗೆ ದೂರು ನೀಡಲಾಗಿದೆ. ಕಡಬ ಕಳಾರ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಅಶ್ರಫ್ ಎಂದು ತಿಳಿದು ಬಂದಿದ್ದು...
ಕಡಬ

ಕಡಬ: ಅಕ್ರಮ ಗೋ ಸಾಗಾಟ ಗೋ ಹತ್ಯೆ ವಿರುದ್ಧ ವಿಶ್ವ ಹಿಂದು ಪರಿಷತ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಕಡಬ ಠಾಣೆಗೆ ಮನವಿ- ಕಹಳೆ ನ್ಯೂಸ್

ಕಡಬ: ಅಕ್ರಮ ಗೋ ಸಾಗಾಟ ಗೋ ಹತ್ಯೆ ವಿರುದ್ಧ ವಿಶ್ವ ಹಿಂದು ಪರಿಷತ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಕಡಬ ಠಾಣೆಗೆ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959 ( ತಿದ್ದು ಪಡಿ1975) ಜಾರಿಯಲ್ಲಿದ್ದು ಅದರ ಪ್ರಕಾರ ಯಾವುದೇ ಧರ್ಮದವರು ಬಲಿ ಕೊಡುವುದಕ್ಕೆ ನಿಷೇದವಿದೆ. ಕರ್ನಾಟಕ ಗೋ ಹತ್ಯೆ ನಿಷೇದ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ 1964 ಜಾರಿಯಲ್ಲಿದ್ದು ಅದರ ಪ್ರಕಾರ ದನ ,...
ಕಡಬಸುದ್ದಿ

ಬಡ ಮಕ್ಕಳಿಗೆ ಸಿಗುತಿಲ್ಲ ಆನ್ ಲೈನ್ ಶಿಕ್ಷಣ ! 5 ದಿನಗಳಿಂದ ‘ಚಂದನ ಪಾಠ’ ಕೂಡ ಇಲ್ಲ ಕಡಬದ ಈ ಅಣ್ಣಾ-ತಂಗಿಗೆ:-ಕಹಳೆ ನ್ಯೂಸ್

ಕೋವಿಡ್-19 ಕಾರಣದಿಂದಾಗಿ ಶಾಲಾ-ಕಾಲೇಜುಗಳು ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಆನ್‍ಲೈನ್ ತರಗತಿಗಳು ಆರಂಭಗೊಂಡಿವೆ. ಆದ್ರೆ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ನಿವಾಸಿಯಾದ ವರುಣ್, ಎಲ್ಲಾ ವಿದ್ಯಾರ್ಥಿಗಳಂತೆ ತಾನೂ ಕಲಿತು ತನ್ನ ಕುಟುಂಬಕ್ಕೆ, ಅನಾರೋಗ್ಯ ಪೀಡಿತ ತಂದೆಗೆ ಆಸರೆಯಾಗಬೇಕು ಅನ್ನೋ ಅಭಿಲಾಷೆಯನ್ನ ಇಟ್ಕೊಂಡಿದ್ದ. ಇನ್ನೂ ಈ ಬಾಲಕನ ತಾಯಿ ಬೀಡಿ ಕೆಲಸ ಮಾಡ್ತಾ ಇದ್ದು, ತಂಗಿ 8 ನೇ ತರಗತಿಯಲ್ಲಿ ಓದ್ತಾ ಇದ್ದಾಳೆ. ಬಡತನದಲ್ಲಿ ದಿನದೂಡ್ತ ಇರುವ...
1 9 10 11
Page 11 of 11