ಕಮಲ್ ಹಾಸನ್ ಮೇಲೆ ಚಪ್ಪಲಿ ಎಸೆದಿದ್ದ ಬೆನ್ನಲ್ಲೆ ಮೊಟ್ಟೆ ಮತ್ತು ಕಲ್ಲಿಂದ ದಾಳಿ – ಕಹಳೆ ನ್ಯೂಸ್
ಕೊಯಮತ್ತೂರು- ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ ನಾಥೂರಾಮ ಗೋಡ್ಸೆಯನ್ನು ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ ಎಂದಿದ್ದ ನಟ, ರಾಜಕಾರಣಿ ಕಮಲ್ ಹಾಸನ್ ಮೇಲೆ ಚಪ್ಪಲಿ ಎಸೆದಿದ್ದ ಬೆನ್ನಲ್ಲೆ ದಾಳಿ ಮುಂದಿವರಿದ್ದು ಮೊಟ್ಟೆ ಮತ್ತು ಕಲ್ಲು ಗಳನ್ನು ತೂರಲಾಗಿದೆ. ಈ ಮಧ್ಯೆ ಮಕ್ಕಳ್ ನೀಧಿ ಮಯ್ಯಂ (ಎಂಎನ್ಎಂ) ಸಂಸ್ಪಾಪಕ ಕಮಲ್ ಹಾಸನ್ ವಿರುದ್ಧ ದೆಹಲಿಯ ನ್ಯಾಯಾಲಯವೊಂದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಮಧುರೈನಲ್ಲಿ ನಿನ್ನೆ ರಾತ್ರಿ ಕಿಡಿಗೇಡಿಗಳು...






